ಗೌಡನ ಪಾತ್ರದಲ್ಲಿ ರಕ್ಷಿತಾ ಭಜಂತ್ರಿ, ಮಾಸ್ತರ್ ಪಾತ್ರದಲ್ಲಿ ವೇದಾ ಕಮತರ, ಅರಣ್ಯ ಅಧಿಕಾರಿ ಪಾತ್ರದಲ್ಲಿ ನಿಖಿತಾ ಸಂಗಳದ, ಅಂಕಿತಾ ಬೆಳಮಕರ, ಸಿದ್ಧನ ಪಾತ್ರದಲ್ಲಿ ಜೀವನ ಗದಗ, ಭೀಮ್ಯಾನ ಪಾತ್ರದಲ್ಲಿ ಉಮೇಶ ಕೊನೆಸಾಗರ, ತಿಪ್ಪೇಶಿ ಪಾತ್ರದಲ್ಲಿ ತನ್ವಿ ಪಟ್ನಳ್ಳಿ, ಸಾವಿತ್ರಿ ಪಾತ್ರದಲ್ಲಿ ಕರುಣ ಭಜಂತ್ರಿ, ಮಕ್ಕಳ ಪಾತ್ರದಲ್ಲಿ ಅಕ್ಷತಾ ಹಾಗೂ ವಿಶ್ರುತ ಕಮತರ ಅಭಿನಯಿಸಿ ಸೈ ಎನಿಸಿಕೊಂಡರು.