ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಸಮೀಪದ ಹಾಡಿಯಿಂದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಆನೆಗಳು ಶನಿವಾರ ಕಾಡಿನಿಂದ ನಾಡಿನತ್ತ ಪ್ರಯಾಣ ಬೆಳೆಸಿದವು. ಚಿನ್ನದ ಅಂಬಾರಿ ಹೊರುತ್ತಿರುವ ಅರ್ಜುನ (57 ವರ್ಷ) ಸೇರಿ ಆರು ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಬಲರಾಮ (59), ಅಭಿಮನ್ಯು (51), ಕಾವೇರಿ (39), ವಿಜಯ (60) ಮತ್ತು ವರಲಕ್ಷ್ಮಿ (61) ಆನೆಗಳು ಪಾಲ್ಗೊಂಡವು --– ಪ್ರಜಾವಾಣಿ ಚಿತ್ರ: ಬಿ.ಆರ್. ಸವಿತಾ