ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಸಂದರ್ಶನ | ಗ್ಯಾರಂಟಿ ಕೊಟ್ಟು ಸೋಂಬೇರಿ ಮಾಡಬೇಡಿ...: ಎಂ.ಮಲ್ಲೇಶ್‌ ಬಾಬು

ಕೋಲಾರ ಮೀಸಲು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಂ.ಮಲ್ಲೇಶ್‌ ಬಾಬು ಸಂದರ್ಶನ
Last Updated 23 ಏಪ್ರಿಲ್ 2024, 6:54 IST
ಸಂದರ್ಶನ | ಗ್ಯಾರಂಟಿ ಕೊಟ್ಟು ಸೋಂಬೇರಿ ಮಾಡಬೇಡಿ...: ಎಂ.ಮಲ್ಲೇಶ್‌ ಬಾಬು

ಸಂದರ್ಶನ | ಮಲ್ಲೇಶ್‌ ಬಾಬು ಸಪ್ಪೆ, ಮುನಿಸ್ವಾಮಿ ಕಿರಿಕ್ಕು...: ಕೆ.ವಿ.ಗೌತಮ್‌

ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್‌ ಸಂದರ್ಶನ
Last Updated 23 ಏಪ್ರಿಲ್ 2024, 6:47 IST
ಸಂದರ್ಶನ | ಮಲ್ಲೇಶ್‌ ಬಾಬು ಸಪ್ಪೆ, ಮುನಿಸ್ವಾಮಿ ಕಿರಿಕ್ಕು...: ಕೆ.ವಿ.ಗೌತಮ್‌

ಕೆಜಿಎಫ್‌: ಆಂಡರಸನ್‌ಪೇಟೆ ರಸ್ತೆಯಲ್ಲಿ ದೂಳಿನದ್ದೇ ಕಾರುಬಾರು

ನಿಧಾನಗತಿಯ ಕಾಮಗಾರಿ, ಸಂಚಾರಕ್ಕೆ ಅಡ್ಡಿ
Last Updated 22 ಏಪ್ರಿಲ್ 2024, 7:21 IST
ಕೆಜಿಎಫ್‌: ಆಂಡರಸನ್‌ಪೇಟೆ ರಸ್ತೆಯಲ್ಲಿ ದೂಳಿನದ್ದೇ ಕಾರುಬಾರು

ಮೋದಿ ದೇಶಕ್ಕೆ ಹಿಡಿದ ಶನಿ: ರಮೇಶ್‌ ಕುಮಾರ್‌

‘ಮೋದಿ ಈ ದೇಶಕ್ಕೆ ಹಿಡಿದಿರುವ ಶನಿ. ಜೂನ್ 4ಕ್ಕೆ ಶನಿ ಬಿಡಲಿದೆ’ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ಕೆ.ಆರ್.ರಮೇಶ್ ಕುಮಾರ್‌ ಹೇಳಿದ್ದಾರೆ.
Last Updated 21 ಏಪ್ರಿಲ್ 2024, 21:46 IST
ಮೋದಿ ದೇಶಕ್ಕೆ ಹಿಡಿದ ಶನಿ: ರಮೇಶ್‌ ಕುಮಾರ್‌

ಬಿಜೆಪಿ, ಜೆಡಿಎಸ್‌ನದ್ದು ಅಪವಿತ್ರ ಮೈತ್ರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಂಗಾರಪೇಟೆ ಪಟ್ಟಣದಲ್ಲಿ ಮುಖ್ಯಮಂತ್ರಿ ರೋಡ್‌ ಶೋ; ಮೋದಿ, ದೇವೇಗೌಡ ವಿರುದ್ಧ ಟೀಕಾ ಪ್ರಹಾರ
Last Updated 21 ಏಪ್ರಿಲ್ 2024, 13:31 IST
ಬಿಜೆಪಿ, ಜೆಡಿಎಸ್‌ನದ್ದು ಅಪವಿತ್ರ ಮೈತ್ರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

'ಮೇಕೆದಾಟು' ಯೋಜನೆಗೆ ಅನುಮತಿ ಕೊಡಿಸಿದರೆ ನಾಳೆಯೇ ಕೆಲಸ ಶುರು: ಸಿಎಂ ಸಿದ್ದರಾಮಯ್ಯ

ಬೆಂಗಳೂರು ಟ್ಯಾಂಕರ್‌ ಸಿಟಿ ಎಂದಿದ್ದಕ್ಕೆ ಸಿದ್ದರಾಮಯ್ಯ ಗರಂ, ಖಾಲಿ ಚೊಂಬು ಎಂದು ವಾಗ್ದಾಳಿ
Last Updated 21 ಏಪ್ರಿಲ್ 2024, 10:45 IST
'ಮೇಕೆದಾಟು' ಯೋಜನೆಗೆ ಅನುಮತಿ ಕೊಡಿಸಿದರೆ ನಾಳೆಯೇ ಕೆಲಸ ಶುರು: ಸಿಎಂ ಸಿದ್ದರಾಮಯ್ಯ

ರಾಜ್ಯಕ್ಕೆ ಬಿಜೆಪಿ ಕೊಟ್ಟಿದ್ದು ಖಾಲಿ ಚೊಂಬು!: ರಣದೀಪ್ ಸಿಂಗ್‌ ಸುರ್ಜೇವಾಲಾ

ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿಗಳೆಲ್ಲವೂ ನಕಲಿ ಹಾಗೂ ಸುಳ್ಳು. ಹತ್ತು ವರ್ಷಗಳಿಂದ ಅವರು ಹೇಳಿಕೊಂಡು ಬಂದಿರುವ ಒಂದೂ ಭರವಸೆ ಈಡೇರಿಲ್ಲ. ಅವರು ರಾಜ್ಯದ ಜನರಿಗೆ ಕೊಟ್ಟಿದ್ದು ಬರೀ ಚೊಂಬು ಎಂದು ಐಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್‌ ಸುರ್ಜೇವಾಲಾ ವ್ಯಂಗ್ಯವಾಡಿದರು.
Last Updated 21 ಏಪ್ರಿಲ್ 2024, 5:20 IST
ರಾಜ್ಯಕ್ಕೆ ಬಿಜೆಪಿ ಕೊಟ್ಟಿದ್ದು ಖಾಲಿ ಚೊಂಬು!: ರಣದೀಪ್ ಸಿಂಗ್‌ ಸುರ್ಜೇವಾಲಾ
ADVERTISEMENT

ಎಚ್‌ಡಿಕೆ ಮಂಡ್ಯದಲ್ಲಿ ಗೆಲ್ಲಲಿ ನೋಡೋಣ: ಜಮೀರ್ ಸವಾಲು

‘ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಈಗ ಭ್ರಮೆಯಲ್ಲಿದ್ದಾರೆ’ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದರು.
Last Updated 21 ಏಪ್ರಿಲ್ 2024, 4:12 IST
ಎಚ್‌ಡಿಕೆ ಮಂಡ್ಯದಲ್ಲಿ ಗೆಲ್ಲಲಿ ನೋಡೋಣ: ಜಮೀರ್ ಸವಾಲು

ಕೆಜಿಎಫ್‌: ಬೀದಿ ನಾಯಿ ಹಾವಳಿಗೆ ಕೃಷ್ಣಮೃಗ ಬಲಿ

ಕುಡಿಯುವ ನೀರು, ಮೇವು ಅರಿಸಿ ನಾಡಿನತ್ತ ಬಂದ ಕೃಷ್ಣಮೃಗವನ್ನು ಬೀದಿ ನಾಯಿಗಳು ಬೇಟೆಯಾಡಿ ಬೆಮಲ್‌ ನಗರದ ಹೊರವಲಯದಲ್ಲಿ ಸಾಯಿಸಿದೆ.
Last Updated 20 ಏಪ್ರಿಲ್ 2024, 14:03 IST
ಕೆಜಿಎಫ್‌: ಬೀದಿ ನಾಯಿ ಹಾವಳಿಗೆ ಕೃಷ್ಣಮೃಗ ಬಲಿ

ಕೋಲಾರ | ನಕಲಿ ಕ್ಲಿನಿಕ್ ಮೇಲೆ ದಾಳಿ: ಬೀಗ

ಅಕ್ರಮವಾಗಿ ಅಲೋಪಥಿ ಕ್ಲಿನಿಕ್ ನಡೆಸುತ್ತಿದ್ದ ಎರಡು ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿ ಅವುಗಳಿಗೆ ಬೀಗಮುದ್ರೆ ಹಾಕಿದ ಘಟನೆ ಕ್ಯಾಸಂಬಳ್ಳಿಯಲ್ಲಿ ಶುಕ್ರವಾರ ನಡೆದಿದೆ.
Last Updated 20 ಏಪ್ರಿಲ್ 2024, 13:54 IST
ಕೋಲಾರ | ನಕಲಿ ಕ್ಲಿನಿಕ್ ಮೇಲೆ ದಾಳಿ: ಬೀಗ
ADVERTISEMENT