‘ಈ ಅನುದಾನದ ಕ್ರಿಯಾಯೋಜನೆ ತಯಾರಿಸಲು ಕೆಲವೊಂದು ಗೊಂದಲ ಮತ್ತು ತಾಂತ್ರಿಕ ತೊಂದರೆ ಇದೆ. ರಣಭೈರೇಗೌಡ ಮತ್ತು ನಾಡಿನ ಜನತೆಗಾಗಿ ದೇಹತ್ಯಾಗ ಮಾಡಿದ ಕೆಂಪೇಗೌಡರ ಕುಲದೇವತೆ ಕೆಂಪಮ್ಮ ದೇವಿಯ ಜೀವನ ಚರಿತ್ರೆಯನ್ನು ಬಿಂಬಿಸುವ ವಸ್ತು ಸಂಗ್ರಹಾಲಯ, ಅಂದಿನ ಕಾಲದಲ್ಲಿ ಬಳಕೆ ಮಾಡುತ್ತಿದ್ದ ಯುದ್ಧ ಸಾಮಗ್ರಿ, ಜೀವನ ಚರಿತ್ರೆಯ ಪುಸ್ತಕಗಳು ಸ್ಥಳೀಯರಿಗೆ ಸಿಗಬೇಕು ಮತ್ತು ನೋಡುವಂತಾಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು.