<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋ ಮುಕ್ತಾಯಗೊಂಡಿದೆ. ಈ ಕಾರ್ಯಕ್ರಮದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿಯ ನಟ ಧನಂಜಯ್ ಹಾಗೂ ದೀಶಲ್ ಜೋಡಿ ವಿಜೇತರಾಗಿ ಹೊರಹೊಮ್ಮಿದ್ದಾರೆ. </p><p>₹15 ಲಕ್ಷ ಬಹುಮಾನ ಹಾಗೂ ಅಪ್ಪು ಟ್ರೋಫಿಯನ್ನು ಈ ಜೋಡಿ ಪಡೆದುಕೊಂಡಿದ್ದರೆ, ಪೂಜಾ - ಅನೂಪ್ ಮತ್ತು ಹರ್ಷ - ನಂದು ಜೋಡಿ ರನ್ನರ್ ಅಪ್ ಆಗಿದ್ದಾರೆ. </p>.ದೇವರು ಮೋಡದ ಮರೆಯಲ್ಲಿ ಮರೆಯಾದ ದಿನ: ಅಣ್ಣಾವ್ರರನ್ನು ನೆನೆದು ನಟ ಜಗ್ಗೇಶ್ ಭಾವುಕ.<p>ಈ ಕಾರ್ಯಕ್ರಮದ ಫಿನಾಲೆ (ಮಾರ್ಚ್ 8ರಂದು) ರಾಮನಗರದಲ್ಲಿ ನಡೆಯಿತು. ಶನಿವಾರ– ಭಾನುವಾರ ಏಪ್ರಿಲ್ 11 ಮತ್ತು 12ರಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. </p><p>ಈ ಕಾರ್ಯಕ್ರಮದಲ್ಲಿ ಧನಂಜಯ್-ದೀಶಲ್, ಅನನ್ಯ ಅಮರ್-ಮೋಹಿತ್, ಆರತಿ ಪಡುಬಿದ್ರಿ–ಶಿಕ್ಷಿತ್ ಥಾಪ, ಅನೂಪ್-ಪೂಜಾ ಹಾಗೂ ಹರ್ಷಾ- ನಂದು ಜೋಡಿ ಫೈನಲ್ಗೆ ಆಯ್ಕೆಯಾಗಿದ್ದರು. </p><p>ಈ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ವಿಜಯ್ ರಾಘವೇಂದ್ರ, ರಚಿತಾ ರಾಮ್, ಅರ್ಜುನ್ ಜನ್ಯಾ ಅವರು ತೀರ್ಪುಗಾರರಾಗಿದ್ದರು. ಅನುಶ್ರೀ ಅವರು ನಿರೂಪಣೆ ಮಾಡುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋ ಮುಕ್ತಾಯಗೊಂಡಿದೆ. ಈ ಕಾರ್ಯಕ್ರಮದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿಯ ನಟ ಧನಂಜಯ್ ಹಾಗೂ ದೀಶಲ್ ಜೋಡಿ ವಿಜೇತರಾಗಿ ಹೊರಹೊಮ್ಮಿದ್ದಾರೆ. </p><p>₹15 ಲಕ್ಷ ಬಹುಮಾನ ಹಾಗೂ ಅಪ್ಪು ಟ್ರೋಫಿಯನ್ನು ಈ ಜೋಡಿ ಪಡೆದುಕೊಂಡಿದ್ದರೆ, ಪೂಜಾ - ಅನೂಪ್ ಮತ್ತು ಹರ್ಷ - ನಂದು ಜೋಡಿ ರನ್ನರ್ ಅಪ್ ಆಗಿದ್ದಾರೆ. </p>.ದೇವರು ಮೋಡದ ಮರೆಯಲ್ಲಿ ಮರೆಯಾದ ದಿನ: ಅಣ್ಣಾವ್ರರನ್ನು ನೆನೆದು ನಟ ಜಗ್ಗೇಶ್ ಭಾವುಕ.<p>ಈ ಕಾರ್ಯಕ್ರಮದ ಫಿನಾಲೆ (ಮಾರ್ಚ್ 8ರಂದು) ರಾಮನಗರದಲ್ಲಿ ನಡೆಯಿತು. ಶನಿವಾರ– ಭಾನುವಾರ ಏಪ್ರಿಲ್ 11 ಮತ್ತು 12ರಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. </p><p>ಈ ಕಾರ್ಯಕ್ರಮದಲ್ಲಿ ಧನಂಜಯ್-ದೀಶಲ್, ಅನನ್ಯ ಅಮರ್-ಮೋಹಿತ್, ಆರತಿ ಪಡುಬಿದ್ರಿ–ಶಿಕ್ಷಿತ್ ಥಾಪ, ಅನೂಪ್-ಪೂಜಾ ಹಾಗೂ ಹರ್ಷಾ- ನಂದು ಜೋಡಿ ಫೈನಲ್ಗೆ ಆಯ್ಕೆಯಾಗಿದ್ದರು. </p><p>ಈ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ವಿಜಯ್ ರಾಘವೇಂದ್ರ, ರಚಿತಾ ರಾಮ್, ಅರ್ಜುನ್ ಜನ್ಯಾ ಅವರು ತೀರ್ಪುಗಾರರಾಗಿದ್ದರು. ಅನುಶ್ರೀ ಅವರು ನಿರೂಪಣೆ ಮಾಡುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>