ಮಂಡ್ಯ, ಪಾಂಡವಪುರ, ಚನ್ನಪಟ್ಟಣ, ಶ್ರೀರಂಗಪಟ್ಟಣ, ಚಿಕ್ಕಮಗಳೂರು, ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಚಿತ್ರೀಕರಣ ಆಗಿದೆ.ಭೂಮಿ ತಾಯಾಣೆಯ ಕಥೆ, ಚಿತ್ರಕಥೆ, ಸಂಭಾಷಣೆಯನ್ನುರಘುಚರಣ್ ತಿಪಟೂರು ನಿರ್ವಹಿಸಿತ್ತಿದ್ದು, ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ರಾಜಶ್ರೀ ಕ್ಯಾಂಪಜ್ನ ಬ್ಯಾನರ್ನಡಿ ಧಾರಾವಾಹಿಯ ನಿರ್ಮಾಣ ಪಿ.ಎಲ್. ಸೋಮಶೇಖರ ಅವರದ್ದು.