2006ರಲ್ಲಿ ಚಾಮುಂಡೇಶ್ವರಿ ಉಪಚುನಾವಣೆಯ ಗೆಲುವು ಅಕ್ರಮ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಅಂದು ಚುನಾವಣಾ ವೀಕ್ಷಕರಾಗಿದ್ದ ಪೀಟರ್ ಅವರು ಜೆಡಿಎಸ್–ಬಿಜೆಪಿ ಅಕ್ರಮಗಳನ್ನು ತಡೆದಿದ್ದರು. ಅವರು ಹೇಗೆ ನನ್ನನ್ನು ಗೆಲ್ಲಿಸುತ್ತಾರೆ. ಕುಮಾರಸ್ವಾಮಿಗೆ ಇದು ಗೊತ್ತಿಲ್ಲವೇ’ ಎಂದು ಕೇಳಿದರು.