ರಂಗ ವಿಜ್ಞಾನ ಮಕ್ಕಳ ಬೇಸಿಗೆ ಶಿಬಿರ 2019 ಉದ್ಘಾಟನೆ: ಅತಿಥಿಗಳು–ವಿದ್ಯಾರಣ್ಯ, ಎಸ್.ವಿ.ಗೋವಿಂದರಾಜು,
ಎಸ್. ರವಿಶಂಕರ್, ದತ್ತರಾಜ ಹೆಗಡೆ, ಸುನಿಲ್. ಅಧ್ಯಕ್ಷತೆ–ಎಂ.ಜಿ. ವೆಂಕಟೇಶ್. ಆಯೋಜನೆ– ಸಮುದಾಯ ಕರ್ನಾಟಕ, ಕರ್ನಾಟಕ ನಾಟಕ ಅಕಾಡೆಮಿ, ನ್ಯಾಷನಲ್ ಎಜುಕೇಷನ್ ಸೊಸೈಟಿ. ಸ್ಥಳ–ಚಿ. ಸದಾಶಿವಯ್ಯ ರಂಗಮಂದಿರ, ನ್ಯಾಷನಲ್ ಹೈಯರ್ ಪ್ರೈಮರಿ ಸ್ಕೂಲ್, ಪಂಪ ಮಹಾಕವಿ ರಸ್ತೆ, ಬಸವನಗುಡಿ. ಮಧ್ಯಾಹ್ನ 3.30