ಇಬ್ಬರೂ ಕಳೆದ ಐದು ವರ್ಷಗಳಿಂದಲೂ ಸ್ನೇಹಿತರಂತೆ. ಈ ಸ್ನೇಹವೇ ಪ್ರೀತಿಗೆ ತಿರುಗಿತ್ತು. ಮುಂಬೈನಲ್ಲಿ ಮದುವೆ ನಡೆಯಲಿದ್ದು, ದೆಹಲಿಯಲ್ಲಿ ಆರತಕ್ಷತೆಗೆ ಕಬೀರ್ ನಿರ್ಧರಿಸಿದ್ದಾರೆ. 2015ರಲ್ಲಿ ತೆರೆಕಂಡ ಅಜಿತ್ ನಟನೆಯ ತಮಿಳಿನ ‘ವೇದಾಲಂ’ ಸಿನಿಮಾದ ಯಶಸ್ಸಿನ ಬಳಿಕ ಕಬೀರ್ಗೆ ದಕ್ಷಿಣ ಭಾರತದಲ್ಲಿಯೂ ಅಭಿಮಾನಿಗಳ ಬಳಗ ದೊಡ್ಡದಿದೆ.