ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ನಿತ್ಯ ಸಚಿವ’ ನಾಟಕ ಪ್ರದರ್ಶನ, ಕೃತಿ ಬಿಡುಗಡೆ 21ಕ್ಕೆ

ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ಜನದಲಿ ಕಲಾವಿದರು ಅಭಿನಯಿಸಿರುವ ‘ನಿತ್ಯ ಸಚಿವ’ ನಾಟಕ ಪ್ರದರ್ಶನ ಹಾಗೂ ಕೃತಿ ಬಿಡುಗಡೆ ಸಮಾರಂಭವು ಏ.21 ಸಂಜೆ 5 ಗಂಟೆಗೆ ನಗರದ ವಿವೇಕಾನಂದ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಹೇಳಿದರು.
Last Updated 18 ಏಪ್ರಿಲ್ 2024, 17:08 IST
fallback

ಉರುಳಿದ ವಿದ್ಯುತ್‌ ಕಂಬ; ಎಕ್ಸ್‌ಪ್ರೆಸ್‌ವೇ ಬಂದ್‌

ಬಿರುಗಾಳಿ, ಮಳೆ; ಕುಸಿದ ಬಿದ್ದ ಮರಗಳು, ಹಾರಿದ ಚಾವಣಿ, ಸ್ವಾಗತ ಕಮಾನು
Last Updated 18 ಏಪ್ರಿಲ್ 2024, 17:05 IST
ಉರುಳಿದ ವಿದ್ಯುತ್‌ ಕಂಬ; ಎಕ್ಸ್‌ಪ್ರೆಸ್‌ವೇ ಬಂದ್‌

ಪತ್ನಿ ಮತ್ತು ಮಕ್ಕಳಿಗೆ ವಿಷ ಉಣಿಸಿ ಕೊಂದ ಪತಿ

ನಾಗಮಂಗಲ: ಅಕ್ರಮ ಸಂಬಂಧದ ಹೊಂದಿದ್ದ ಪತಿಯು ತನ್ನ ಪತ್ನಿ ಮತ್ತು ಮಕ್ಕಳಿಗೆ ವಿಷ ಉಣಿಸಿ ಕೊಂದು ಯಾರಿಗೂ ಸಂದೇಹ ಬರಬಾರದು ಎಂಬ ನಿಟ್ಟಿನಲ್ಲಿ ತಾನು ವಿಷ ಸೇವಿಸಿ...
Last Updated 18 ಏಪ್ರಿಲ್ 2024, 17:03 IST
fallback

ಕೊಟ್ಟ ಮಾತಿನಂತೆ ಕಾಂಗ್ರೆಸ್‌ ಪರ ಪ್ರಚಾರ: ನಟ ದರ್ಶನ್

ಹಲಗೂರು: ‘ನಾನು ಯಾವುದೇ ಪಕ್ಷದ ಬೆಂಬಲಿಗ, ಸದಸ್ಯನಲ್ಲ. ನಾನು ಯಾವಾಗಲೂ ಉತ್ತಮ ಅಭ್ಯರ್ಥಿಯ ಪರ’ ಎಂದು ಸಿನಿಮಾ ನಟ ದರ್ಶನ್ ಹೇಳಿದರು.
Last Updated 18 ಏಪ್ರಿಲ್ 2024, 16:25 IST
ಕೊಟ್ಟ ಮಾತಿನಂತೆ ಕಾಂಗ್ರೆಸ್‌ ಪರ ಪ್ರಚಾರ: ನಟ ದರ್ಶನ್

ಶಾಸಕ ನರೇಂದ್ರಸ್ವಾಮಿ ಸಹಾಯ ಮರೆಯಲಾಗದು: ನಟ ದರ್ಶನ್

ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು, ನಟ ದರ್ಶನ್ ಅಬ್ಬರದ ಪ್ರಚಾರ
Last Updated 18 ಏಪ್ರಿಲ್ 2024, 16:17 IST
ಶಾಸಕ ನರೇಂದ್ರಸ್ವಾಮಿ ಸಹಾಯ ಮರೆಯಲಾಗದು: ನಟ ದರ್ಶನ್

ಕನ್ನಡ ಚಿತ್ರರಂಗದ ಮುತ್ತು ದ್ವಾರಕೀಶ್: ಬಣ್ಣನೆ

‘ಕನ್ನಡ ಚಿತ್ರರಂಗದ ಕಲಾವಿದರಾದ ದ್ವಾರಕೀಶ್ ಅವರು ಕನ್ನಡ ಚಿತ್ರರಂಗದ ಮರೆಯಲಾಗದ ಮುತ್ತುಗಳಲ್ಲಿ ಒಬ್ಬರು’ ಎಂದು ಡಾ.ರಾಜ್ ಕುಮಾರ್ ರಂಗಭೂಮಿ ಕಲಾವಿದರ ಸಂಘದ ಗೌರವಾಧ್ಯಕ್ಷ ಹೆಮ್ಮನಹಳ್ಳಿ ಪುಟ್ಟಸ್ವಾಮಿ ತಿಳಿಸಿದರು.
Last Updated 18 ಏಪ್ರಿಲ್ 2024, 15:02 IST
ಕನ್ನಡ ಚಿತ್ರರಂಗದ ಮುತ್ತು ದ್ವಾರಕೀಶ್: ಬಣ್ಣನೆ

ಕಾಡಿನ ನಡುವಿನ ಮತಗಟ್ಟೆಗೆ ಜಿಲ್ಲಾಧಿಕಾರಿ ಭೇಟಿ

ಹಲಗೂರು: ಕಾಡಿನ ಮಧ್ಯೆ ಇರುವ ಮುತ್ತತ್ತಿ ಮತ್ತು ಬಸವನಹಳ್ಳಿ ಗ್ರಾಮದ ಮತಗಟ್ಟೆ ಕೇಂದ್ರಗಳಿಗೆ ಮಂಡ್ಯ ಜಿಲ್ಲಾಧಿಕಾರಿ ಕುಮಾರ ಭೇಟಿ ನೀಡಿ, ಮತದಾನಕ್ಕೆ ಏರ್ಪಡಿಸಿರುವ ಸಿದ್ಧತೆ ಪರಿಶೀಲನೆ ನಡೆಸಿದರು.
Last Updated 18 ಏಪ್ರಿಲ್ 2024, 14:34 IST
ಕಾಡಿನ ನಡುವಿನ ಮತಗಟ್ಟೆಗೆ ಜಿಲ್ಲಾಧಿಕಾರಿ ಭೇಟಿ
ADVERTISEMENT

ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಎಚ್‌ಡಿಕೆಗೆ: ನಿಖಿಲ್

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಮತ
Last Updated 18 ಏಪ್ರಿಲ್ 2024, 14:27 IST
ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಎಚ್‌ಡಿಕೆಗೆ: ನಿಖಿಲ್

ಬಿರುಗಾಳಿಗೆ ಹಾರಿದ ಹತ್ತಕ್ಕೂ ಹೆಚ್ಚು ಮನೆಗಳ ಚಾವಣಿ

ಶ್ರೀರಂಗಪಟ್ಟಣ: ಗುರುವಾರ ಸಂಜೆ ಬೀಸಿದ ಬಿರುಗಾಳಿಗೆ ತಾಲ್ಲೂಕಿನ ಮರಳಾಗಾಲ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳ ಛಾವಣಿಗಳು ಹಾರಿ ಹೋಗಿವೆ.
Last Updated 18 ಏಪ್ರಿಲ್ 2024, 14:19 IST
ಬಿರುಗಾಳಿಗೆ ಹಾರಿದ ಹತ್ತಕ್ಕೂ ಹೆಚ್ಚು ಮನೆಗಳ ಚಾವಣಿ

ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಮಹಿಳೆಯರ ಪ್ರತಿಭಟನೆ

ನಾಗಮಂಗಲ: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಭಾಗದ ಮಹಿಳೆಯರು ಹಾದಿ ತಪ್ಪುತ್ತಿದ್ದಾರೆ ಎಂದು ಮಾಜಿ‌ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಹೇಳಿಕೆ ನೀಡಿರುವುದನ್ನು...
Last Updated 18 ಏಪ್ರಿಲ್ 2024, 12:36 IST
ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಮಹಿಳೆಯರ ಪ್ರತಿಭಟನೆ
ADVERTISEMENT