ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ್ವಾರರ ಪುತ್ಥಳಿಗಳಿಗೆ ಅಲಂಕಾರ

Last Updated 11 ಏಪ್ರಿಲ್ 2018, 12:49 IST
ಅಕ್ಷರ ಗಾತ್ರ

ಮಾಗಡಿ: ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ದೇಗುಲದಲ್ಲಿನ ತಿರು ಆಳ್ವಾರರ ಕಂಚಿನ ಪುತ್ಥಳಿಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.

ಶ್ರೀರಂಗ ಸೇವಾ ಟ್ರಸ್ಟಿನ ಅಧ್ಯಕ್ಷ ಟಿ.ಎಸ್‌.ಸತೀಶ್‌, ಅರ್ಚಕರಾದ ರಂಗಣ್ಣ, ವೆಂಕಟೇಶ್‌ ಅಯ್ಯಂಗಾರ್‌, ಕಾರ್ತಿಕ್‌, ಶ್ರೀಕೃಷ್ಣ ಅಯ್ಯಂಗಾರ್‌, ಗೋವಿಂದ ರಾಜನ್‌, ಶ್ರೀಶೈಲಭಟ್ಟರ್‌, ಪ್ರಶಾಂತ್‌ ತಂಡದವರು ವಿಶೇಷವಾಗಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.ಶ್ರೀಪಾದ ಕಾವಲುಗಾರರು, ಪಾರುಪತ್ತೇದಾರ ಕೆಂಪಯ್ಯ ಹಾಗೂ ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT