ಸಿದ್ದೇಗೌಡ, ರಮೇಶ್, ಮಂಜುಳಾ ನಾಯ್ಡು, ಡಾ.ಕೆ.ಎ. ಯುವರಾಜ್, ಡಾ.ಕೆ. ವೆಂಕಟೇಶ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗುರುವಾರ ಸಂಜೆ 6.30ಕ್ಕೆ ಸಂಘದ ವತಿಯಿಂದ ಡಾ.ಎಸ್.ಕೆ. ಕರೀಂಖಾನ್ ಸಾಹಿತ್ಯ ಹಾಗೂ ಆಂಜನೇಯ ಅವರ ರಂಗರೂಪದ ’ಅವತಿ ನಾಡಪ್ರಭು’ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ಇದಕ್ಕೆ ಎನ್. ಕಿರಣ್ ಕುಮಾರಿ ನಿರ್ದೇಶನ ಇದೆ.