‘ನಡಾಡಿ ವ್ಯಾಪ್ತಿಯಲ್ಲಿ ಆನೆಗಳು ಕಾಡಿನಿಂದ ಹೊರ ಹೋಗುವುದು ಮತ್ತು ಬರುವುದು ಸಾಮಾನ್ಯವಾಗಿತ್ತು. ತೀವ್ರಮಳೆಹಾಗೂಕಪ್ಪು ಮಣ್ಣು ಇದ್ದ ಸ್ಥಳವಾಗಿದ್ದರಿಂದ ರೈಲ್ವೆ ಬ್ಯಾರಿಕೇಡ್ ದಾಟುವ ಸಂದರ್ಭದಲ್ಲಿ ಆನೆಯ ಕಾಲು ಜಾರಿ ಬಿದ್ದಿದೆ.ಮೇಲೇಳಲು ಸಾಧ್ಯವಾಗದೆ ಮೃತಪಟ್ಟಿದೆ’ ಎಂದು ಸ್ಥಳೀಯ ರೈತ ನಾಗರಾಜು ಹೇಳಿದರು.