ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ರಾಜ್ಯದ ಮೂರು ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್‌ ಬೆದರಿಕೆ

Court Security: ಬೆಳಗಾವಿ, ಹಾಸನ ಮತ್ತು ಕಲಬುರಗಿ ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆಯ ಇ–ಮೇಲ್ ಬಂದಿದ್ದು, ತಪಾಸಣೆ ಬಳಿಕ ಹುಸಿ ಎಂದು ದೃಢಪಟ್ಟಿದೆ. ಹಾಸನದಲ್ಲಿ ಆರ್‌ಡಿಎಕ್ಸ್ ಸ್ಫೋಟಿಸುವ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು.
Last Updated 3 ಮಾರ್ಚ್ 2026, 15:39 IST
ರಾಜ್ಯದ ಮೂರು ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್‌ ಬೆದರಿಕೆ

ಕಾಫಿ ಬೆಳೆಗಾರರ ಬಗ್ಗೆ ಸರ್ಕಾರ ಗಮನ ಹರಿಸಲಿ: ಶಾಸಕ ಎಚ್.ಕೆ.ಸುರೇಶ್

Coffee Planters Issues: ಬೇಲೂರು ತಾಲ್ಲೂಕಿನ ಕಾಫಿ ಬೆಳೆಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಶಾಸಕ ಎಚ್.ಕೆ. ಸುರೇಶ್ ಆತಂಕ ವ್ಯಕ್ತಪಡಿಸಿದ್ದು, ಸರ್ಕಾರದ ತುರ್ತು ಗಮನಕ್ಕೆ ಆಗ್ರಹಿಸಿದ್ದಾರೆ.
Last Updated 3 ಮಾರ್ಚ್ 2026, 4:15 IST
ಕಾಫಿ ಬೆಳೆಗಾರರ ಬಗ್ಗೆ ಸರ್ಕಾರ ಗಮನ ಹರಿಸಲಿ: ಶಾಸಕ ಎಚ್.ಕೆ.ಸುರೇಶ್

ಹಾಸನ | ಚುನಾವಣೆಯಲ್ಲಿ ಸೋತವರಿಗೇ ಮಣೆ: ಅಸಮಾಧಾನ ಹೊರಹಾಕಿದ ಕಾಂಗ್ರೆಸ್ ಮುಖಂಡರು

Congress Internal Conflict: ಚನ್ನರಾಯಪಟ್ಟಣ: ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದ್ದಂತೆ ಹಾಸನ ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.
Last Updated 3 ಮಾರ್ಚ್ 2026, 4:14 IST
ಹಾಸನ | ಚುನಾವಣೆಯಲ್ಲಿ ಸೋತವರಿಗೇ ಮಣೆ: ಅಸಮಾಧಾನ ಹೊರಹಾಕಿದ ಕಾಂಗ್ರೆಸ್ ಮುಖಂಡರು

ವಿದೇಶಗಳಲ್ಲಿ ಸಿಲುಕಿದ ಹಾಸನ ಜಿಲ್ಲೆಯ 19 ಮಂದಿ: ಜಿಲ್ಲಾಧಿಕಾರಿ ಲತಾಕುಮಾರಿ

Middle East War Impact: ಮಧ್ಯ ಪ್ರಾಚ್ಯದಲ್ಲಿನ ಯುದ್ಧ ಸಂಘರ್ಷದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಕನಿಷ್ಠ 19 ಜನರು ವಿದೇಶಗಳಲ್ಲಿ ಸಿಲುಕಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.
Last Updated 3 ಮಾರ್ಚ್ 2026, 4:13 IST
ವಿದೇಶಗಳಲ್ಲಿ ಸಿಲುಕಿದ ಹಾಸನ ಜಿಲ್ಲೆಯ 19 ಮಂದಿ: ಜಿಲ್ಲಾಧಿಕಾರಿ ಲತಾಕುಮಾರಿ

ಹಾಸನ | 24 ಕೇಂದ್ರಗಳಲ್ಲಿ ರಾಗಿ ಖರೀದಿ ಆರಂಭ: ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

Hassan Ragi Purchase: ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಎಪಿಎಂಸಿ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲೆಯ 24 ಕೇಂದ್ರಗಳಲ್ಲಿ ಖರೀದಿ ನಡೆಯುತ್ತಿದ್ದು, ಮಾರ್ಚ್ 31ರವರೆಗೆ ಕಾಲಾವಕಾಶವಿದೆ.
Last Updated 3 ಮಾರ್ಚ್ 2026, 4:09 IST
ಹಾಸನ | 24 ಕೇಂದ್ರಗಳಲ್ಲಿ ರಾಗಿ ಖರೀದಿ ಆರಂಭ: ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

ಹಣಕ್ಕೆ ಗೌರವ ಡಾಕ್ಟರೇಟ್‌ | ಕಠಿಣ ಕ್ರಮ ಕೈಗೊಳ್ಳಿ: ಮಹಾಬಲೇಶ್ವರ್‌ ಒತ್ತಾಯ

Illegal Doctorate Degree: ಸಕಲೇಶಪುರ: ಪ್ರತಿಭೆ ಇಲ್ಲದಿದ್ದರೂ ಹಣಕ್ಕಾಗಿ ಡಾಕ್ಟರೇಟ್ ನೀಡುವ ಕಾನೂನು ಬಾಹಿರ ಸಂಸ್ಥೆಗಳ ಬಗ್ಗೆ ನೀನಾಸಂ ಮಾಜಿ ಪ್ರಾಂಶುಪಾಲ ಕೆ.ಜಿ. ಮಹಾಬಲೇಶ್ವರ್ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 3 ಮಾರ್ಚ್ 2026, 4:03 IST
ಹಣಕ್ಕೆ ಗೌರವ ಡಾಕ್ಟರೇಟ್‌ | ಕಠಿಣ ಕ್ರಮ ಕೈಗೊಳ್ಳಿ: ಮಹಾಬಲೇಶ್ವರ್‌ ಒತ್ತಾಯ

ಹಾಸನ | ವೀರಪ್ಪ ಕೊಲೆ ಆರೋಪಿಗಳ ಬಂಧಿಸಿ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

KSRTC Driver Murder: ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಚಾಲಕ ಆರ್.ಡಿ. ವೀರಪ್ಪ ಕೊಲೆ ಖಂಡಿಸಿ ಸಿಐಟಿಯು ಹಾಗೂ ಮಾದಿಗ ದಂಡೋರ ಸಮಿತಿಯಿಂದ ಪ್ರತಿಭಟನೆ. ಕುಟುಂಬಕ್ಕೆ ನ್ಯಾಯ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಮನವಿ.
Last Updated 3 ಮಾರ್ಚ್ 2026, 4:02 IST
ಹಾಸನ | ವೀರಪ್ಪ ಕೊಲೆ ಆರೋಪಿಗಳ ಬಂಧಿಸಿ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ADVERTISEMENT

ಲಕ್ಷ್ಮಿ ನರಸಿಂಹ ಸ್ವಾಮಿ ರಥಕ್ಕೆ ಬಟ್ಟೆಯ ವಿವಾದ: ಶಾಸಕ, ಸಂಸದರ ಶೀತಲ ಸಮರ ಬಹಿರಂಗ

Temple Festival: ಹೊಳೆನರಸೀಪುರದಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ರಥಕ್ಕೆ ಬಟ್ಟೆ ಹಾಕುವ ವಿಷಯದಲ್ಲಿ ಶಾಸಕ ಮತ್ತು ಸಂಸದರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಅಧಿಕಾರಿಗಳು ಹೂವಿನ ಅಲಂಕಾರದೊಂದಿಗೆ ರಥೋತ್ಸವ ನಡೆಸಲು ಮುಂದಾಗಿದ್ದಾರೆ.
Last Updated 3 ಮಾರ್ಚ್ 2026, 4:01 IST
ಲಕ್ಷ್ಮಿ ನರಸಿಂಹ ಸ್ವಾಮಿ ರಥಕ್ಕೆ ಬಟ್ಟೆಯ ವಿವಾದ: ಶಾಸಕ, ಸಂಸದರ ಶೀತಲ ಸಮರ ಬಹಿರಂಗ

ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವ: JDS–ಕಾಂಗ್ರೆಸ್‌ಗೆ ಪ್ರತಿಷ್ಠೆಯಾದ ರಥದ ಬಟ್ಟೆ

ತಾಲ್ಲೂಕು ಆಡಳಿತಕ್ಕೆ ಸಂಕಷ್ಟ
Last Updated 2 ಮಾರ್ಚ್ 2026, 22:11 IST
ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವ: JDS–ಕಾಂಗ್ರೆಸ್‌ಗೆ ಪ್ರತಿಷ್ಠೆಯಾದ ರಥದ ಬಟ್ಟೆ

ಹಳೇಬೀಡು| ಪುಷ್ಪಗಿರಿ ತಪ್ಪಲಿನಲ್ಲಿ ಬೆಂಕಿ: ನಂದಿಸಲು ಮನವಿ

Forest Fire: ಬೇಸಿಗೆ ಬಂದರೆ ಪುಷ್ಪಗಿರಿ ತಪ್ಪಲಿನಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಸಹಜವಾಗಿದೆ. ಶನಿವಾರ ಸಂಜೆಯಿಂದ ಬಯಲು ರಂಗ ಮಂದಿರ ರಸ್ತೆ ಬದಿಯಲ್ಲಿ ಕುರುಚಲು ಗಿಡಗಳು ಬೆಂಕಿಯಲ್ಲಿ ಹೊತ್ತು ಉರಿದವು.
Last Updated 2 ಮಾರ್ಚ್ 2026, 6:42 IST
ಹಳೇಬೀಡು| ಪುಷ್ಪಗಿರಿ ತಪ್ಪಲಿನಲ್ಲಿ ಬೆಂಕಿ: ನಂದಿಸಲು ಮನವಿ
ADVERTISEMENT
ADVERTISEMENT
ADVERTISEMENT