‘ನಮ್ಮ ಮುಖಂಡರು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಹೀಗಿರುವಾಗ ಒಂದು ಪಕ್ಷ ಬೆಂಬಲಿಸುವುದು ಎಷ್ಟು ಸರಿ? ಸಮಾಜದ ಪರವಾಗಿ ಹೇಳಿಕೆ ನೀಡಬಾರದು. ಇದರಿಂದ ಸಮಾಜದ ಮೇಲೆ ದುಷ್ಟರಿಣಾಮಗಳು ಆಗುತ್ತವೆ. ಯಾವುದೇ ರಾಜಕೀಯ ಮತ್ತು ಜಾತಿಯ ವ್ಯಕ್ತಿಗಳನ್ನು ಬೆಂಬಲಿಸದೆ, ಪ್ರಾಮಾಣಿಕ ವ್ಯಕ್ತಿ ಆಯ್ಕೆ ಮಾಡಬೇಕು ಎಂದು ಹೇಳಿದರೆ ಮಠಾಧೀಶರ ತೂಕ ಜಾಸ್ತಿಯಾಗುತ್ತದೆ’ ಎಂದಿದ್ದಾರೆ.