‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಆಯೋಜಿಸಿದ್ದ ಕ್ರಿಕೆಟ್ ಮೇನಿಯಾ ಸ್ಪರ್ಧೆಯ ವಿಜೇತರಿಗೆ ಗುರುವಾರ ಬೆಂಗಳೂರಿನ ಕೆಎಎಸ್ ಅಧಿಕಾರಿಗಳ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಚಿತ್ರದಲ್ಲಿ (ಕುಳಿತವರಲ್ಲಿ ಎದುರಿನಿಂದ ಮೂರನೇ ಸಾಲು, ಎಡದಿಂದ ಬಲಕ್ಕೆ) ಕವಿ ಅಸಾದುಲ್ಲಾ ಬೇಗ್, ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್, ಚಿತ್ರನಟಿ ಮೈತ್ರೇಯಿ ಗೌಡ, ಪಿ. ನಂದಿನಿ (ಬಂಪರ್ ಪ್ರಶಸ್ತಿ ವಿಜೇತೆ), ಸಂಗೀತಗಾರ ಬಾಬು, ಪ್ರವೀಣ್ ದೇಶಪಾಂಡೆ (ಪ್ರಥಮ), ವಿಶ್ವನಾಥ್ ರಾಜು (ದ್ವಿತೀಯ), ಎ. ರಾಜಕಿರಣ್ ಮತ್ತು ಎಂ.ಎನ್. ಶಿವರಾಮನ್ (ತೃತೀಯ) ಇದ್ದಾರೆ. –ಪ್ರಜಾವಾಣಿ ಚಿತ್ರ