ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ನುಗ್ಗೇಹಳ್ಳಿ | ‘ಬೆಂಬಲ ಬೆಲೆ: ರಾಗಿ ಬೆಳೆಯಲು ರೈತರ ಆಸಕ್ತಿ’

ಬೆಂಬಲ ಬೆಲೆ ಹೆಚ್ಚಳ: ಹೋಬಳಿ ಕೃಷಿ ಅಧಿಕಾರಿ ಜಿ.ವಿ. ದಿನೇಶ್
Last Updated 2 ಡಿಸೆಂಬರ್ 2025, 2:53 IST
ನುಗ್ಗೇಹಳ್ಳಿ | ‘ಬೆಂಬಲ ಬೆಲೆ: ರಾಗಿ ಬೆಳೆಯಲು ರೈತರ ಆಸಕ್ತಿ’

ಹೊಳೆನರಸೀಪುರ: 4 ದಿನಗಳ ರಾಜ್ಯೋತ್ಸವಕ್ಕೆ ಅದ್ಧೂರಿ ತೆರೆ

Cultural Festival: ಹೊಳೆನರಸೀಪುರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ನಾಲ್ಕು ದಿನಗಳ ಸಂಭ್ರಮೋತ್ಸವ ಹಾಗೂ ಎಂಟು ದಿನಗಳ ಪೌರಾಣಿಕ ನಾಟಕೋತ್ಸವ ಭಾನುವಾರ ಭುವನೇಶ್ವರಿ ರಥೋತ್ಸವದೊಂದಿಗೆ ಸಮಾಪ್ತಿಯಾಯಿತು.
Last Updated 2 ಡಿಸೆಂಬರ್ 2025, 2:51 IST
ಹೊಳೆನರಸೀಪುರ: 4 ದಿನಗಳ ರಾಜ್ಯೋತ್ಸವಕ್ಕೆ ಅದ್ಧೂರಿ ತೆರೆ

ಹಿರೀಸಾವೆ: ಬಸ್ ತಂಗುದಾಣ ನಿರ್ಮಾಣಕ್ಕೆ ಚಾಲನೆ

Rural Infrastructure: ಹಿರೀಸಾವೆ ಶ್ರೀಕಂಠಯ್ಯ ವೃತ್ತದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಎರಡು ಬಸ್ ತಂಗುದಾಣಗಳನ್ನು ತಲಾ ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
Last Updated 2 ಡಿಸೆಂಬರ್ 2025, 2:49 IST
ಹಿರೀಸಾವೆ: ಬಸ್ ತಂಗುದಾಣ ನಿರ್ಮಾಣಕ್ಕೆ ಚಾಲನೆ

ಮಾಡಾಳು: ದೀಪೋತ್ಸವ ಸಂಭ್ರಮ

Temple Festival: ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಮಾಡಾಳು ಗ್ರಾಮದಲ್ಲಿ 11 ಸಹಸ್ರ ದೀಪಗಳಿಂದ ದೀಪೋತ್ಸವ ಭಾನುವಾರ ಸಂಜೆಗೆ ಅದ್ದೂರಿಯಾಗಿ ನಡೆಯಿತು.
Last Updated 2 ಡಿಸೆಂಬರ್ 2025, 2:47 IST
ಮಾಡಾಳು: ದೀಪೋತ್ಸವ ಸಂಭ್ರಮ

ಅರಕಲಗೂಡು: 'ಸೌಲಭ್ಯ ಬಳಸಿ ಬದುಕು ಕಟ್ಟಿಕೊಳ್ಳಿ'

ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಎ.ಮಂಜು
Last Updated 2 ಡಿಸೆಂಬರ್ 2025, 2:46 IST
ಅರಕಲಗೂಡು: 'ಸೌಲಭ್ಯ ಬಳಸಿ ಬದುಕು ಕಟ್ಟಿಕೊಳ್ಳಿ'

ಕೋಡಿಮಠಕ್ಕೆ ಗೃಹ ಸಚಿವ ಪರಮೇಶ್ವರ ಭೇಟಿ: ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ

Political Meeting: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಕೋಡಿಮಠಕ್ಕೆ ಭೇಟಿ ನೀಡುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Last Updated 1 ಡಿಸೆಂಬರ್ 2025, 7:39 IST
ಕೋಡಿಮಠಕ್ಕೆ ಗೃಹ ಸಚಿವ ಪರಮೇಶ್ವರ ಭೇಟಿ: ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ

ಹಾಸನ: 'ಪರಿಸರ ಸಂರಕ್ಷಣೆಯಿಂದ ಉತ್ತಮ ಸಮಾಜ'

ಇಕೋ ಕ್ಲಬ್‌ನ ವನ್ಯ ಚೈತನ್ಯ ಕಾರ್ಯಕ್ರಮ ಉದ್ಘಾಟಿಸಿದ ಜಗದೀಶ್‌
Last Updated 1 ಡಿಸೆಂಬರ್ 2025, 5:35 IST
ಹಾಸನ: 'ಪರಿಸರ ಸಂರಕ್ಷಣೆಯಿಂದ ಉತ್ತಮ ಸಮಾಜ'
ADVERTISEMENT

ಸಕಲೇಶಪುರದಲ್ಲಿ ಹನುಮ ಜಯಂತಿ ಇಂದು, ನಾಳೆ

Temple Festivities: ಸಕಲೇಶಪುರದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಡಿ.1 ಮತ್ತು ಡಿ.2 ರಂದು ಹನುಮ ಜಯಂತಿ ಕಾರ್ಯಕ್ರಮಗಳು ನಡೆಯಲಿದ್ದು, ರಾಮತಾರಕ ಹೋಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ 101 ವೇಷಧಾರಿ ಮೆರವಣಿಗೆ ಅಲಂಕರಿಸಲಿದೆ.
Last Updated 1 ಡಿಸೆಂಬರ್ 2025, 5:33 IST
ಸಕಲೇಶಪುರದಲ್ಲಿ ಹನುಮ ಜಯಂತಿ ಇಂದು, ನಾಳೆ

ಹಾಸನ: 'ಅಕ್ಷರ ಬರೆಯಲು ಬಾರದವರ ಕಿತ್ತು ಹಾಕಿ'

ಪತ್ರಕರ್ತರ ಸಂಘಕ್ಕೆ ಹೊಸ ಸದಸ್ಯತ್ವ ಕೊಡಬೇಡಿ: ಪರಿಷತ್‌ ಸದಸ್ಯ ಶಿವಕುಮಾರ್‌ ಸಲಹೆ
Last Updated 1 ಡಿಸೆಂಬರ್ 2025, 5:31 IST
ಹಾಸನ: 'ಅಕ್ಷರ ಬರೆಯಲು ಬಾರದವರ ಕಿತ್ತು ಹಾಕಿ'

ಚನ್ನರಾಯಪಟ್ಟಣ: 18 ತಂಡಗಳಿಂದ ನಿರಂತರ ಭಜನೆ

ವಿನಾಯಕ ಕಾರು ಚಾಲಕರ ಕ್ಷೇಮಾಭಿವೃದ್ದಿ ಸಂಘದಿಂದ ಹನುಮ ಜಯಂತಿ
Last Updated 1 ಡಿಸೆಂಬರ್ 2025, 5:30 IST
ಚನ್ನರಾಯಪಟ್ಟಣ: 18 ತಂಡಗಳಿಂದ ನಿರಂತರ ಭಜನೆ
ADVERTISEMENT
ADVERTISEMENT
ADVERTISEMENT