<p>ಧಾರವಾಡ: ಮಕ್ಕಳ ಅಕಾಡೆಮಿ ಮತ್ತು ಆರ್.ಕೆ.ಫೌಡೇಷನ್ ವತಿಯಿಂದ ಮೇ 31 ರಂದು ಡಾ.ರಾಜನ್ ದೇಶಪಾಂಡೆ ಅವರ ನಾಲ್ಕು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಲಿದೆ’ ಎಂದು ಲೇಖಕ ರಾಜನ್ ದೇಶಪಾಂಡೆ ತಿಳಿಸಿದರು.</p>.<p>ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಆಲೂರು ವೆಂಕಟರಾವ್ ಭವನದಲ್ಲಿ ಬೆಳಿಗ್ಗೆ 9.45ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಸಾಹಿತಿ ಗಣೇಶ ದೇವಿ ಅವರು ಲೈಫ್ ಈಸ್ ಎ ಜರ್ನಿ, ಟೆನ್ ಕಮಾಂಡ್ಮೆಂಟ್ಸ್ ಫಾರ್ ವರ್ಧಿ ಲಿವಿಂಗ್, ಶ್ರೇಷ್ಠ ಜೀವನಕ್ಕಾಗಿ ಹತ್ತು ಆದರ್ಶಗಳು, ಜೀವನ್ ಏಕ್ ಪಾಠಶಾಲಾ ಪುಸ್ತಕಗಳನ್ನು ಬಿಡುಗಡೆಗೊಳಿಸುವರು ಎಂದರು.</p>.<p>ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಸುಬ್ರಹ್ಮಣ್ಯ ಎಂ.ಕೆ ಪುಸ್ತಕ ಪರಿಚಯಿಸುವರು. ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ, ಪ್ರೊ.ರಾಘವೇಂದ್ರ ಪಾಟೀಲ, ಲೇಖಕಿ ಜಯಾ ಕುರ್ಲೇಕರ್ ಮತ್ತು ಪಾಲ್ಗೊಳ್ಳುವರು ಎಂದರು.</p>.<p>ಸಿ.ಯು ಬೆಳಕ್ಕಿ, ಪ್ರೊ. ಎಂ.ವೈ. ಸಾವಂತ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-24-1548301968</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: ಮಕ್ಕಳ ಅಕಾಡೆಮಿ ಮತ್ತು ಆರ್.ಕೆ.ಫೌಡೇಷನ್ ವತಿಯಿಂದ ಮೇ 31 ರಂದು ಡಾ.ರಾಜನ್ ದೇಶಪಾಂಡೆ ಅವರ ನಾಲ್ಕು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಲಿದೆ’ ಎಂದು ಲೇಖಕ ರಾಜನ್ ದೇಶಪಾಂಡೆ ತಿಳಿಸಿದರು.</p>.<p>ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಆಲೂರು ವೆಂಕಟರಾವ್ ಭವನದಲ್ಲಿ ಬೆಳಿಗ್ಗೆ 9.45ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಸಾಹಿತಿ ಗಣೇಶ ದೇವಿ ಅವರು ಲೈಫ್ ಈಸ್ ಎ ಜರ್ನಿ, ಟೆನ್ ಕಮಾಂಡ್ಮೆಂಟ್ಸ್ ಫಾರ್ ವರ್ಧಿ ಲಿವಿಂಗ್, ಶ್ರೇಷ್ಠ ಜೀವನಕ್ಕಾಗಿ ಹತ್ತು ಆದರ್ಶಗಳು, ಜೀವನ್ ಏಕ್ ಪಾಠಶಾಲಾ ಪುಸ್ತಕಗಳನ್ನು ಬಿಡುಗಡೆಗೊಳಿಸುವರು ಎಂದರು.</p>.<p>ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಸುಬ್ರಹ್ಮಣ್ಯ ಎಂ.ಕೆ ಪುಸ್ತಕ ಪರಿಚಯಿಸುವರು. ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ, ಪ್ರೊ.ರಾಘವೇಂದ್ರ ಪಾಟೀಲ, ಲೇಖಕಿ ಜಯಾ ಕುರ್ಲೇಕರ್ ಮತ್ತು ಪಾಲ್ಗೊಳ್ಳುವರು ಎಂದರು.</p>.<p>ಸಿ.ಯು ಬೆಳಕ್ಕಿ, ಪ್ರೊ. ಎಂ.ವೈ. ಸಾವಂತ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-24-1548301968</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>