ಚಿತ್ರಕ್ಕೆ ಧರ್ಮಕೀರ್ತಿರಾಜ್ ನಾಯಕ. ನವಪ್ರತಿಭೆ ಋತ್ವಿಪಟೇಲ್ ನಾಯಕಿ. ಉಳಿದಂತೆ ವರ್ಧನ್, ರಘುಪಾಂಡೇಶ್ವರ್, ಬಲರಾಜವಾಡಿ, ರತನ್ಕರತಮಾಡ ಮುಂತಾದವರು ನಟಿಸುತ್ತಿದ್ದಾರೆ. ಎರಡು ಹಾಡುಗಳಿಗೆ ರಾಜ್ಕಿಶೋರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ನಾಗರಾಜ ವೀನಸ್ಮೂರ್ತಿ, ಸಂಕಲನ ವೆಂಕಿ ಯುಡಿವಿ, ಸಾಹಸ ಕುಂಗುಪೂ ಚಂದ್ರು, ನೃತ್ಯ ಗೀತಾಸೈ, ಕಾರ್ಯಕಾರಿ ನಿರ್ಮಾಪಕ ಧರಂ ಸಲ್ವಾನಿ ಅವರದಾಗಿದೆ. ಬೆಂಗಳೂರು, ಮಂಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.