‘ಎವರು’ ಚಿತ್ರದಲ್ಲಿನ ನವೀನ್ಚಂದ್ರ ಪಾತ್ರವನ್ನು ದಿಗಂತ್ ನಿಭಾಯಿಸಿದರೆ, ಅಡವಿಶೇಷ್ ಪಾತ್ರದಲ್ಲಿ ಪ್ರಭು ಮುಂಡ್ಕೂರು ಕಾಣಿಸಿಕೊಳ್ಳಲಿದ್ದಾರಂತೆ.ಅಶೋಕ್ ತೇಜ್ಈ ಚಿತ್ರವನ್ನುನಿರ್ದೇಶಿಸಲಿದ್ದಾರೆ. ಕನ್ನಡದಲ್ಲಿ ಇನ್ನೂ ಟೈಟಲ್ ಅಂತಿಮವಾಗಿಲ್ಲ. ‘ಎವರು’ಗೆ ಕನ್ನಡದಲ್ಲಿ ‘ಯಾರು’ ಎನ್ನುವ ಅರ್ಥವಿದೆ. ಈ ಚಿತ್ರದಲ್ಲಿ ‘ಯಾರು’ ಅಂಥ ಉಳಿಸಿಕೊಳ್ಳಲಾಗುತ್ತದೆಯೋ ಅಥವಾ ಬೇರೆ ಇನ್ನೇನಾದರೂ ಆಕರ್ಷಕ ಶೀರ್ಷಿಕೆಯನ್ನು ಚಿತ್ರದ ಕಥೆಗೆ ಹೊಂದಿಕೆಯಾಗುವಂತೆ ಹುಡುಕಬೇಕೊ ಎನ್ನುವುದು ಚರ್ಚೆಯಲ್ಲಿದೆಯಂತೆ.