<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಾಗುವ ‘ಅಮೃತಧಾರೆ’ ಧಾರಾವಾಹಿಯು ಕಥೆಯ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈಗ, ತಾಯಿ ಶಕುಂತಲಾ ಗೌತಮ್ ಎದುರು ಬಂದಿದ್ದಾರೆ. </p><p>ಗೌತಮ್ ದಿವಾನ್ ಅವರ ಸಹೋದರ ಜೈದೇವ್ ಆಸ್ತಿಗಾಗಿ ತಾಯಿ ಶಕುಂತಲಾ, ಸಹೋದರಿ, ಸಹೋದರ ಸೇರಿದಂತೆ ಎಲ್ಲರನ್ನೂ ಮನೆಯಿಂದ ಹೊರಹಾಕಿದ್ದನು. ಅದರ ಬೆನ್ನಲೇ ಅತಿಯಾಸೆಗೆ ಒಳಗಾಗಿ ವಿಪರೀತ ಸಾಲ ಮಾಡಿದ್ದಾನೆ. ಆದರೆ, ಸಾಲ ತೀರಿಸುವಷ್ಟು ಹಣ ಅವನ ಬಳಿ ಇಲ್ಲ. ಅವನಿಂದ ಸಾಲು ಹಿಂಪಡೆಯಲು ಒಬ್ಬೊರಾಗಿ ಮುಗಿ ಬೀಳುತ್ತಿದ್ದಾರೆ. ಅದರ ನಡುವೆಯೂ ಅವನು ತನ್ನ ಪತ್ನಿ ಜೊತೆ ವಿದೇಶಕ್ಕೆ ಹಾರುವ ಸಂಚು ಮಾಡಿದ್ದಾನೆ. <br><br>ಇತ್ತ, ಶಕುಂತಲಾ ಆಸ್ತಿ, ಐಶಾರಾಮಿ ಜೀವನ ಕಳೆದುಕೊಂಡು ಆಸರೆಗಾಗಿ ಅಲೆಯುತ್ತಿದ್ದರೆ, ಅತ್ತ ಗೌತಮ್ ಕೂಡ ತಾಯಿ ಕ್ಷೇಮವಾಗಿರಲೆಂದು ಪೂಜೆ ಮಾಡಿಸುತ್ತಿದ್ದಾರೆ. ಅಲ್ಲದೆ ಅವರನ್ನು ಪ್ರತಿ ಕಡೆಯಲ್ಲೂ ಹುಡುಕುತ್ತಿದ್ದಾರೆ. ಹೀಗೆ ಹುಡುಕುತ್ತಿರುವಾಗ ಅವರು ಕಾರಿನ ಮುಂದೆಯೇ ಸಾಗಿದ್ದಾರೆ. </p><p>ಗೌತಮ್ನನ್ನು ನೋಡಿ ಶಕುಂತಲಾ ಅಚ್ಚರಿಗೊಂಡಿದ್ದಾರೆ. ಶಕುಂತಲಾ ಈ ಹಿಂದೆ ಮಾಡಿದ ತಪ್ಪಿಗೆ ಗೌತಮ್ ಬಳಿ ಕ್ಷಮೆಯಾಚಿಸಿ ಅವರ ಮನೆಗೆ ವಾಪಸ್ಸು ಬರುತ್ತಾರಾ ಎಂಬುವುದು ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಾಗುವ ‘ಅಮೃತಧಾರೆ’ ಧಾರಾವಾಹಿಯು ಕಥೆಯ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈಗ, ತಾಯಿ ಶಕುಂತಲಾ ಗೌತಮ್ ಎದುರು ಬಂದಿದ್ದಾರೆ. </p><p>ಗೌತಮ್ ದಿವಾನ್ ಅವರ ಸಹೋದರ ಜೈದೇವ್ ಆಸ್ತಿಗಾಗಿ ತಾಯಿ ಶಕುಂತಲಾ, ಸಹೋದರಿ, ಸಹೋದರ ಸೇರಿದಂತೆ ಎಲ್ಲರನ್ನೂ ಮನೆಯಿಂದ ಹೊರಹಾಕಿದ್ದನು. ಅದರ ಬೆನ್ನಲೇ ಅತಿಯಾಸೆಗೆ ಒಳಗಾಗಿ ವಿಪರೀತ ಸಾಲ ಮಾಡಿದ್ದಾನೆ. ಆದರೆ, ಸಾಲ ತೀರಿಸುವಷ್ಟು ಹಣ ಅವನ ಬಳಿ ಇಲ್ಲ. ಅವನಿಂದ ಸಾಲು ಹಿಂಪಡೆಯಲು ಒಬ್ಬೊರಾಗಿ ಮುಗಿ ಬೀಳುತ್ತಿದ್ದಾರೆ. ಅದರ ನಡುವೆಯೂ ಅವನು ತನ್ನ ಪತ್ನಿ ಜೊತೆ ವಿದೇಶಕ್ಕೆ ಹಾರುವ ಸಂಚು ಮಾಡಿದ್ದಾನೆ. <br><br>ಇತ್ತ, ಶಕುಂತಲಾ ಆಸ್ತಿ, ಐಶಾರಾಮಿ ಜೀವನ ಕಳೆದುಕೊಂಡು ಆಸರೆಗಾಗಿ ಅಲೆಯುತ್ತಿದ್ದರೆ, ಅತ್ತ ಗೌತಮ್ ಕೂಡ ತಾಯಿ ಕ್ಷೇಮವಾಗಿರಲೆಂದು ಪೂಜೆ ಮಾಡಿಸುತ್ತಿದ್ದಾರೆ. ಅಲ್ಲದೆ ಅವರನ್ನು ಪ್ರತಿ ಕಡೆಯಲ್ಲೂ ಹುಡುಕುತ್ತಿದ್ದಾರೆ. ಹೀಗೆ ಹುಡುಕುತ್ತಿರುವಾಗ ಅವರು ಕಾರಿನ ಮುಂದೆಯೇ ಸಾಗಿದ್ದಾರೆ. </p><p>ಗೌತಮ್ನನ್ನು ನೋಡಿ ಶಕುಂತಲಾ ಅಚ್ಚರಿಗೊಂಡಿದ್ದಾರೆ. ಶಕುಂತಲಾ ಈ ಹಿಂದೆ ಮಾಡಿದ ತಪ್ಪಿಗೆ ಗೌತಮ್ ಬಳಿ ಕ್ಷಮೆಯಾಚಿಸಿ ಅವರ ಮನೆಗೆ ವಾಪಸ್ಸು ಬರುತ್ತಾರಾ ಎಂಬುವುದು ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>