‘ಸದಾಶಿವ ವರದಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರವೂ ಅನುಷ್ಠಾನಗೊಳಿಸಲಿಲ್ಲ, ಶಾಸಕರೂ ವಿರೋಧಿಸಿದರು. ಅವರಿಗೆ ಮಾದಿಗರ ಬಲ ತೋರಿಸಬೇಕು’ ಎಂದರು.ಸಮಿತಿಯ ರಾಜ್ಯ ಉಪಾಧ್ಯಕ್ಷ ಮುರಗೇಶ ಕಣ್ಣವರ, ಜೆಡಿಎಸ್ನ ರಾಜೇಂದ್ರ ಐಹೊಳೆ, ಹನುಮಂತ ಸೀಮಿಕೇರಿ, ಅಜಿತ ಮಾದರ, ಸಂತೋಷ ನಾಟೀಕಾರ, ಸಂಜು ಮಾದರ, ಸಿದ್ದಪ್ಪ ಮಾದರ, ಶಿವಪ್ಪ ಮಾದರ, ಲಕ್ಷ್ಮಣ ಮೇತ್ರಿ, ಸುರೇಶ ಮಾದರ, ಸಂಗಪ್ಪ ಹಿಪ್ಪರಗಿ, ಬಸಪ್ಪ ಬುರಡಿ, ಶ್ರೀಶೈಲ ಕಡಕೋಳ, ಶಿವಪ್ಪ ಮಾದರ, ಕುಮಾರ ತೆಳಗಡೆ, ಅನಿಲ ಈರಗಾರ, ಸಂತೋಷ ಮಾದರ, ರಾಘವೇಂದ್ರ ಮಾದರ, ಮಾರುತಿ ಮಾದರ, ಲಕ್ಷ್ಮಣ ಹಾದಿಮನಿ, ರಾಜು ಗಸ್ತಿ, ಪರಶುರಾಮ ಭಂಡಾರಿ,ಪಪ್ಪು ಮಾದರ, ಚಿದಾನಂದ ಮಾದರ, ಪ್ರಕಾಶ ಮಾದರ, ಲಕ್ಕಪ್ಪ ಮಾದರ ಇದ್ದರು.