‘ಕೆಜಿಎಫ್ ಚಿತ್ರ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಆ ಚಿತ್ರಕ್ಕೆ ಮತ್ತಷ್ಟು ಥಿಯೇಟರ್ಗಳು ಬೇಕೆಂಬ ಬೇಡಿಕೆ ಬಂದಿದೆಯಂತೆ. ಈ ನಡುವೆಯೂ ಸ್ವಾರ್ಥರತ್ನದಂತಹ ಕೌಟುಂಬಿಕ ಚಿತ್ರಗಳನ್ನೂ ಜನರಿಗೆ ತಲುಪಿಸಬೇಕಿದೆ. ಹಾಗಾಗಿಯೇ, ನಮ್ಮ ಚಿತ್ರವನ್ನೂ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮವಹಿಸಿದ್ದೇವೆ. ಜನರ ಪ್ರೋತ್ಸಾಹಕ್ಕೆ ನಾನು ಆಭಾರಿ’ ಎಂದರು.