ಚಿತ್ರದಲ್ಲಿ ಪೋಷಕರ ಮಹತ್ವ ಸಾರಲಾಗಿದೆ. ಹುಡುಗಿಯ ಮನಸ್ಸನ್ನು ಗೆಲ್ಲಲು ಏನೇನು ಹುಡುಗ ಕಲಿಯುವ ಸದ್ಗುಣಗಳು, ಪ್ರೀತಿ, ಕುಟುಂಬ, ಭಾವನಾತ್ಮಕತೆ ಎಲ್ಲವೂ ಚಿತ್ರದಲ್ಲಿ ಅಡಕವಾಗಿದೆ. ಬೆಂಗಳೂರಿನ ರೇವತಿ ನಾಯಕಿ. ಮತ್ತೊಬ್ಬ ನಾಯಕಿಗಾಗಿ ಶೋಧ ನಡೆದಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್, ಸಂಜುಬಸಯ್ಯ ಇದ್ದಾರೆ.