‘ಚಿತ್ರಕ್ಕೆ ಡಾ.ರಾಜ ಬಾಲಕೃಷ್ಣ ಅವರ ನಿರ್ದೇಶನವಿದೆ. ಕಥೆಯೂ ನಿಗ್ಲಿ ಅವರದ್ದೇ. ಶ್ರೇಯಾ ರಿಧಿಬನ್, ಚಿಂತನ್ ರಾವ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜೈಜಗದೀಶ್, ವಿನಯಾ ಪ್ರಸಾದ್ ಅವರೂ ತಾರಾಗಣದಲ್ಲಿದ್ದಾರೆ ಸುಮಾರು 100 ದಾದಿಯರು ಒಂದು ಹಾಡಿನಲ್ಲಿ ನೃತ್ಯ ಮಾಡಿದ್ದಾರೆ. ಜೂನ್ ಕೊನೆಯ ವಾರದಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ’ ಎಂದು ನಿಗ್ಲಿ ಹೇಳಿದರು.