ಉದಯಭಾನು ಕಲಾಸಂಘ ಕನ್ನಡ ನಾಟಕೋತ್ಸವ: ಶನಿವಾರ ಸಂಜೆ 5.30ಕ್ಕೆ ‘ಸೇವಂತಿ ಪ್ರಸಂಗ’ ನಾಟಕ ಪ್ರದರ್ಶನ. ರಚನೆ–ಜಯಂತ ಕಾಯ್ಕಿಣಿ, ನಿರ್ದೇಶನ–ಧನ್ವಂತ್ರಿ ಬಿ.ಎ., ತಂಡ–ರಂಗಪರಂಪರೆ ಟ್ರಸ್ಟ್, ಮುದ್ದಯ್ಯನಪಾಳ್ಯ. ಭಾನುವಾರ ಸಂಜೆ 5.30ಕ್ಕೆ ‘ಮಿ. ಡೂಪ್ಲಿಕೇಟ್’ ನಾಟಕ ಪ್ರದರ್ಶನ. ರಚನೆ–ಜಿ.ಜಿ., ನಿರ್ದೇಶನ–ಧನ್ವಂತ್ರಿ ಬಿ.ಎ., ತಂಡ–ಅಮರೇಶ್ವರ ವಿಜಯ ನಾಟಕ ಮಂಡಳಿ. ಆಯೋಜನೆ, ಸ್ಥಳ– ಉದಯಭಾನು ಕಲಾಸಂಘದ ಸಾಂಸ್ಕೃತಿಕ ಭವನ, ಗವಿಪುರ ಸಾಲು ಛತ್ರಗಳ ಎದುರು. ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡ ನಗರ. ಪ್ರವೇಶ ಉಚಿತ.