<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಯು ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈಗ, ವೀರು ತನ್ನ ಮುದ್ದಿನ ಅಕ್ಕ ವಿಜಯಾಂಬಿಕಾಳಿಗೆ ಕಪಾಳಮೋಕ್ಷ ಮಾಡಿದ್ದಾನೆ.</p><p>ವಿಜಯಾಂಬಿಕಾ ತನ್ನ ಸ್ವಾರ್ಥಕ್ಕಾಗಿ ವೀರು ಪತ್ನಿ ನಂದಿನಿ ಹಾಗೂ ಸ್ನೇಹಿತ ಪೃಥ್ವಿ ನಡುವೆ ಅನುಮಾನ ಬರುವಂತೆ ಮಾಡಿದ್ದಳು. ಇದನ್ನು ನಂಬಿದ್ದ ವೀರು, ಪತ್ನಿ ಹಾಗೂ ಸ್ನೇಹಿತನನ್ನು ದೂರ ಮಾಡಿಕೊಂಡಿದ್ದನು. </p><p>ಅಷ್ಟೆ ಅಲ್ಲ, ವೀರು ಪುತ್ರಿ ಶ್ರಾವಣಿ ತನ್ನ ಮಗ ಮ್ಯಾಡಿ ಜೊತೆ ಮದುವೆ ಆಗಿಲ್ಲ ಎಂಬ ಕಾರಣಕ್ಕಾಗಿ ಅವಳ ವಿರುದ್ಧವೇ ಸಂಚು ರೂಪಿಸಿ ತಂದೆ ಮಗಳನ್ನು ದೂರ ಮಾಡಲು ಮುಂದಾಗಿದ್ದಳು. </p>.Photos: ನಟಿ ಜಾಹ್ನವಿ ಕಪೂರ್ ಲುಕ್ಗೆ ಅಭಿಮಾನಿಗಳು ಫಿದಾ.ಮತ್ತೆ ಬದಲಾದ ರಜನಿ, ಕಮಲ್ ಹಾಸನ್ ನಟನೆಯ ತಲೈವರ್ 173’ ಚಿತ್ರದ ನಿರ್ದೇಶಕ.ಲಂಡನ್ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ಆಶಾ ಭೋಸ್ಲೆ ನೆನೆದ ಶ್ರೇಯಾ ಘೋಷಲ್ .ಆಟೊ ಚಾಲಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ₹25 ಲಕ್ಷ ನೀಡಿದ ನಟ ಧ್ರುವ ಸರ್ಜಾ.<p>ವೀರು ಎದುರು ತನ್ನ ಮುಖವಾಡ ಬಯಲು ಆಗುತ್ತದೆ ಎಂದು ಪೃಥ್ವಿ ಜೀವಕ್ಕೆ ಕುತ್ತು ತಂದಿದ್ದಳು. ಆದರೆ, ಪೃಥ್ವಿ ಜೀವ ಅಪಾಯದಿಂದ ಪಾರಾಗಿ ಸ್ನೇಹಿತ ವೀರು ಎದುರು ವಿಜಯಾಂಬಿಕಾಳ ಅಸಲಿ ಮುಖ ಅನಾವರಣ ಮಾಡಿದ್ದಾನೆ. </p><p>ಸತ್ಯ ತಿಳಿದ ವೀರು, ವಿಜಯಾಂಬಿಕಾಳಿಗೆ ಕಪಾಳಮೋಕ್ಷ ಮಾಡಿದ್ದಾನೆ. ಇಷ್ಟೆಲ್ಲಾ ದ್ರೋಹ ಮಾಡಿರುವ ಅಕ್ಕನ ವಿರುದ್ಧ ವೀರು ನಿರ್ಧಾರ ಏನು ಎಂಬುವುದು ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಯು ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈಗ, ವೀರು ತನ್ನ ಮುದ್ದಿನ ಅಕ್ಕ ವಿಜಯಾಂಬಿಕಾಳಿಗೆ ಕಪಾಳಮೋಕ್ಷ ಮಾಡಿದ್ದಾನೆ.</p><p>ವಿಜಯಾಂಬಿಕಾ ತನ್ನ ಸ್ವಾರ್ಥಕ್ಕಾಗಿ ವೀರು ಪತ್ನಿ ನಂದಿನಿ ಹಾಗೂ ಸ್ನೇಹಿತ ಪೃಥ್ವಿ ನಡುವೆ ಅನುಮಾನ ಬರುವಂತೆ ಮಾಡಿದ್ದಳು. ಇದನ್ನು ನಂಬಿದ್ದ ವೀರು, ಪತ್ನಿ ಹಾಗೂ ಸ್ನೇಹಿತನನ್ನು ದೂರ ಮಾಡಿಕೊಂಡಿದ್ದನು. </p><p>ಅಷ್ಟೆ ಅಲ್ಲ, ವೀರು ಪುತ್ರಿ ಶ್ರಾವಣಿ ತನ್ನ ಮಗ ಮ್ಯಾಡಿ ಜೊತೆ ಮದುವೆ ಆಗಿಲ್ಲ ಎಂಬ ಕಾರಣಕ್ಕಾಗಿ ಅವಳ ವಿರುದ್ಧವೇ ಸಂಚು ರೂಪಿಸಿ ತಂದೆ ಮಗಳನ್ನು ದೂರ ಮಾಡಲು ಮುಂದಾಗಿದ್ದಳು. </p>.Photos: ನಟಿ ಜಾಹ್ನವಿ ಕಪೂರ್ ಲುಕ್ಗೆ ಅಭಿಮಾನಿಗಳು ಫಿದಾ.ಮತ್ತೆ ಬದಲಾದ ರಜನಿ, ಕಮಲ್ ಹಾಸನ್ ನಟನೆಯ ತಲೈವರ್ 173’ ಚಿತ್ರದ ನಿರ್ದೇಶಕ.ಲಂಡನ್ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ಆಶಾ ಭೋಸ್ಲೆ ನೆನೆದ ಶ್ರೇಯಾ ಘೋಷಲ್ .ಆಟೊ ಚಾಲಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ₹25 ಲಕ್ಷ ನೀಡಿದ ನಟ ಧ್ರುವ ಸರ್ಜಾ.<p>ವೀರು ಎದುರು ತನ್ನ ಮುಖವಾಡ ಬಯಲು ಆಗುತ್ತದೆ ಎಂದು ಪೃಥ್ವಿ ಜೀವಕ್ಕೆ ಕುತ್ತು ತಂದಿದ್ದಳು. ಆದರೆ, ಪೃಥ್ವಿ ಜೀವ ಅಪಾಯದಿಂದ ಪಾರಾಗಿ ಸ್ನೇಹಿತ ವೀರು ಎದುರು ವಿಜಯಾಂಬಿಕಾಳ ಅಸಲಿ ಮುಖ ಅನಾವರಣ ಮಾಡಿದ್ದಾನೆ. </p><p>ಸತ್ಯ ತಿಳಿದ ವೀರು, ವಿಜಯಾಂಬಿಕಾಳಿಗೆ ಕಪಾಳಮೋಕ್ಷ ಮಾಡಿದ್ದಾನೆ. ಇಷ್ಟೆಲ್ಲಾ ದ್ರೋಹ ಮಾಡಿರುವ ಅಕ್ಕನ ವಿರುದ್ಧ ವೀರು ನಿರ್ಧಾರ ಏನು ಎಂಬುವುದು ಮುಂದಿನ ಸಂಚಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>