ಶುಕ್ರವಾರ, 23 ಜನವರಿ 2026
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಹೆತ್ತೂರು ಕೆಪಿಎಸ್ ಶಾಲೆ ವಾರ್ಷಿಕೋತ್ಸವ

ಹೆತ್ತೂರು ಕೆಪಿಎಸ್ ಶಾಲೆ ವಾರ್ಷಿಕೋತ್ಸವದಲ್ಲಿ ಶಾಸಕ ಸಿಮೆಂಟ್ ಮಂಜು
Last Updated 23 ಜನವರಿ 2026, 8:20 IST
ಹೆತ್ತೂರು ಕೆಪಿಎಸ್ ಶಾಲೆ ವಾರ್ಷಿಕೋತ್ಸವ

ಸಕಲೇಶಪುರ ಕ್ಷೇತ್ರದಲ್ಲಿ ದಬ್ಬಾಳಿಕೆ: ಮುರುಳಿ ಮೋಹನ್ ಉಚ್ಚಾಟನೆಗೆ ಒತ್ತಾಯ

Dalit Rights Protest: ಹಾಸನದಲ್ಲಿ ಮಾತನಾಡಿದ ದಲಿತಪರ ಹೋರಾಟಗಾರರ ಒಕ್ಕೂಟದ ಅಧ್ಯಕ್ಷ ದಿನೇಶ್ ಅವರು, ಮುರುಳಿ ಮೋಹನ್ ಅವರನ್ನು ಕ್ಷೇತ್ರದಲ್ಲಿ ದಬ್ಬಾಳಿಕೆ ಆರೋಪದ ಮೇಲೆ ಕಾಂಗ್ರೆಸ್‌ನಿಂದ ಉಚ್ಚಾಟಿಸುವಂತೆ ಆಗ್ರಹಿಸಿದರು.
Last Updated 23 ಜನವರಿ 2026, 8:19 IST
ಸಕಲೇಶಪುರ ಕ್ಷೇತ್ರದಲ್ಲಿ ದಬ್ಬಾಳಿಕೆ: ಮುರುಳಿ ಮೋಹನ್ ಉಚ್ಚಾಟನೆಗೆ ಒತ್ತಾಯ

ದಾಖಲೆ ರಹಿತ ಆರೋಪ ಮಾಡುವುದು ಸರಿಯಲ್ಲ: ಸಂಸದ ಶ್ರೇಯಸ್ ವಾಗ್ದಾಳಿ

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಸಂಸದ ಶ್ರೇಯಸ್ ವಾಗ್ದಾಳಿ
Last Updated 23 ಜನವರಿ 2026, 8:18 IST
ದಾಖಲೆ ರಹಿತ ಆರೋಪ ಮಾಡುವುದು ಸರಿಯಲ್ಲ: ಸಂಸದ ಶ್ರೇಯಸ್ ವಾಗ್ದಾಳಿ

ರಂಗಸ್ವಾಮಿ ತೋಟಕ್ಕೆ ರಾಜ್ಯ ಕೃಷಿಕ ಸಮಾಜದ ತಂಡ ಭೇಟಿ

Farmer Interaction: ಅರಕಲಗೂಡಿನಲ್ಲಿ ಕೃಷಿಕ ಸಮಾಜದ ಪದಾಧಿಕಾರಿಗಳು ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಪ್ರಗತಿಪರ ರೈತರು ಮಗ್ಗೆಮನೆ ಗ್ರಾಮದ ಎಂ.ಸಿ. ರಂಗಸ್ವಾಮಿ ಅವರ ತೋಟಕ್ಕೆ ಬುಧವಾರ ಭೇಟಿ ನೀಡಿ ಸಂವಾದ ನಡೆಸಿದರು.
Last Updated 23 ಜನವರಿ 2026, 8:17 IST
ರಂಗಸ್ವಾಮಿ ತೋಟಕ್ಕೆ ರಾಜ್ಯ ಕೃಷಿಕ ಸಮಾಜದ ತಂಡ ಭೇಟಿ

ಹಳೇಬೀಡು: ಜಮೀನು ಆಧಾರ ಖುಲಾಸೆ ಮಾಡಿಕೊಡದ್ದಕ್ಕೆ ಆಕ್ರೋಶ

ರೈತರು, ಶಾಖಾ ವ್ಯವಸ್ಥಾಪಕರ ಮಧ್ಯೆ ಮಾತಿನ ಚಕಮಕಿ: ವರ್ಗಾವಣೆಗೆ ರೈತರ ಒತ್ತಾಯ
Last Updated 23 ಜನವರಿ 2026, 8:16 IST
ಹಳೇಬೀಡು: ಜಮೀನು ಆಧಾರ ಖುಲಾಸೆ ಮಾಡಿಕೊಡದ್ದಕ್ಕೆ ಆಕ್ರೋಶ

ಬೇಲೂರು | ತಹಶೀಲ್ದಾರ್ ಕಿರುಕುಳ ಆರೋಪ: ಶಿರಸ್ತೇದಾರ ಆತ್ಮಹತ್ಯೆ ಯತ್ನ

Belur Office Incident: ಬೇಲೂರಿನ ತಾಲ್ಲೂಕು ಕಚೇರಿಯ ಶಿರಸ್ತೇದಾರ ತನ್ವೀರ್ ಅಹಮ್ಮದ್ ಅವರು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಮಧುಮೇಹದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Last Updated 23 ಜನವರಿ 2026, 8:15 IST
ಬೇಲೂರು | ತಹಶೀಲ್ದಾರ್ ಕಿರುಕುಳ ಆರೋಪ: ಶಿರಸ್ತೇದಾರ ಆತ್ಮಹತ್ಯೆ ಯತ್ನ

ಹಾಸನ | ಪೋಕ್ಸೊ ಪ್ರಕರಣ: ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ

Child Abuse Verdict: ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಗೆ ಮಗು ಜನಿಸಲು ಕಾರಣವಾಗಿದ್ದ ಅಪರಾಧಿಗೆ ಇಲ್ಲಿನ ಪೋಕ್ಸೊ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿದೆ.
Last Updated 22 ಜನವರಿ 2026, 23:30 IST
ಹಾಸನ | ಪೋಕ್ಸೊ ಪ್ರಕರಣ: ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ
ADVERTISEMENT

ಹಿಂದೂ ಸಮಾಜದ ಏಕತೆಯಿಂದ ಬಲಿಷ್ಠ ರಾಷ್ಟ್ರ: ಶಿವಾಚಾರ್ಯ ಸ್ವಾಮೀಜಿ ಅಭಿಮತ

Youth Empowerment: ದೇಶ ಕಟ್ಟುವ ಕೆಲಸವನ್ನು ಯುವಕರು ಮಾಡಬೇಕು. ಹಿಂದೂ ಸಮಾಜದ ಏಕತೆಯಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಪುರ ವರ್ಗ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 22 ಜನವರಿ 2026, 3:51 IST
ಹಿಂದೂ ಸಮಾಜದ ಏಕತೆಯಿಂದ ಬಲಿಷ್ಠ ರಾಷ್ಟ್ರ: ಶಿವಾಚಾರ್ಯ ಸ್ವಾಮೀಜಿ ಅಭಿಮತ

ಶಿವಕುಮಾರ ಸ್ವಾಮೀಜಿ ತತ್ವಾದರ್ಶ ಪಾಲಿಸಿ: ನ್ಯಾಯಾಧೀಶೆ ನಿವೇದಿತಾ ಸಲಹೆ

Walking God: ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಎಂಬ ಪ್ರವೃತ್ತಿ ಕಡಿಮೆ ಇರುವ ಇಂದಿನ ಸಮಾಜದಲ್ಲಿ ಶಿವಕುಮಾರ ಸ್ವಾಮೀಜಿಯವರು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೇ, ತ್ರಿವಿಧ ದಾಸೋಹದ ಮೂಲಕ ಸಮಾಜದ ಒಳಿತಿಗಾಗಿ ಜೀವನ ಮುಡಿಪಾಗಿಟ್ಟಿದ್ದರು.
Last Updated 22 ಜನವರಿ 2026, 3:51 IST
ಶಿವಕುಮಾರ ಸ್ವಾಮೀಜಿ ತತ್ವಾದರ್ಶ ಪಾಲಿಸಿ:  ನ್ಯಾಯಾಧೀಶೆ ನಿವೇದಿತಾ ಸಲಹೆ

ಆವಿಷ್ಕಾರದಿಂದಲೇ ಮನುಕುಲದ ಅವನತಿ: ಶಿವಲಿಂಗೇಗೌಡ ಕಳವಳ

Neelalochana Swamiji: ದೈವ ಸಂಕಲ್ಪದಂತೆ ಜಗತ್ತು ಸಾಗುತ್ತಿದೆ. ವಿಜ್ಞಾನ ಲೋಕದಲ್ಲಿ ಆಗಿರುವ, ಆಗುತ್ತಿರುವ ಆವಿಷ್ಕಾರಗಳೆ ಮುಂದಿನ ದಿನಗಳಲ್ಲಿ ಮನುಕುಲದ ಅವನತಿಗೆ ಕಾರಣ ಆಗುವುದರಲ್ಲಿ ಸಂದೇಹವಿಲ್ಲ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಕಳವಳ ವ್ಯಕ್ತಪಡಿಸಿದರು.
Last Updated 22 ಜನವರಿ 2026, 3:48 IST
ಆವಿಷ್ಕಾರದಿಂದಲೇ ಮನುಕುಲದ ಅವನತಿ: ಶಿವಲಿಂಗೇಗೌಡ ಕಳವಳ
ADVERTISEMENT
ADVERTISEMENT
ADVERTISEMENT