<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕರ್ಣ’ ಧಾರಾವಾಹಿಯು ಪ್ರೀತಿ, ಸಹೋದರಿಯರ ಬಾಂಧವ್ಯದ ಮೂಲಕ ಗಮನ ಸೆಳೆದಿದೆ. ಸದ್ಯ, ಈಗ ಹೊಸ ತಿರುವು ಪಡೆದುಕೊಂಡಿದೆ.</p><p>ಕರ್ಣನನ್ನು ಕಂಡರೆ ತಂದೆ ರಮೇಶನಿಗೆ ಕಿಂಚಿತ್ತೂ ಆಗುವುದಿಲ್ಲ. ಪ್ರತಿದಿನವೂ ಅವನಿಗೆ ಕೇಡು ಬಯಸುತ್ತಲೇ ಇರುತ್ತಾನೆ. ಅಪ್ಪ,ಮಗನ ದುಷ್ಟತನಕ್ಕೆ ಕರ್ಣ ಮಾತ್ರವಲ್ಲದೆ, ನಿಧಿ, ಕುಟಂಬವರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. </p>.ಅಪ್ಪು ನಟನೆಯ ‘ಆಕಾಶ್’ ಮರುಬಿಡುಗಡೆ: ಅಭಿಮಾನಿಗಳ ಜೊತೆ ಸಂಭ್ರಮಿಸಿದ ನಟಿ ರಮ್ಯಾ.ಗೌರಿ ಕಲ್ಯಾಣ : ದೀನಬಂಧು ಕುಟುಂಬದ ಸೊಸೆಯಾಗಿರಲು ತವರು ತೊರೆಯುತ್ತಾಳಾ ಗೌರಿ?.<p>ಕರ್ಣನ ವೈದ್ಯಕೀಯ ಕಾಲೇಜಿನಲ್ಲಿ ಅಕ್ಕ ನಿತ್ಯಾ ಬೋರ್ಡ್ ಮೆಂಬರ್ ಆಗಿ ಆಯ್ಕೆ ಆಗಿದ್ದರೆ, ತಂಗಿ ನಿಧಿ ವೈದ್ಯಕೀಯ ಪದವಿ ಪಡೆದು, ಅದೇ ಕಾಲೇಜಿನಲ್ಲಿ ಉಪನ್ಯಾಸಕಿ ಹುದ್ದೆಗೆ ಆಯ್ಕೆ ಆಗಿದ್ದಾಳೆ.</p><p>ಆದರೆ ನಿಧಿಯ ಏಳಿಗೆಯನ್ನು ಸಹಿಸದ ರಮೇಶ್ ಹಾಗೂ ಪುತ್ರ ಸಂಜಯ್ ಸಂಚು ಹೂಡಿ ನಿಧಿಯನ್ನು ಕಾಲೇಜಿನಿಂದ ಅಮಾನತು ಆಗುವಂತೆ ಮಾಡಿದ್ದಾರೆ. </p><p>ಸದ್ಯ, ಕಾಲೇಜಿನ ಘಟನೆಯಿಂದ ಬೇಸರಗೊಂಡ ನಿಧಿ ಉಪನ್ಯಾಸಕಿ ಹುದ್ದೆಗೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾಳೆ. ಇದಕ್ಕೆ ಅಕ್ಕ ನಿತ್ಯಾ ಕೂಡ ಸಾಥ್ ನೀಡಿದ್ದಾಳೆ. ಈ ಅಪಾಯದಿಂದ ಆತ್ಮೀಯ ಗೆಳತಿ ನಿಧಿಯನ್ನು ಕರ್ಣ ಪಾರು ಮಾಡುತ್ತಾರಾ ಎಂಬುವುದೇ ಮುಂದಿನ ಸಂಚಿಕೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕರ್ಣ’ ಧಾರಾವಾಹಿಯು ಪ್ರೀತಿ, ಸಹೋದರಿಯರ ಬಾಂಧವ್ಯದ ಮೂಲಕ ಗಮನ ಸೆಳೆದಿದೆ. ಸದ್ಯ, ಈಗ ಹೊಸ ತಿರುವು ಪಡೆದುಕೊಂಡಿದೆ.</p><p>ಕರ್ಣನನ್ನು ಕಂಡರೆ ತಂದೆ ರಮೇಶನಿಗೆ ಕಿಂಚಿತ್ತೂ ಆಗುವುದಿಲ್ಲ. ಪ್ರತಿದಿನವೂ ಅವನಿಗೆ ಕೇಡು ಬಯಸುತ್ತಲೇ ಇರುತ್ತಾನೆ. ಅಪ್ಪ,ಮಗನ ದುಷ್ಟತನಕ್ಕೆ ಕರ್ಣ ಮಾತ್ರವಲ್ಲದೆ, ನಿಧಿ, ಕುಟಂಬವರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. </p>.ಅಪ್ಪು ನಟನೆಯ ‘ಆಕಾಶ್’ ಮರುಬಿಡುಗಡೆ: ಅಭಿಮಾನಿಗಳ ಜೊತೆ ಸಂಭ್ರಮಿಸಿದ ನಟಿ ರಮ್ಯಾ.ಗೌರಿ ಕಲ್ಯಾಣ : ದೀನಬಂಧು ಕುಟುಂಬದ ಸೊಸೆಯಾಗಿರಲು ತವರು ತೊರೆಯುತ್ತಾಳಾ ಗೌರಿ?.<p>ಕರ್ಣನ ವೈದ್ಯಕೀಯ ಕಾಲೇಜಿನಲ್ಲಿ ಅಕ್ಕ ನಿತ್ಯಾ ಬೋರ್ಡ್ ಮೆಂಬರ್ ಆಗಿ ಆಯ್ಕೆ ಆಗಿದ್ದರೆ, ತಂಗಿ ನಿಧಿ ವೈದ್ಯಕೀಯ ಪದವಿ ಪಡೆದು, ಅದೇ ಕಾಲೇಜಿನಲ್ಲಿ ಉಪನ್ಯಾಸಕಿ ಹುದ್ದೆಗೆ ಆಯ್ಕೆ ಆಗಿದ್ದಾಳೆ.</p><p>ಆದರೆ ನಿಧಿಯ ಏಳಿಗೆಯನ್ನು ಸಹಿಸದ ರಮೇಶ್ ಹಾಗೂ ಪುತ್ರ ಸಂಜಯ್ ಸಂಚು ಹೂಡಿ ನಿಧಿಯನ್ನು ಕಾಲೇಜಿನಿಂದ ಅಮಾನತು ಆಗುವಂತೆ ಮಾಡಿದ್ದಾರೆ. </p><p>ಸದ್ಯ, ಕಾಲೇಜಿನ ಘಟನೆಯಿಂದ ಬೇಸರಗೊಂಡ ನಿಧಿ ಉಪನ್ಯಾಸಕಿ ಹುದ್ದೆಗೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾಳೆ. ಇದಕ್ಕೆ ಅಕ್ಕ ನಿತ್ಯಾ ಕೂಡ ಸಾಥ್ ನೀಡಿದ್ದಾಳೆ. ಈ ಅಪಾಯದಿಂದ ಆತ್ಮೀಯ ಗೆಳತಿ ನಿಧಿಯನ್ನು ಕರ್ಣ ಪಾರು ಮಾಡುತ್ತಾರಾ ಎಂಬುವುದೇ ಮುಂದಿನ ಸಂಚಿಕೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>