ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಹಳೇಬೀಡು| ಪುಷ್ಪಗಿರಿ ತಪ್ಪಲಿನಲ್ಲಿ ಬೆಂಕಿ: ನಂದಿಸಲು ಮನವಿ

Forest Fire: ಬೇಸಿಗೆ ಬಂದರೆ ಪುಷ್ಪಗಿರಿ ತಪ್ಪಲಿನಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಸಹಜವಾಗಿದೆ. ಶನಿವಾರ ಸಂಜೆಯಿಂದ ಬಯಲು ರಂಗ ಮಂದಿರ ರಸ್ತೆ ಬದಿಯಲ್ಲಿ ಕುರುಚಲು ಗಿಡಗಳು ಬೆಂಕಿಯಲ್ಲಿ ಹೊತ್ತು ಉರಿದವು.
Last Updated 2 ಮಾರ್ಚ್ 2026, 6:42 IST
ಹಳೇಬೀಡು| ಪುಷ್ಪಗಿರಿ ತಪ್ಪಲಿನಲ್ಲಿ ಬೆಂಕಿ: ನಂದಿಸಲು ಮನವಿ

ಹಾಸನ: ಸರ್ಕಾರಿ ಶಾಲೆ ವಿಲೀನ ವಿರೋಧಿಸಿ ಪ್ರತಿಭಟನೆ

KPS Magnet Schools: ಕೆಪಿಎಸ್‌ ಮ್ಯಾಗ್ನೆಟ್ ಶಾಲೆಯ ಹೆಸರಿನಲ್ಲಿ ಮುಚ್ಚಲು ಹೊರಟಿರುವ ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ಉಳಿಸಲು ಆಗ್ರಹಿಸಿ ವಿದ್ಯಾರ್ಥಿ - ಪೋಷಕರ ಬೃಹತ್ ಪ್ರತಿಭಟನಾ ಸಮಾವೇಶವನ್ನು ಭಾನುವಾರ ಹಾಸನದಲ್ಲಿ ಆಯೋಜಿಸಲಾಗಿತ್ತು.
Last Updated 2 ಮಾರ್ಚ್ 2026, 6:42 IST
ಹಾಸನ: ಸರ್ಕಾರಿ ಶಾಲೆ ವಿಲೀನ ವಿರೋಧಿಸಿ ಪ್ರತಿಭಟನೆ

ಪೊಲೀಸ್ ಓಟವು ಸಕಾರಾತ್ಮಕ ಸಂದೇಶ ಸಾರುವ ಕಾರ್ಯಕ್ರಮ: ಸಂಸದ ಶ್ರೇಯಸ್‌ ಪಟೇಲ್‌

Hassan Police Marathon: ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಪ್ರಚಾರಾತ್ಮಕ ಉದ್ದೇಶದೊಂದಿಗೆ ‘ನಮ್ಮ ಪೊಲೀಸ್, ನಮ್ಮ ಹೆಮ್ಮೆ’, ‘ಎಲ್ಲರಿಗೂ ಫಿಟ್‌ನೆಸ್’, ಡ್ರಗ್ಸ್ ಮುಕ್ತ ಕರ್ನಾಟಕ ಮತ್ತು ಸೈಬರ್ ಅಪರಾಧ ಜಾಗೃತಿ ಘೋಷವಾಕ್ಯಗಳಡಿ ಮ್ಯಾರಥಾನ್ ನಡೆಯಿತು.
Last Updated 2 ಮಾರ್ಚ್ 2026, 6:42 IST
ಪೊಲೀಸ್ ಓಟವು ಸಕಾರಾತ್ಮಕ ಸಂದೇಶ ಸಾರುವ ಕಾರ್ಯಕ್ರಮ: ಸಂಸದ ಶ್ರೇಯಸ್‌ ಪಟೇಲ್‌

ಹೊಳೆನರಸೀಪುರ: ಲಕ್ಷ್ಮೀನರಸಿಂಹ ಬ್ರಹ್ಮರಥೋ‌ತ್ಸವಕ್ಕೆ ಕ್ಷಣಗಣನೆ

ಜಾತ್ರೆಗೆ ಪೂರ್ಣಗೊಂಡ ಸಿದ್ಧತೆ– ಸಹಸ್ರಾರು ಭಕ್ತಾದಿಗಳು ಭಾಗಿ
Last Updated 2 ಮಾರ್ಚ್ 2026, 6:42 IST
ಹೊಳೆನರಸೀಪುರ: ಲಕ್ಷ್ಮೀನರಸಿಂಹ ಬ್ರಹ್ಮರಥೋ‌ತ್ಸವಕ್ಕೆ ಕ್ಷಣಗಣನೆ

ಹಳೇಬೀಡು: ವಿಠ್ಠಲ ರುಕುಮಾಯಿ ವೈಭವದ ದಿಂಡಿ ಉತ್ಸವ ಸಂಪನ್ನ

ವಾರಕರಿಗಳಿಂದ ಹರಿ ಭಜನೆ, ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ
Last Updated 2 ಮಾರ್ಚ್ 2026, 6:41 IST
ಹಳೇಬೀಡು: ವಿಠ್ಠಲ ರುಕುಮಾಯಿ ವೈಭವದ ದಿಂಡಿ ಉತ್ಸವ ಸಂಪನ್ನ

ಹಾಸನ: ಅತ್ತಿಹಳ್ಳಿ ಗ್ರಾಮದ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿ

Hassan Jatra: ಹೊಬಳಿಯ ಅತ್ತಿಹಳ್ಳಿ ಗ್ರಾಮದಲ್ಲಿ ಶ್ರೀ ಕಂಬದ ನರಸಿಂಹ ಸ್ವಾಮಿ, ಶ್ರೀ ದೊಡ್ಡಮ್ಮ ದೇವಿ, ಚಿಕ್ಕಮ್ಮ ದೇವಿ ಮತ್ತು ಶ್ರೀ ಭೈರವೇಶ್ವರ ದೇವರ ಅದ್ದೂರಿ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ನೆರವೇರಿತು.
Last Updated 2 ಮಾರ್ಚ್ 2026, 6:41 IST
ಹಾಸನ: ಅತ್ತಿಹಳ್ಳಿ ಗ್ರಾಮದ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿ

Iran vs Israel: ಕೇಶ ತೈಲ ಮಾರಲು ಹೋಗಿ ಬಹರೇನ್‌ನಲ್ಲಿ ಸಿಲುಕಿದ ಆದಿವಾಸಿ ಕುಟುಂಬ

byline no author page goes here ಕೇಶ ತೈಲ ಮಾರಲೆಂದು ಹೊರದೇಶಕ್ಕೆ ತೆರಳಿದ್ದ ಬೇಲೂರು ತಾಲ್ಲೂಕಿನ ಅಂಗಡಿಹಳ್ಳಿ ಗ್ರಾಮದ ಆದಿವಾಸಿ ಕುಟುಂಬವೊಂದು ಇಸ್ರೇಲ್‌–ಇರಾನ್‌ ಯುದ್ಧದ ಹಿನ್ನೆಲೆಯಲ್ಲಿ ಈಗ ಬಹರೇನ್‌ನಲ್ಲಿ ಸಿಲುಕಿಕೊಂಡಿದೆ.
Last Updated 1 ಮಾರ್ಚ್ 2026, 21:11 IST
Iran vs Israel: ಕೇಶ ತೈಲ ಮಾರಲು ಹೋಗಿ ಬಹರೇನ್‌ನಲ್ಲಿ ಸಿಲುಕಿದ ಆದಿವಾಸಿ ಕುಟುಂಬ
ADVERTISEMENT

ವಿಜ್ಞಾನದಿಂದ ಪ್ರಪಂಚದ ಅಭಿವೃದ್ಧಿ ಸಾಧ್ಯ: ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ

ದೊಡ್ಡ ಗೇಣಿಗೆರೆ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ; ಕಸದಿಂದ ರಸ ಪ್ರಾತ್ಯಕ್ಷಿಕೆ
Last Updated 1 ಮಾರ್ಚ್ 2026, 5:14 IST
ವಿಜ್ಞಾನದಿಂದ ಪ್ರಪಂಚದ ಅಭಿವೃದ್ಧಿ ಸಾಧ್ಯ: ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ

ಕನ್ನಡ ಪರೀಕ್ಷೆಗೆ ವಿದ್ಯಾರ್ಥಿಗಳ ಉತ್ಸಾಹ

ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ಮೊದಲ ದಿನ 208 ಮಂದಿ ಗೈರು
Last Updated 1 ಮಾರ್ಚ್ 2026, 5:14 IST
ಕನ್ನಡ ಪರೀಕ್ಷೆಗೆ ವಿದ್ಯಾರ್ಥಿಗಳ ಉತ್ಸಾಹ

ಅನಕ್ಷರಸ್ಥರಿಂದ ಹುಟ್ಟಿದ ಸಾಲೇ ಸಾಹಿತ್ಯ: ಉಮೇಶ್ ಹೊಸಹಳ್ಳಿ

ಹಳೇಬೀಡು ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಹಿತ್ಯ ಮತ್ತು ಯುವ ಜನತೆ ವಿಚಾರ ಸಂಕಿರಣ
Last Updated 1 ಮಾರ್ಚ್ 2026, 5:12 IST
ಅನಕ್ಷರಸ್ಥರಿಂದ ಹುಟ್ಟಿದ ಸಾಲೇ ಸಾಹಿತ್ಯ: ಉಮೇಶ್ ಹೊಸಹಳ್ಳಿ
ADVERTISEMENT
ADVERTISEMENT
ADVERTISEMENT