ರಂಗನಿರಂತರವು ಸಿಜಿಕೆ ಎಂದೇ ಹೆಸರಾಗಿದ್ದ ಸಿ.ಜಿ.ಕೃಷ್ಣಸ್ವಾಮಿ ರವರ ಮೂಲಕ ಪ್ರಾರಂಭಗೊಂಡ ಸಂಸ್ಥೆ. ರಂಗ ಪ್ರಯೋಗ, ತರಬೇತಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಡೆಸುವುದರೊಂದಿಗೆ ಕಳೆದ 5 ವರ್ಷಗಳಿಂದ ‘ಸಿಜಿಕೆ ರಾಷ್ಟ್ರೀಯ ರಂಗೋತ್ಸವ’ ಕೂಡ ಆಯೋಜಿಸುತ್ತ ಬಂದಿದೆ. ರಂಗನಿರಂತರ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗುತ್ತಿದೆ.