ಬೆಳಗಾವಿ: ಭೂಮಾಪಕರ ಸೇವೆ ಕಾಯಮಾತಿ ಮಾಡಬೇಕು ಎಂಬ ಧ್ವನಿ ದಶಕದಿಂದಲೂ ಪ್ರತಿಧ್ವನಿಸುತ್ತಿದೆ. ಸರ್ಕಾರ ಮಾತ್ರ ಕಿವಿಗೊಟ್ಟಿಲ್ಲ. ರಾಜ್ಯದ 4,600ಕ್ಕೂ ಹೆಚ್ಚು ಕಾರ್ಮಿಕರು ಈಗ ನಿರ್ಣಾಯಕ ಹೋರಾಟ ಶುರು ಮಾಡಿದ್ದಾರೆ. ಇದರ ಪರಿಣಾಮ ಭೂ ಮಾಪನ ಕೆಲಸಗಳು ಸ್ಥಗಿತಗೊಂಡು ರೈತರಿಗೂ ಸಂಕಷ್ಟ ಎದುರಾಗಿದೆ, ಖಜಾನೆಗೂ ಕೊರತೆ ಉಂಟಾಗಿದೆ.
ಸೇವೆ ಕಾಯಂಗೊಳಿಸಲು ಆಗ್ರಹಿಸಿ ಬೆಳಗಾವಿಯಲ್ಲಿ ಈಚೆಗೆ ಭೂಮಾಪಕರು ಹೋರಾಟ ನಡೆಸಿದರು
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಹದ್ದುಬಸ್ತು ಗುರುತಿಸುವ ಕಾರ್ಯದಲ್ಲಿ ಭೂಮಾಪಕರು
ಹದ್ದುಬಸ್ತು ಗುರುತಿಸುವ ಕಾರ್ಯದಲ್ಲಿ ಭೂಮಾಪಕ
ಸೇವೆ ಕಾಯಂಗೊಳಿಸಲು ಆಗ್ರಹಿಸಿ ಬೆಳಗಾವಿಯಲ್ಲಿ ಈಚೆಗೆ ಭೂಮಾಪಕರು ಹೋರಾಟ ನಡೆಸಿದರು
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ