ಮಂಗಳವಾರ, 9 ಜೂನ್ 2026
×
ADVERTISEMENT

ಒಳನೋಟ: ಆಮೆಗತಿಯಲ್ಲಿ ಸಾಗುವ ‘ಸರ್ವೆ’

ಸೇವೆ ಕಾಯಂ ಮಾಡಲು ಹೋರಾಟ 5.72 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ
Published : 16 ಮೇ 2026, 23:50 IST
Last Updated : 16 ಮೇ 2026, 23:50 IST
ADVERTISEMENT
ಫಾಲೋ ಮಾಡಿ
Comments
ಬೆಳಗಾವಿ: ಭೂಮಾಪಕರ ಸೇವೆ ಕಾಯಮಾತಿ ಮಾಡಬೇಕು ಎಂಬ ಧ್ವನಿ ದಶಕದಿಂದಲೂ ಪ್ರತಿಧ್ವನಿಸುತ್ತಿದೆ. ಸರ್ಕಾರ ಮಾತ್ರ ಕಿವಿಗೊಟ್ಟಿಲ್ಲ. ರಾಜ್ಯದ 4,600ಕ್ಕೂ ಹೆಚ್ಚು ಕಾರ್ಮಿಕರು ಈಗ ನಿರ್ಣಾಯಕ ಹೋರಾಟ ಶುರು ಮಾಡಿದ್ದಾರೆ. ಇದರ ಪರಿಣಾಮ ಭೂ ಮಾಪನ ಕೆಲಸಗಳು ಸ್ಥಗಿತಗೊಂಡು ರೈತರಿಗೂ ಸಂಕಷ್ಟ ಎದುರಾಗಿದೆ, ಖಜಾನೆಗೂ ಕೊರತೆ ಉಂಟಾಗಿದೆ.
ಸೇವೆ ಕಾಯಂಗೊಳಿಸಲು ಆಗ್ರಹಿಸಿ ಬೆಳಗಾವಿಯಲ್ಲಿ ಈಚೆಗೆ ಭೂಮಾಪಕರು ಹೋರಾಟ ನಡೆಸಿದರು 
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಸೇವೆ ಕಾಯಂಗೊಳಿಸಲು ಆಗ್ರಹಿಸಿ ಬೆಳಗಾವಿಯಲ್ಲಿ ಈಚೆಗೆ ಭೂಮಾಪಕರು ಹೋರಾಟ ನಡೆಸಿದರು  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಹದ್ದುಬಸ್ತು ಗುರುತಿಸುವ ಕಾರ್ಯದಲ್ಲಿ ಭೂಮಾಪಕರು
ಹದ್ದುಬಸ್ತು ಗುರುತಿಸುವ ಕಾರ್ಯದಲ್ಲಿ ಭೂಮಾಪಕರು
ಹದ್ದುಬಸ್ತು ಗುರುತಿಸುವ ಕಾರ್ಯದಲ್ಲಿ ಭೂಮಾಪಕ
ಹದ್ದುಬಸ್ತು ಗುರುತಿಸುವ ಕಾರ್ಯದಲ್ಲಿ ಭೂಮಾಪಕ
ಸೇವೆ ಕಾಯಂಗೊಳಿಸಲು ಆಗ್ರಹಿಸಿ ಬೆಳಗಾವಿಯಲ್ಲಿ ಈಚೆಗೆ ಭೂಮಾಪಕರು ಹೋರಾಟ ನಡೆಸಿದರು 
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಸೇವೆ ಕಾಯಂಗೊಳಿಸಲು ಆಗ್ರಹಿಸಿ ಬೆಳಗಾವಿಯಲ್ಲಿ ಈಚೆಗೆ ಭೂಮಾಪಕರು ಹೋರಾಟ ನಡೆಸಿದರು  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT