ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ತುಮಕೂರು | ‘ಬಿರಿಯಾನಿ ಹೌಸ್‌’ನಲ್ಲಿ ಬೆಂಕಿ: ಅಪಾರ ಹಾನಿ

ತುಮಕೂರು ನಗರದ ಗಂಗೋತ್ರಿ ರಸ್ತೆಯಲ್ಲಿರುವ ‘ಬಿರಿಯಾನಿ ಹೌಸ್‌’ ಮಳಿಗೆಯಲ್ಲಿ ಗುರುವಾರ ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ನಷ್ಟವಾಗಿದೆ.
Last Updated 25 ಏಪ್ರಿಲ್ 2024, 14:17 IST
ತುಮಕೂರು | ‘ಬಿರಿಯಾನಿ ಹೌಸ್‌’ನಲ್ಲಿ ಬೆಂಕಿ: ಅಪಾರ ಹಾನಿ

ಮಕ್ಕಳಲ್ಲಿ ಹೆಚ್ಚಿದ ಮಾನಸಿಕ ರೋಗ: ನೂರುನ್ನೀಸಾ ಆತಂಕ

ಇತ್ತೀಚೆಗೆ ಮಕ್ಕಳಲ್ಲಿ ಆಟಿಸಂ ಅಂತಹ ಮಾನಸಿಕ ರೋಗಗಳು ಉಲ್ಬಣಿಸುತ್ತಿವೆ. ಜಾಗೃತಿಯ ಕೊರತೆಯಿಂದ ಗ್ರಾಮೀಣ ಭಾಗದ ಮಕ್ಕಳಲ್ಲಿ ಸಮಸ್ಯೆ ಹೆಚ್ಚುತ್ತಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಆತಂಕ ವ್ಯಕ್ತಪಡಿಸಿದರು.
Last Updated 25 ಏಪ್ರಿಲ್ 2024, 14:17 IST
ಮಕ್ಕಳಲ್ಲಿ ಹೆಚ್ಚಿದ ಮಾನಸಿಕ ರೋಗ: ನೂರುನ್ನೀಸಾ ಆತಂಕ

ತುಮಕೂರು: ಇವಿಎಂ-ವಿವಿಪ್ಯಾಟ್ ಹೊತ್ತು ಮತಗಟ್ಟೆಗಳ ಕಡೆ ತೆರಳಿದ ಚುನಾವಣಾ ಸಿಬ್ಬಂದಿ

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಚುನಾವಣಾ ಶಾಖೆಯ ಸ್ಟ್ರಾಂಗ್ ರೂಮ್ ಆಗಿರುವ ಪಟ್ಟಣದ ಸರ್ಕಾರಿ ಪದವಿಪೂರ್ವ ಶಿಕ್ಷಣ ಕಾಲೇಜಿನಲ್ಲಿ ಚುನಾವಣಾ ಪೂರ್ವ ತರಬೇತಿ ಪಡೆದು ಇವಿಎಂ-ವಿವಿಪ್ಯಾಟ್ ಹೊತ್ತುಕೊಂಡು ಮತಗಟ್ಟೆಗಳ...
Last Updated 25 ಏಪ್ರಿಲ್ 2024, 14:04 IST
ತುಮಕೂರು: ಇವಿಎಂ-ವಿವಿಪ್ಯಾಟ್ ಹೊತ್ತು ಮತಗಟ್ಟೆಗಳ ಕಡೆ ತೆರಳಿದ ಚುನಾವಣಾ ಸಿಬ್ಬಂದಿ

ಪ್ರಚಾರ ಕಣದಲ್ಲಿ ಸದ್ದು ಮಾಡಿದ ಭದ್ರಾ ಮೇಲ್ದಂಡೆ, ರೈಲ್ವೆ ಯೋಜನೆ

ಈ ಬಾರಿಯ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷಗಳೂ ನೀರಾವರಿ ಯೋಜನೆ, ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿ ಮತಯಾಚಿಸಿದ್ದಾರೆ.
Last Updated 25 ಏಪ್ರಿಲ್ 2024, 14:01 IST
ಪ್ರಚಾರ ಕಣದಲ್ಲಿ ಸದ್ದು ಮಾಡಿದ ಭದ್ರಾ ಮೇಲ್ದಂಡೆ, ರೈಲ್ವೆ ಯೋಜನೆ

ಶಿರಾ: ಅಪಘಾತದಲ್ಲಿ ಇಬ್ಬರು ಸಾವು

ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಳಗಾವಿ ಜಿಲ್ಲೆ ಅಥಣಿ ಮೂಲದ ಉಮೇಶ್ ನಾಗಪ್ಪ (35) ಹಾಗೂ ಸಂತೋಷ್ ಸುರೇಶ್ (40) ಮೃತಪಟ್ಟಿದ್ದಾರೆ.
Last Updated 25 ಏಪ್ರಿಲ್ 2024, 5:58 IST
ಶಿರಾ: ಅಪಘಾತದಲ್ಲಿ ಇಬ್ಬರು ಸಾವು

ತುಮಕೂರು: ಮತ ಜಾಗೃತಿ ಅಭಿಯಾನಕ್ಕೆ ತೆರೆ

ಸ್ಲಂ ಸಮಿತಿಯಿಂದ ಬೈಕ್‌ ರ್‍ಯಾಲಿ
Last Updated 24 ಏಪ್ರಿಲ್ 2024, 5:49 IST
ತುಮಕೂರು: ಮತ ಜಾಗೃತಿ ಅಭಿಯಾನಕ್ಕೆ ತೆರೆ

ತುಮಕೂರು: ಶೆಟ್ಟಿಹಳ್ಳಿ ಆಂಜನೇಯ ರಥೋತ್ಸವ

ತುಮಕೂರು: ನಗರ ಹೊರ ವಲಯದ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ಅಪಾರ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
Last Updated 24 ಏಪ್ರಿಲ್ 2024, 5:49 IST
ತುಮಕೂರು: ಶೆಟ್ಟಿಹಳ್ಳಿ ಆಂಜನೇಯ ರಥೋತ್ಸವ
ADVERTISEMENT

ಮಂದಕೃಷ್ಣರಿಂದ ಬಿಜೆಪಿಯ ಓಲೈಕೆ: ಗಂಗಹನುಮಯ್ಯ

ತುಮಕೂರು: ‘ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಅವರು ಸಂವಿಧಾನ ಬದಲಾಯಿಸಲು ಹೊರಟಿರುವ ಬಿಜೆಪಿಯನ್ನು ಓಲೈಸುತ್ತಿದ್ದಾರೆ. ಮಾದಿಗರನ್ನು ಬಿಜೆಪಿಯತ್ತ ಸೆಳೆಯುತ್ತಿದ್ದಾರೆ’ ಎಂದು ಮಾಜಿ ಶಾಸಕ ಗಂಗಹನುಮಯ್ಯ ಆರೋಪಿಸಿದ್ದಾರೆ.
Last Updated 24 ಏಪ್ರಿಲ್ 2024, 5:48 IST
ಮಂದಕೃಷ್ಣರಿಂದ ಬಿಜೆಪಿಯ ಓಲೈಕೆ: ಗಂಗಹನುಮಯ್ಯ

ತುಮಕೂರು: ದಸಂಸದಿಂದ ಕುಂದೂರು ಹೊರಕ್ಕೆ

ಹೊಸದಾಗಿ ಬೆಲ್ಲದಮಡು ಕೃಷ್ಣಪ್ಪ ನೇಮಕ
Last Updated 24 ಏಪ್ರಿಲ್ 2024, 5:47 IST
ತುಮಕೂರು: ದಸಂಸದಿಂದ ಕುಂದೂರು ಹೊರಕ್ಕೆ

‘ಪಾಕ್‌ ಧ್ವಜ ಹಾರಿಸಿದ್ದಾರೆ’ ಎಂದು ಸುಳ್ಳು ಪೋಸ್ಟ್‌: ಪ್ರಕರಣ ದಾಖಲು

ತುಮಕೂರು ನಗರದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರದ ಸಭೆಯಲ್ಲಿ ಪಾಕಿಸ್ತಾನ್‌ ಧ್ವಜ ಹಾರಿಸಿದ್ದಾರೆ ಎಂದು ‘ಎಕ್ಸ್‌’ ಖಾತೆಯಲ್ಲಿ ಸುಳ್ಳು ಪೋಸ್ಟ್‌ ಹಾಕಿದ್ದ ಮುರಳಿ ಪುರಷೋತ್ತಮ್‌ ಎಂಬುವರ ವಿರುದ್ಧ ತಿಲಕ್‌ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 23 ಏಪ್ರಿಲ್ 2024, 16:23 IST
‘ಪಾಕ್‌ ಧ್ವಜ ಹಾರಿಸಿದ್ದಾರೆ’ ಎಂದು ಸುಳ್ಳು ಪೋಸ್ಟ್‌: ಪ್ರಕರಣ ದಾಖಲು
ADVERTISEMENT