<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಆದಿಲಕ್ಷ್ಮೀ ಪುರಾಣ’ ಧಾರಾವಾಹಿಯು ಇತ್ತಿಚೀಗೆ ಆರಂಭವಾಗಿ ದಿನೇ ದಿನೇ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಆದಿ ಈಗ, ಮದುವೆ ವಿಚಾರದಲ್ಲಿ ಮುಚ್ಚಿಟ್ಟದ್ದ ಸತ್ಯವನ್ನು ಎಲ್ಲರ ಎದುರು ಹೇಳಿಕೊಂಡಿದ್ದಾನೆ.</p>.ಗೌರಿ ಕಲ್ಯಾಣ ಧಾರಾವಾಹಿ: ಪತ್ನಿ ಬಳಿ ಕ್ಷಮೆ ಕೇಳಿದ ಹಠಮಾರಿ ವಿವೇಕ್ .ಐರ್ಲೆಂಡ್ನಲ್ಲಿ ‘ಧುರಂಧರ್–2’ ವೀಕ್ಷಿಸಿದ ಥ್ರಿಲ್ಲರ್ ಮಂಜು: ಹೇಳಿದ್ದಿಷ್ಟು.ಇಡಿಯಟ್ ಚಿತ್ರದ ಫಸ್ಟ್ಲುಕ್ ಮೂಲಕ ರಕ್ಷಿತಾ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರೇಮ್ .<p> ಒಳ್ಳೆಯ ಗುಣ ಇರುವ ಹುಡುಗಿಯನ್ನೇ ಆದಿಗೆ ಮದುವೆ ಮಾಡಬೇಕು ಎಂದು ಕುಟುಂಬದ ಹಿರಿಯ ಸದಸ್ಯರಾಗಿರುವ ಧರ್ಮರಾಜ್ ಅವರು ಕನಸು ಕಂಡಿರುತ್ತಾರೆ. ಅದರಂತೆ, ಮೊಮ್ಮಗ ಆದಿಗೆ ಅವನ ಕಾಲೇಜು ಸ್ನೇಹಿತೆ ಲಕ್ಷ್ಮೀ ಜೊತೆ ಮದುವೆ ಮಾಡಿಸುತ್ತಾರೆ. ಆದರೆ, ಈ ಮದುವೆ ಆದಿಗೆ ಇಷ್ಟವಿರಲ್ಲ. </p><p>ಇವರಿಬ್ಬರು ಮುಂದಿನ ದಿನಗಳಲ್ಲಿ ಸರಿ ಆಗಬಹುದು ಎಂಬ ನಿರೀಕ್ಷೆ ಮೇಲೆ ಧರ್ಮರಾಜ್ ಅವರು ಲಕ್ಷ್ಮೀ ಕುಟುಂಬದವರ ಸಮ್ಮುಖದಲ್ಲಿ ಅದ್ದೂರಿಯಾಗಿ ಆರತಕ್ಷತೆ ಏರ್ಪಡಿಸುತ್ತಾರೆ. </p><p>ಧರ್ಮರಾಜ್ ಮಾತು ಮೀರಿ ‘ನನಗೆ ಈ ಮದುವೆ ಇಷ್ಟವಿಲ್ಲ. ಲಕ್ಷ್ಮೀ ಅನ್ನು ನಾನು ಹೆಂಡತಿಯಾಗಿ ಒಪ್ಪಿಕೊಳ್ಳುವುದಿಲ್ಲ’ ಎಂದು ಆರತಕ್ಷತೆ ಕಾರ್ಯಕ್ರಮದಲ್ಲಿ ಆದಿ ಹೇಳಿದ್ದಾನೆ. </p><p>ಮೊಮ್ಮಗನ ಮಾತಿಗೆ ಧರ್ಮರಾಜ್ ಅವರು ಕೋಪ ಮಾಡಿಕೊಂಡಿದ್ದಾರೆ. ಆದಿ, ಕುಟುಂಬಸ್ಥರ ಮಾತಿಗೆ ಮಣಿದು ಲಕ್ಷ್ಮೀ ಹತ್ತಿರ ಕ್ಷಮೆ ಕೇಳುತ್ತಾನಾ? ಎಂಬುವುದೇ ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಆದಿಲಕ್ಷ್ಮೀ ಪುರಾಣ’ ಧಾರಾವಾಹಿಯು ಇತ್ತಿಚೀಗೆ ಆರಂಭವಾಗಿ ದಿನೇ ದಿನೇ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಆದಿ ಈಗ, ಮದುವೆ ವಿಚಾರದಲ್ಲಿ ಮುಚ್ಚಿಟ್ಟದ್ದ ಸತ್ಯವನ್ನು ಎಲ್ಲರ ಎದುರು ಹೇಳಿಕೊಂಡಿದ್ದಾನೆ.</p>.ಗೌರಿ ಕಲ್ಯಾಣ ಧಾರಾವಾಹಿ: ಪತ್ನಿ ಬಳಿ ಕ್ಷಮೆ ಕೇಳಿದ ಹಠಮಾರಿ ವಿವೇಕ್ .ಐರ್ಲೆಂಡ್ನಲ್ಲಿ ‘ಧುರಂಧರ್–2’ ವೀಕ್ಷಿಸಿದ ಥ್ರಿಲ್ಲರ್ ಮಂಜು: ಹೇಳಿದ್ದಿಷ್ಟು.ಇಡಿಯಟ್ ಚಿತ್ರದ ಫಸ್ಟ್ಲುಕ್ ಮೂಲಕ ರಕ್ಷಿತಾ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರೇಮ್ .<p> ಒಳ್ಳೆಯ ಗುಣ ಇರುವ ಹುಡುಗಿಯನ್ನೇ ಆದಿಗೆ ಮದುವೆ ಮಾಡಬೇಕು ಎಂದು ಕುಟುಂಬದ ಹಿರಿಯ ಸದಸ್ಯರಾಗಿರುವ ಧರ್ಮರಾಜ್ ಅವರು ಕನಸು ಕಂಡಿರುತ್ತಾರೆ. ಅದರಂತೆ, ಮೊಮ್ಮಗ ಆದಿಗೆ ಅವನ ಕಾಲೇಜು ಸ್ನೇಹಿತೆ ಲಕ್ಷ್ಮೀ ಜೊತೆ ಮದುವೆ ಮಾಡಿಸುತ್ತಾರೆ. ಆದರೆ, ಈ ಮದುವೆ ಆದಿಗೆ ಇಷ್ಟವಿರಲ್ಲ. </p><p>ಇವರಿಬ್ಬರು ಮುಂದಿನ ದಿನಗಳಲ್ಲಿ ಸರಿ ಆಗಬಹುದು ಎಂಬ ನಿರೀಕ್ಷೆ ಮೇಲೆ ಧರ್ಮರಾಜ್ ಅವರು ಲಕ್ಷ್ಮೀ ಕುಟುಂಬದವರ ಸಮ್ಮುಖದಲ್ಲಿ ಅದ್ದೂರಿಯಾಗಿ ಆರತಕ್ಷತೆ ಏರ್ಪಡಿಸುತ್ತಾರೆ. </p><p>ಧರ್ಮರಾಜ್ ಮಾತು ಮೀರಿ ‘ನನಗೆ ಈ ಮದುವೆ ಇಷ್ಟವಿಲ್ಲ. ಲಕ್ಷ್ಮೀ ಅನ್ನು ನಾನು ಹೆಂಡತಿಯಾಗಿ ಒಪ್ಪಿಕೊಳ್ಳುವುದಿಲ್ಲ’ ಎಂದು ಆರತಕ್ಷತೆ ಕಾರ್ಯಕ್ರಮದಲ್ಲಿ ಆದಿ ಹೇಳಿದ್ದಾನೆ. </p><p>ಮೊಮ್ಮಗನ ಮಾತಿಗೆ ಧರ್ಮರಾಜ್ ಅವರು ಕೋಪ ಮಾಡಿಕೊಂಡಿದ್ದಾರೆ. ಆದಿ, ಕುಟುಂಬಸ್ಥರ ಮಾತಿಗೆ ಮಣಿದು ಲಕ್ಷ್ಮೀ ಹತ್ತಿರ ಕ್ಷಮೆ ಕೇಳುತ್ತಾನಾ? ಎಂಬುವುದೇ ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>