ಸೋಮವಾರ, 5 ಜನವರಿ 2026
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಜಾವಗಲ್: ಬನಶಂಕರಿ ದೇವರಿಗೆ ವಿಶೇಷ ಅಲಂಕಾರ

Banad Hunime: ಗ್ರಾಮ ಸೇರಿದಂತೆ ಹೋಬಳಿಯ ಗ್ರಾಮಗಳ ಬನಶಂಕರಿ ದೇವಾಲಯಗಳಲ್ಲಿ ಶನಿವಾರ ಬನದ ಹುಣ್ಣಿಮೆ ಪ್ರಯುಕ್ತ ಬನಶಂಕರಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
Last Updated 5 ಜನವರಿ 2026, 4:22 IST
ಜಾವಗಲ್: ಬನಶಂಕರಿ ದೇವರಿಗೆ ವಿಶೇಷ ಅಲಂಕಾರ

ಬದುಕಿಗೆ ಹೊಸ ಬೆಳಕು ನೀಡಿದ ಕುವೆಂಪು: ಡಾ.ಎಚ್.ಎಲ್. ಮಲ್ಲೇಶಗೌಡ

136 ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಡಾ.ಮಲ್ಲೇಶಗೌಡ
Last Updated 5 ಜನವರಿ 2026, 4:21 IST
ಬದುಕಿಗೆ ಹೊಸ ಬೆಳಕು ನೀಡಿದ ಕುವೆಂಪು: ಡಾ.ಎಚ್.ಎಲ್. ಮಲ್ಲೇಶಗೌಡ

ಹಿರೀಸಾವೆ: ‘ದಾವಣಿ’ ಅಣಿ ಮಾಡಿರುವ ರೈತರು

ಬೂಕನಬೆಟ್ಟದ ರಂಗನಾಥಸ್ವಾಮಿ ಜಾತ್ರೆಗೆ ಸಕಲ ಸಿದ್ಧತೆ: ಬುಧವಾರದಿಂದ ಎತ್ತುಗಳ ಆಗಮನ
Last Updated 5 ಜನವರಿ 2026, 4:19 IST
ಹಿರೀಸಾವೆ: ‘ದಾವಣಿ’ ಅಣಿ ಮಾಡಿರುವ ರೈತರು

ಏತ ನೀರಾವರಿ ಯೋಜನೆಗೆ ಅನುದಾನ: ಹರ್ಷ

ರಾಚೇನಹಳ್ಳಿ: ಕ್ಯಾಲೆಂಡರ್ ಬಿಡುಗಡೆ, ಕಾಂಗ್ರೆಸ್ ಕಾರ್ಯಕರ್ತರ ಸಭೆ
Last Updated 5 ಜನವರಿ 2026, 4:17 IST
ಏತ ನೀರಾವರಿ ಯೋಜನೆಗೆ ಅನುದಾನ: ಹರ್ಷ

ಹೆತ್ತೂರು: ಹಿರಿಯೂರು ಕೂಡಿಗೆಯಲ್ಲಿ ಸಂಜೀವಿನಿ ಮಾಸಿಕ ಸಂತೆ

Women Empowerment: ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಹಿರಿಯೂರು ಕೂಡಿಗೆಯಲ್ಲಿ ಸಂಜೀವಿನಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳ ಆಶ್ರಯದಲ್ಲಿ ಮಹಿಳಾ ಮಾಸಿಕ ಸಂತೆ ಆಯೋಜಿಸಲಾಗಿತ್ತು.
Last Updated 5 ಜನವರಿ 2026, 4:16 IST
ಹೆತ್ತೂರು: ಹಿರಿಯೂರು ಕೂಡಿಗೆಯಲ್ಲಿ ಸಂಜೀವಿನಿ ಮಾಸಿಕ ಸಂತೆ

ಹಳೇಬೀಡು: ರೈತರಿಗೆ ನೈಸರ್ಗಿಕ ಕೃಷಿ ಪಾಠ

ಪುಷ್ಪಗಿರಿ ಮಠದಲ್ಲಿ ನಡೆಯುತ್ತಿರುವ ಪಾಳೇಕರ್‌ ಕಾರ್ಯಾಗಾರ: 1,500 ರೈತರು ಭಾಗಿ
Last Updated 5 ಜನವರಿ 2026, 4:15 IST
ಹಳೇಬೀಡು: ರೈತರಿಗೆ ನೈಸರ್ಗಿಕ ಕೃಷಿ ಪಾಠ

ನಿರ್ಮಾಪಕಿ ಪುಷ್ಪಾರಿಂದ ಹಾಸನದಲ್ಲಿ ಜಾಗ ಅತಿಕ್ರಮಣ? ಕಾಂಪೌಂಡ್‌ ತೆರವು

Actor Yash's mother, producer Pushpa ಚಲನಚಿತ್ರ ನಿರ್ಮಾಪಕಿ, ನಟ ಯಶ್‌ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಅವರು ಅತಿಕ್ರಮಣ ಮಾಡಿ, ಹಾಸನದ ವಿದ್ಯಾನಗರದ ಅವರ ನಿವಾಸದ ಪಕ್ಕದ ಜಾಗದಲ್ಲಿ ನಿರ್ಮಿಸಿದ್ದರು ಎನ್ನಲಾದ ಕಾಂಪೌಂಡ್‌ ಅನ್ನು ಭೂಮಾಲೀಕ ದೇವರಾಜು ಅವರು ಭಾನುವಾರ ತೆರವುಗೊಳಿಸಿದ್ದಾರೆ.
Last Updated 4 ಜನವರಿ 2026, 19:51 IST
ನಿರ್ಮಾಪಕಿ ಪುಷ್ಪಾರಿಂದ ಹಾಸನದಲ್ಲಿ ಜಾಗ ಅತಿಕ್ರಮಣ? ಕಾಂಪೌಂಡ್‌ ತೆರವು
ADVERTISEMENT

ಅರಸೀಕೆರೆ| ಹೆಚ್ಚಿದ ಬೀದಿ ನಾಯಿಗಳ ಹಾವಳಿ: ಶ್ವಾನಗಳ ಸ್ಥಳಾಂತರಕ್ಕೆ ಒತ್ತಾಯ

Public Safety: ನಗರದ ಹಾಸನ ರಸ್ತೆ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿಯೂ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಮಕ್ಕಳು, ಮಹಿಳೆಯರು, ವಯೋವೃದ್ಧರು ಹೆದರಿ ಜೀವ ಭಯದಲ್ಲಿ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ.
Last Updated 4 ಜನವರಿ 2026, 7:25 IST
ಅರಸೀಕೆರೆ| ಹೆಚ್ಚಿದ ಬೀದಿ ನಾಯಿಗಳ ಹಾವಳಿ: ಶ್ವಾನಗಳ ಸ್ಥಳಾಂತರಕ್ಕೆ ಒತ್ತಾಯ

ಅರಕಲಗೂಡು: ಅದ್ದೂರಿ ಮೆರವಣಿಗೆಯಲ್ಲಿ ಹೋರಿಗಳನ್ನು ಜಾತ್ರೆಗೆ ಕರೆದೊಯ್ದ ರೈತ

Cattle Parade: ತಾಲ್ಲೂಕಿನ ಕಸಬಾ ಹೋಬಳಿ ನೈಗೆರೆ ಕೊಪ್ಪಲು ಗ್ರಾಮದ ರೈತ ರಾಜೇಗೌಡ ತಾವು ಸಾಕಿದ್ದ ಐದು ಹಳ್ಳಿಕಾರ್ ತಳಿ ಹೋರಿಗಳನ್ನು ಶುಕ್ರವಾರ ಅದ್ದೂರಿ ಮೆರವಣಿಗೆ ನಡೆಸಿ ಚುಂಚನಕಟ್ಟೆ ಜಾತ್ರೆಗೆ ಕರೆದೊಯ್ಯಲಾಯಿತು.
Last Updated 4 ಜನವರಿ 2026, 7:25 IST
ಅರಕಲಗೂಡು: ಅದ್ದೂರಿ ಮೆರವಣಿಗೆಯಲ್ಲಿ ಹೋರಿಗಳನ್ನು ಜಾತ್ರೆಗೆ ಕರೆದೊಯ್ದ ರೈತ

ಹಾಸನ| ಅಕ್ರಮ ಮರಳು ಸಾಗಣೆ: 2 ಟಿಪ್ಪರ್ ವಶಕ್ಕೆ

Sand Seizure: ಸಕಲೇಶಪುರ ತಾಲ್ಲೂಕಿನ ಹಾಲೇ ಬೇಲೂರು ಬಳಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ್‌ಗಳನ್ನು ತಹಶೀಲ್ದಾರ್ ಸುಪ್ರೀತಾ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಗಿದೆ.
Last Updated 4 ಜನವರಿ 2026, 7:24 IST
ಹಾಸನ| ಅಕ್ರಮ ಮರಳು ಸಾಗಣೆ: 2 ಟಿಪ್ಪರ್ ವಶಕ್ಕೆ
ADVERTISEMENT
ADVERTISEMENT
ADVERTISEMENT