ಜಯಲಕ್ಷ್ಮಿ, ಪವನ್ಕುಮಾರ್, ಪ್ರತೀಶ್ ಶೆಟ್ಟಿ, ಸುಮನ್ ನಗರ್ಕರ್ ತಾರಾಗಣದಲ್ಲಿದ್ದಾರೆ. ಸಾಹಸ ರವಿವರ್ಮ ಅವರದ್ದು. ಹೋರಾಟಗಾರ ಪ್ರವೀಣ್ ಶೆಟ್ಟಿ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿದರು. ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಟಿ. ಸಾಂಗ್ಲಿಯಾನ ಕ್ಯಾಮೆರಾ ಚಾಲನೆ ಮಾಡಿದರು. ಅನೂಪ್ ಭಂಡಾರಿಸಿನಿಮಾದ ಫಸ್ಟ್ಲುಕ್ ಅನ್ನು ಲೋಕಾರ್ಪಣೆ ಮಾಡಿದರು. ಹೇಮಂತ್ ಸುವರ್ಣ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.