'ನನ್ನ ಜೀವನದ ಮುಂದಿನ ಪಯಣದಲ್ಲಿ ನಾನು ಯಶಸ್ವಿಯಾದರೆ, ಅದು ನಾನು ಬಲಶಾಲಿಯಾಗಿದ್ದ ಕಾರಣದಿಂದಲ್ಲ. ಬದಲಿಗೆ, ನನ್ನ ಸುತ್ತಲಿರುವ ಅನೇಕ ಜನರು ನಾನು ಬಲಶಾಲಿಯಾಗಲು ಸಹಾಯ ಮಾಡಿದ್ದರಿಂದ ಮಾತ್ರ. ಬಹಳಷ್ಟು ಜನರು ಸಹಾಯ ಮಾಡಲು ಸಾಕಷ್ಟು ಸಮಯ ಮತ್ತು ಶ್ರಮವನ್ನು ವ್ಯಯಿಸುತ್ತಿದ್ದಾರೆ. ನಾವೆಲ್ಲರೂ ನಮ್ಮ ಕೆಲಸವನ್ನು ಉತ್ತಮವಾಗಿ ಮಾಡಬೇಕಾದ ಸಮಯ ಇದಾಗಿದೆ' ಎಂದು ಸಮಂತಾ ತಿಳಿಸಿದರು.