‘ನಾವು ಸಿನಿಮಾವನ್ನೇ ಬದುಕಾಗಿಸಿಕೊಂಡಿರುವವರು. ಈ ಸಿನಿಮಾ ದೊಡ್ಡಮಟ್ಟದಲ್ಲಿ ಗೆಲ್ಲಬೇಕಿಲ್ಲ, ಅದರೆಸಿನಿಮಾಗೆ ಹೂಡಿರುವ ಬಂಡವಾಳ ಬಂದರೆ ಅಷ್ಟೇ ಸಾಕು.ಚಂದನವನದಲ್ಲಿ ಬರುತ್ತಿರುವ ಪ್ರಯೋಗಾತ್ಮಕ ಸಿನಿಮಾದ ಬಗ್ಗೆ ಹೆಮ್ಮೆ ಇಲ್ಲವೇ? ಒಬ್ಬ ವ್ಯಕ್ತಿಯನ್ನು ಕೇಂದ್ರಿಕರಿಸಿಕೊಂಡು ಇಡೀ ತಂಡದ ಶ್ರಮವನ್ನು ಯಾಕೆ ಹಾಳುಗೆಡವುತ್ತಿದ್ದೀರಾ? ಒಬ್ಬ ವ್ಯಕ್ತಿಗೋಸ್ಕರ ಇಡೀ ತಂಡದ ಶ್ರಮ ವ್ಯರ್ಥವಾಗಬೇಕೆ?’