<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕರ್ಣ’ ಧಾರಾವಾಹಿ ನಿರೀಕ್ಷೆಗೂ ಮೀರಿದ ತಿರುವು ಪಡೆದುಕೊಂಡಿದೆ. ಈಗ ಸಹೋದರಿ ನಿತ್ಯಾ, ನಿಧಿ ಇಷ್ಟಪಡುವ ಕರ್ಣನ ಜೊತೆ ವಿವಾಹ ಮಾಡಿಸಲು ಮುಂದಾಗಿದ್ದಳೆ. </p><p>ನಿಧಿ ಹಾಗೂ ಕರ್ಣ ಒಬ್ಬರನೊಬ್ಬರು ತುಂಬಾ ಇಷ್ಟಪಡುತ್ತಿದ್ದರು. ಆದರೆ, ಈ ವಿಷಯ ರಮೇಶ ಹಾಗೂ ಅವನ ಪುತ್ರ ಸಂಜಯ್ಗೆ ಮಾತ್ರ ತಿಳಿದಿರುತ್ತದೆ. ಈ ಜೋಡಿಗಳನ್ನು ದೂರ ಮಾಡಬೇಕೆಂದು ಇವರಿಬ್ಬರು ಸಾಕಷ್ಟು ಸಂಚು ಮಾಡಿದ್ದರು. ಅದರಂತೆಯೇ, ಅರ್ಜುನ್ ಜೊತೆ ನಿಧಿ ಮದುವೆ ತೀರ್ಮಾನಿಸಿ, ಅವರಿಬ್ಬರ ವಿವಾಹವನ್ನು ನಿಶ್ಚಯಿಸಿದ್ದರು. ಆದರೆ, ಈ ವಿಚಾರ ನಿತ್ಯಾಳಿಗೆ ತಿಳಿದಿರುವುದಿಲ್ಲ.</p><p>ಅಕ್ಕನ ಮಾತಿಗೆ ಬೆಲೆ ಕೊಟ್ಟು ಒಲ್ಲದ ಮನಸ್ಸಿನಲ್ಲೇ ನಿಧಿ ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದಳು. ಆದರೆ,ಈಗ ನಿಧಿ ಹಾಗೂ ಕರ್ಣನ ಪ್ರೀತಿ ವಿಚಾರ ನಿತ್ಯಾಳಿಗೆ ಗೊತ್ತಾಗಿದೆ. ತನ್ನ ತಂಗಿ ಅರ್ಜುನ್ ಜೊತೆ ಹಸೆಮಣೆ ಏರುವುದನ್ನು ತಡೆದ ನಿತ್ಯಾ, ಕುಟುಂಬಸ್ಥರ ಮುಂದೆ ಒಡಲ ಸತ್ಯ ಹಾಗೂ ನಿಧಿ ಕರ್ಣನ ಪ್ರೀತಿಯನ್ನು ಎಲ್ಲರ ಮುಂದೆ ಹೇಳಿದ್ದಾಳೆ. </p><p>ಕುಟುಂಬದ ಮರ್ಯಾದೆಗಾಗಿ ನಿಧಿ, ಅರ್ಜುನ್ ಜೊತೆ ವಿವಾಹ ಆಗುತ್ತಾಳಾ.? ಅಥವಾ ತನ್ನ ಪ್ರೀತಿ ಕೈ ತಪ್ಪಾಬಾರೆಂದು ಕರ್ಣನಾ ಒಪ್ಪಿಕೊಳ್ಳುತ್ತಾಳಾ ಎಂಬುವುದು ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕರ್ಣ’ ಧಾರಾವಾಹಿ ನಿರೀಕ್ಷೆಗೂ ಮೀರಿದ ತಿರುವು ಪಡೆದುಕೊಂಡಿದೆ. ಈಗ ಸಹೋದರಿ ನಿತ್ಯಾ, ನಿಧಿ ಇಷ್ಟಪಡುವ ಕರ್ಣನ ಜೊತೆ ವಿವಾಹ ಮಾಡಿಸಲು ಮುಂದಾಗಿದ್ದಳೆ. </p><p>ನಿಧಿ ಹಾಗೂ ಕರ್ಣ ಒಬ್ಬರನೊಬ್ಬರು ತುಂಬಾ ಇಷ್ಟಪಡುತ್ತಿದ್ದರು. ಆದರೆ, ಈ ವಿಷಯ ರಮೇಶ ಹಾಗೂ ಅವನ ಪುತ್ರ ಸಂಜಯ್ಗೆ ಮಾತ್ರ ತಿಳಿದಿರುತ್ತದೆ. ಈ ಜೋಡಿಗಳನ್ನು ದೂರ ಮಾಡಬೇಕೆಂದು ಇವರಿಬ್ಬರು ಸಾಕಷ್ಟು ಸಂಚು ಮಾಡಿದ್ದರು. ಅದರಂತೆಯೇ, ಅರ್ಜುನ್ ಜೊತೆ ನಿಧಿ ಮದುವೆ ತೀರ್ಮಾನಿಸಿ, ಅವರಿಬ್ಬರ ವಿವಾಹವನ್ನು ನಿಶ್ಚಯಿಸಿದ್ದರು. ಆದರೆ, ಈ ವಿಚಾರ ನಿತ್ಯಾಳಿಗೆ ತಿಳಿದಿರುವುದಿಲ್ಲ.</p><p>ಅಕ್ಕನ ಮಾತಿಗೆ ಬೆಲೆ ಕೊಟ್ಟು ಒಲ್ಲದ ಮನಸ್ಸಿನಲ್ಲೇ ನಿಧಿ ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದಳು. ಆದರೆ,ಈಗ ನಿಧಿ ಹಾಗೂ ಕರ್ಣನ ಪ್ರೀತಿ ವಿಚಾರ ನಿತ್ಯಾಳಿಗೆ ಗೊತ್ತಾಗಿದೆ. ತನ್ನ ತಂಗಿ ಅರ್ಜುನ್ ಜೊತೆ ಹಸೆಮಣೆ ಏರುವುದನ್ನು ತಡೆದ ನಿತ್ಯಾ, ಕುಟುಂಬಸ್ಥರ ಮುಂದೆ ಒಡಲ ಸತ್ಯ ಹಾಗೂ ನಿಧಿ ಕರ್ಣನ ಪ್ರೀತಿಯನ್ನು ಎಲ್ಲರ ಮುಂದೆ ಹೇಳಿದ್ದಾಳೆ. </p><p>ಕುಟುಂಬದ ಮರ್ಯಾದೆಗಾಗಿ ನಿಧಿ, ಅರ್ಜುನ್ ಜೊತೆ ವಿವಾಹ ಆಗುತ್ತಾಳಾ.? ಅಥವಾ ತನ್ನ ಪ್ರೀತಿ ಕೈ ತಪ್ಪಾಬಾರೆಂದು ಕರ್ಣನಾ ಒಪ್ಪಿಕೊಳ್ಳುತ್ತಾಳಾ ಎಂಬುವುದು ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>