‘ಹಿರಿಯ ಕಲಾವಿದರಾದ ಅವಿನಾಶ್, ರಮೇಶ್ ಭಟ್ ಹಾಗೂ ಮಜಾಭಾರತದ ಪವನ್ ನಟಿಸಿದ್ದಾರೆ. ಬೆಂಗಳೂರಿನ ಸುತ್ತಮುತ್ತ, ಕೇರಳ, ಗೋವಾದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈಚೆಗೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಚಿತ್ರದ ಧ್ವನಿ ಸುರಳಿಯನ್ನು ಅಂಧ ಮಕ್ಕಳು ಹಾಗೂ ಮಾಜಿ ಸೈನಿಕರಿಂದ ಬಿಡುಗಡೆ ಮಾಡಿಸಲಾಯಿತು’ ಎಂದು ಹೇಳಿದರು.