ಹರಿಚೇತ್ ಈ ಚಿತ್ರದ ನಿರ್ದೇಶಕ. ಕಥೆ, ಚಿತ್ರಕಥೆಯೂ ಅವರದ್ದೇ. ‘ಈ ಚಿತ್ರವನ್ನು ಕುಟುಂಬ ಸಮೇತ ನೋಡಬಹುದು. ಭಾವನಾತ್ಮಕತೆ, ಸಾಹಸ ದೃಶ್ಯಗಳು, ಪ್ರೇಮ, ತಂದೆ ಮಕ್ಕಳ ಬಾಂಧವ್ಯ ಎಲ್ಲವೂ ಇದೆ. ಸೆನ್ಸಾರ್ನಿಂದ ಯು/ಎ ಪ್ರಮಾಣಪತ್ರ ಸಿಕ್ಕಿದೆ ಎಂದರು ಅವರು.ಕೃಷ್ಣಪ್ಪ ಗುಂಡಸಂದ್ರ, ಗಟ್ಟಹಳ್ಳಿ ವಿಶ್ವನಾಥ್ ಈ ಚಿತ್ರದ ನಿರ್ಮಾಪಕರು.