ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ ಭುಸಗುಂಡೆ, ಉಪಾಧ್ಯಕ್ಷ ಸತೀಶ ಲದ್ದೆ, ಕಾರ್ಯದರ್ಶಿ ಸತೀಶ ಬೋರಾಳೆ, ಜಂಟಿ ಕಾರ್ಯದರ್ಶಿ ಯೋಗೇಶ ಭಂಡೆ, ಪ್ರಮುಖರಾದ ಪ್ರಕಾಶ ಮಾಶೆಟ್ಟೆ, ಸುಧೀರ್ ನಾಯಕ, ವಕೀಲರಾದ ಸುರೇಶ ಬಿರಾದಾರ, ಮಹೇಶ ರಾಚೋಟೆ, ಮಹಾದೇವ ಕಾಶಿಸ್ವಾಮಿ, ಸಂಗಪ್ಪ ಗಾಮಾ, ಪ್ರಸನ್ನ ದೇಶಪಾಂಡೆ, ಸತೀಶ ಬಿರಾದಾರ, ಶಿವಕುಮಾರ ಕೇರೂರೆ, ಸೂರ್ಯಕಾಂತ ಪಾಟೀಲ, ಮಹೇಶ ಪರಸಣ್ಣೆ, ವೆಂಕಟ ಉಮಾಜೀ, ದಯಾನಂದ ಪವಾರ್, ಅಂಬರೀಶ ಬೇಂದ್ರೆ, ಡಿ.ಎಂ.ಶ್ರೀಮಾಳೆ, ಸುನಿಲ್ ಕುಲಕರ್ಣಿ, ಶಾಂತಕುಮಾರ, ಎನ್.ಬಿ.ಪಾಟೀಲ, ಎನ್.ಎನ್.ಸ್ವಾಮಿ, ಗುರುನಾಥ ಇದ್ದರು.