ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್.ರುದ್ರೇಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಎಸ್.ಎನ್.ಚನ್ನಬಸಪ್ಪ, ಕೆ.ಜಿ.ಕುಮಾರಸ್ವಾಮಿ, ಸಿ.ಎಚ್. ಮಾಲತೇಶ್, ಎನ್.ಜಿ. ನಾಗರಾಜ್, ಎಂ.ಶಂಕರ್, ಸಂತೋಷ್ ಬಳ್ಳೇಕರೆ, ರೇಣುಕಾ ನಾಗರಾಜ್, ಅರ್ಚನಾ ಬಳ್ಳೇಕೆರೆ, ಸುರೇಖಾ ಮುರಳೀಧರ್, ಹಿರಣ್ಣಯ್ಯ, ವಿಶ್ವಾಸ್, ಹೃಷಿಕೇಶ್ ಪೈ, ವಿಕ್ರಂ, ವಿರೂಪಾಕ್ಷಪ್ಪ ಇದ್ದರು.