‘ಮೂರು ತಿಂಗಳು ಸಿದ್ಧತೆ ಮಾಡಿ ಈ ಸಿನಿಮಾ ಮಾಡಿದ್ದೇವೆ. ಹಲವು ಗೊಂದಲಗಳು, ನೋವು, ಸವಾಲು ಎಲ್ಲವನ್ನೂ ದಾಟಿ ಈ ಹಂತಕ್ಕೆ ಬಂದು ತಲುಪಿದ್ದೇವೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದೆ. ಮಡಕೇರಿ, ಮೈಸೂರು, ಬೆಂಗಳೂರು, ದಾವಣಗೆರೆಗಳಲ್ಲಿ ಶೂಟ್ ಮಾಡಿದ್ದೇವೆ. ಇದು ನಿಧಿಯ ಸುತ್ತ ಹೆಣೆದ ಸಸ್ಪೆನ್ಸ್ ಥ್ರಿಲ್ಲರ್ ಕಥೆ. ಪ್ರೇಕ್ಷಕರು ಕೊಟ್ಟ ಹಣಕ್ಕೆ ಖಂಡಿತ ಮೋಸ ಇಲ್ಲ’ ಎಂದು ಭರವಸೆ ನೀಡಿದರು ನಿರ್ದೇಶಕ ಮುರಳಿ.