ಹೀಗೊಂದು ದಿನ ಚಿತ್ರಕ್ಕೆ ಸಂಗೀತ ನೀಡಿ ಹೊಸ ಶೈಲಿಯಲ್ಲಿ ಹಾಡುಗಳನ್ನು ಕೊಟ್ಟಿದ್ದ ಅಭಿಲಾಷ್ ಗುಪ್ತ ಹಾಗೂ ಅದೇ ಚಿತ್ರಕ್ಕೆ ಎಲ್ಲ ಹಾಡುಗಳ ಸಾಹಿತ್ಯ ಬರೆದಿದ್ದ ರಾಮಕೃಷ್ಣ ರಾಣಗಟ್ಟಿ ಅವರ ಕಾಂಬಿನೆಷನ್ನಲ್ಲಿ ‘ಸಿಂಪಲ್ ಸಲುಗೆ’ ಹಾಡು ಮೂಡಿ ಬಂದಿದೆ. ಕೇಳುಗರ ಮನದಲ್ಲಿಯೂ ಜಾಗ ಮಾಡಿಕೊಳ್ಳುತ್ತಿದೆ. ನಿರ್ದೇಶಕರಾದ ಗುರು ಪ್ರಸಾದ್, ಶೋಭರಾಜ್, ಕೈಲಾಶ್ ಪಾಲ್ ಮುಖ್ಯ ಪಾತ್ರಗಳಲ್ಲಿ ಇದ್ದಾರೆ ಎಂದು ಚಿತ್ರದ ನಿರ್ದೇಶಕ ವಿಕ್ರಮ್ ಯೋಗಾನಂದ ಹೇಳಿದ್ದಾರೆ.