ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೇತರು

Last Updated 2 ಜುಲೈ 2015, 19:22 IST
ಅಕ್ಷರ ಗಾತ್ರ
‘ಪ್ರಜಾವಾಣಿ’ ಮತ್ತು  ‘ಡೆಕ್ಕನ್‌ ಹೆರಾಲ್ಡ್’ ಆಯೋಜಿಸಿದ್ದ ಕ್ರಿಕೆಟ್ ಮೇನಿಯಾ ಸ್ಪರ್ಧೆಯ  ವಿಜೇತರಿಗೆ ಗುರುವಾರ ಬೆಂಗಳೂರಿನ ಕೆಎಎಸ್‌ ಅಧಿಕಾರಿಗಳ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಚಿತ್ರದಲ್ಲಿ (ಕುಳಿತವರಲ್ಲಿ ಎದುರಿನಿಂದ ಮೂರನೇ ಸಾಲು, ಎಡದಿಂದ ಬಲಕ್ಕೆ) ಕವಿ ಅಸಾದುಲ್ಲಾ ಬೇಗ್, ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್,  ಚಿತ್ರನಟಿ ಮೈತ್ರೇಯಿ ಗೌಡ,  ಪಿ. ನಂದಿನಿ (ಬಂಪರ್ ಪ್ರಶಸ್ತಿ ವಿಜೇತೆ), ಸಂಗೀತಗಾರ ಬಾಬು, ಪ್ರವೀಣ್ ದೇಶಪಾಂಡೆ (ಪ್ರಥಮ), ವಿಶ್ವನಾಥ್ ರಾಜು (ದ್ವಿತೀಯ), ಎ. ರಾಜಕಿರಣ್  ಮತ್ತು ಎಂ.ಎನ್. ಶಿವರಾಮನ್ (ತೃತೀಯ) ಇದ್ದಾರೆ. –ಪ್ರಜಾವಾಣಿ ಚಿತ್ರ
‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್’ ಆಯೋಜಿಸಿದ್ದ ಕ್ರಿಕೆಟ್ ಮೇನಿಯಾ ಸ್ಪರ್ಧೆಯ ವಿಜೇತರಿಗೆ ಗುರುವಾರ ಬೆಂಗಳೂರಿನ ಕೆಎಎಸ್‌ ಅಧಿಕಾರಿಗಳ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಚಿತ್ರದಲ್ಲಿ (ಕುಳಿತವರಲ್ಲಿ ಎದುರಿನಿಂದ ಮೂರನೇ ಸಾಲು, ಎಡದಿಂದ ಬಲಕ್ಕೆ) ಕವಿ ಅಸಾದುಲ್ಲಾ ಬೇಗ್, ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್, ಚಿತ್ರನಟಿ ಮೈತ್ರೇಯಿ ಗೌಡ, ಪಿ. ನಂದಿನಿ (ಬಂಪರ್ ಪ್ರಶಸ್ತಿ ವಿಜೇತೆ), ಸಂಗೀತಗಾರ ಬಾಬು, ಪ್ರವೀಣ್ ದೇಶಪಾಂಡೆ (ಪ್ರಥಮ), ವಿಶ್ವನಾಥ್ ರಾಜು (ದ್ವಿತೀಯ), ಎ. ರಾಜಕಿರಣ್ ಮತ್ತು ಎಂ.ಎನ್. ಶಿವರಾಮನ್ (ತೃತೀಯ) ಇದ್ದಾರೆ. –ಪ್ರಜಾವಾಣಿ ಚಿತ್ರ
‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್’ ಆಯೋಜಿಸಿದ್ದ ಕ್ರಿಕೆಟ್ ಮೇನಿಯಾ ಸ್ಪರ್ಧೆಯ ವಿಜೇತರಿಗೆ ಗುರುವಾರ ಬೆಂಗಳೂರಿನ ಕೆಎಎಸ್‌ ಅಧಿಕಾರಿಗಳ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಚಿತ್ರದಲ್ಲಿ (ಕುಳಿತವರಲ್ಲಿ ಎದುರಿನಿಂದ ಮೂರನೇ ಸಾಲು, ಎಡದಿಂದ ಬಲಕ್ಕೆ) ಕವಿ ಅಸಾದುಲ್ಲಾ ಬೇಗ್, ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್, ಚಿತ್ರನಟಿ ಮೈತ್ರೇಯಿ ಗೌಡ, ಪಿ. ನಂದಿನಿ (ಬಂಪರ್ ಪ್ರಶಸ್ತಿ ವಿಜೇತೆ), ಸಂಗೀತಗಾರ ಬಾಬು, ಪ್ರವೀಣ್ ದೇಶಪಾಂಡೆ (ಪ್ರಥಮ), ವಿಶ್ವನಾಥ್ ರಾಜು (ದ್ವಿತೀಯ), ಎ. ರಾಜಕಿರಣ್ ಮತ್ತು ಎಂ.ಎನ್. ಶಿವರಾಮನ್ (ತೃತೀಯ) ಇದ್ದಾರೆ. –ಪ್ರಜಾವಾಣಿ ಚಿತ್ರ
ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT