ಶನಿವಾರ, 27 ಡಿಸೆಂಬರ್ 2025
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಚಿತ್ರದುರ್ಗ ಬಸ್ ದುರಂತ: ಸಾವಿನಲ್ಲೂ ಒಂದಾದ ಹಾಸನದ ಗೆಳತಿಯರು

Tragic Death: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ಸಂಭವಿಸಿದ ಬಸ್ ದುರಂತದಲ್ಲಿ ಮೃತಪಟ್ಟ ಗೆಳತಿಯರಾದ ಮಾನಸ ಹಾಗೂ ನವ್ಯಾ ಅವರ ಕುಟುಂಬಗಳು ತೀವ್ರ ಶೋಕದಲ್ಲಿ ಮುಳುಗಿವೆ. ಇಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಒಟ್ಟೊಟ್ಟಿಗೇ ಜೀವ ಬಿಟ್ಟಿದ್ದಾರೆ.
Last Updated 27 ಡಿಸೆಂಬರ್ 2025, 5:45 IST
ಚಿತ್ರದುರ್ಗ ಬಸ್ ದುರಂತ: ಸಾವಿನಲ್ಲೂ ಒಂದಾದ ಹಾಸನದ ಗೆಳತಿಯರು

ಬಾಗೂರು | ಕ್ಷೇತ್ರದಲ್ಲಿ ನೀರಾವರಿ ಯೋಜನೆ ಪೂರ್ಣ: ಶಾಸಕ ಬಾಲಕೃಷ್ಣ

Lift Irrigation: ಬಾಗೂರು ಹೋಬಳಿ ವ್ಯಾಪ್ತಿಯಲ್ಲಿ ನವಿಲೆ ಕಲ್ಲೇ ಸೋಮನಹಳ್ಳಿ ಬಾಗೂರು ಅಲಗೊಂಡನಹಳ್ಳಿ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಹೋಬಳಿ ವ್ಯಾಪ್ತಿಯ ಬಹುತೇಕ ಕೆರೆಗಳನ್ನು ತುಂಬಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
Last Updated 27 ಡಿಸೆಂಬರ್ 2025, 5:44 IST
ಬಾಗೂರು | ಕ್ಷೇತ್ರದಲ್ಲಿ ನೀರಾವರಿ ಯೋಜನೆ ಪೂರ್ಣ: ಶಾಸಕ ಬಾಲಕೃಷ್ಣ

ಹಾಸನ | ವಂಚನೆ: ನಾಗರಾಜ್ ಬಂಧನಕ್ಕೆ ಅಗ್ರಹ

C.S. Nagaraj Scam: ‘ದಲಿತರು , ಅಲ್ಪಸಂಖ್ಯಾತರಿಗೆ ದೊರೆಯುವ ಸಬ್ಸಿಡಿ ಯೋಜನೆಗಳ ಸೌಲಭ್ಯ ಕೊಡಿಸುವುದಾಗಿ ಲಕ್ಷಾಂತರ ರೂ ವಂಚಿಸಿರುವ ಸಿ.ಎಸ್ ನಾಗರಾಜ್ ನನ್ನು ಬಂಧಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 27 ಡಿಸೆಂಬರ್ 2025, 5:44 IST
ಹಾಸನ | ವಂಚನೆ: ನಾಗರಾಜ್ ಬಂಧನಕ್ಕೆ ಅಗ್ರಹ

ಕೊಣನೂರು: ಪ್ರಸನ್ನ ಸುಬ್ರಹ್ಮಣ್ಯಸ್ವಾಮಿಯ ತುಳುಷಷ್ಠಿ ರಥೋತ್ಸವ ಸಂಪನ್ನ

Tulu Shashti: ರಾಮನಾಥಪುರದ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ತುಳು ಷಷ್ಠಿ ರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ರಥೋತ್ಸವಕ್ಕೆ ಜಿಲ್ಲೆಯ ವಿವಿಧೆಡೆ, ಅಕ್ಕಪಕ್ಕದ ಜಿಲ್ಲೆಗಳಿಂದ ಸಾರ್ವಜನಿಕರು, ಭಕ್ತರು ನಸುಕಿನ ವೇಳೆ ಕಾವೇರಿ ನದಿಯಲ್ಲಿ ಸ್ನಾನ ಮಾಡಿದರು.
Last Updated 27 ಡಿಸೆಂಬರ್ 2025, 5:44 IST
ಕೊಣನೂರು: ಪ್ರಸನ್ನ ಸುಬ್ರಹ್ಮಣ್ಯಸ್ವಾಮಿಯ ತುಳುಷಷ್ಠಿ ರಥೋತ್ಸವ ಸಂಪನ್ನ

ಹಾಸನ | ಮೈತ್ರಿ ವಿರೋಧಿ ಹೇಳಿಕೆ ನೀಡಿದ ರೇವಣ್ಣ ಕ್ಷಮೆಯಾಚಿಸಲಿ: ದೇವರಾಜೇಗೌಡ

NDA Alliance: ಇತ್ತೀಚೆಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಎನ್‌ಡಿಎ ಮೈತ್ರಿ ವಿರೋಧಿ ಹೇಳಿಕೆ ನೀಡಿರುವ ಶಾಸಕ ಎಚ್.ಡಿ. ರೇವಣ್ಣ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಆಗ್ರಹಿಸಿದರು.
Last Updated 27 ಡಿಸೆಂಬರ್ 2025, 5:42 IST
ಹಾಸನ | ಮೈತ್ರಿ ವಿರೋಧಿ ಹೇಳಿಕೆ ನೀಡಿದ ರೇವಣ್ಣ ಕ್ಷಮೆಯಾಚಿಸಲಿ: ದೇವರಾಜೇಗೌಡ

ಅರಕಲಗೂಡು | ಧಾರ್ಮಿಕ ಕಾರ್ಯದಿಂದ ಮಾನಸಿಕ ನೆಮ್ಮದಿ: ಶಾಸಕ ಎ. ಮಂಜು

Spiritual Peace: ಧಾರ್ಮಿಕ ಕಾರ್ಯಗಳು ಮನುಷ್ಯನ ಮಾನಸಿಕ ನೆಮ್ಮದಿಗೆ ಸಹಕಾರಿಯಾಗಿದೆ ಎಂದು ಶಾಸಕ ಎ. ಮಂಜು ತಿಳಿಸಿದರು. ಅರಕಲಗೂಡಿನಲ್ಲಿ ಶುಕ್ರವಾರ ಧರ್ಮಸ್ಥಳ ಪಾದಯಾತ್ರಾ ಸಮಿತಿ ಏರ್ಪಡಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ಕೆ ಅವರು ಚಾಲನೆ ನೀಡಿದರು.
Last Updated 27 ಡಿಸೆಂಬರ್ 2025, 5:38 IST
ಅರಕಲಗೂಡು | ಧಾರ್ಮಿಕ ಕಾರ್ಯದಿಂದ ಮಾನಸಿಕ ನೆಮ್ಮದಿ: ಶಾಸಕ ಎ. ಮಂಜು

ಸಕಲೇಶಪುರ: ಕಾಡಾನೆ, ಕಾಡುಕೋಣಗಳ ನಿರಂತರ ದಾಳಿಗೆ ಬೇಕಿದೆ ಶಾಶ್ವತ ಪರಿಹಾರ

Wildlife Conflict: ಕಾಡಾನೆ, ಕಾಡುಕೋಣ ವನ್ಯಜೀವಿಗಳ ನಿರಂತರ ದಾಳಿ, ಅತಿವೃಷ್ಟಿ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಇವುಗಳ ನಡುವೆ ಮಲೆನಾಡು ಭಾಗದ ರೈತರು, ಬೆಳೆಗಾರರ ಬದುಕು ಸಂಕಷ್ಟದಲ್ಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
Last Updated 27 ಡಿಸೆಂಬರ್ 2025, 5:37 IST
ಸಕಲೇಶಪುರ: ಕಾಡಾನೆ, ಕಾಡುಕೋಣಗಳ ನಿರಂತರ ದಾಳಿಗೆ ಬೇಕಿದೆ ಶಾಶ್ವತ ಪರಿಹಾರ
ADVERTISEMENT

ಹೊಳೆನರಸೀಪುರ | ಸರ್ಕಾರಿ ಶಾಲೆಗೆ ಹೆಚ್ಚಿನ ಸೌಲಭ್ಯ ನೀಡಿ: ಶಾಸಕ ರೇವಣ್ಣ ಒತ್ತಾಯ

Educational Facilities: ತಾಲ್ಲೂಕಿನ ಸರ್ಕಾರಿ ಶಾಲೆಗಳು ಶೈಕ್ಷಣಿಕವಾಗಿ ಉತ್ತಮವಾಗಿವೆ, ಆದರೆ ಮೂಲ ಸೌಲಭ್ಯಗಳ ಕೊರತೆಯಿಂದ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ ಎಂದು ಶಾಸಕ ಎಚ್.ಡಿ. ರೇವಣ್ಣ ಕಳವಳ ವ್ಯಕ್ತಪಡಿಸಿದರು.
Last Updated 27 ಡಿಸೆಂಬರ್ 2025, 5:33 IST
ಹೊಳೆನರಸೀಪುರ | ಸರ್ಕಾರಿ ಶಾಲೆಗೆ ಹೆಚ್ಚಿನ ಸೌಲಭ್ಯ ನೀಡಿ: ಶಾಸಕ ರೇವಣ್ಣ ಒತ್ತಾಯ

ಹಾಸನ | 29ರಂದು ಎಚ್.ಡಿ ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ

Hassan JDS: ಜೆಡಿಎಸ್ ಜಿಲ್ಲಾ ಘಟಕದಿಂದ ಡಿ. 29ರಂದು ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದೆ ಎಂದು ಘಟಕದ ಅಧ್ಯಕ್ಷ ಕೆ.ಎಸ್ ಲಿಂಗೇಶ್ ತಿಳಿಸಿದರು. ಎಚ್. ಡಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದೆ.
Last Updated 27 ಡಿಸೆಂಬರ್ 2025, 5:32 IST
ಹಾಸನ | 29ರಂದು ಎಚ್.ಡಿ ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ

ಶ್ರವಣಬೆಳಗೊಳದಲ್ಲಿ ಜ.6 ರಿಂದ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕ ಸಮ್ಮೇಳನ

Jain Community Event: byline no author page goes here ಶ್ರವಣಬೆಳಗೊಳದಲ್ಲಿ ಜನವರಿ 6ರಿಂದ ನಡೆಯುವ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕ ಸಮ್ಮೇಳನದಲ್ಲಿ 500 ಅರ್ಚಕರು ಭಾಗವಹಿಸಲಿದ್ದು, ಅರ್ಚಕರ ಸಮಸ್ಯೆಗಳ ಕುರಿತು ಚರ್ಚೆಗಳು ನಡೆಯಲಿವೆ.
Last Updated 26 ಡಿಸೆಂಬರ್ 2025, 19:58 IST
ಶ್ರವಣಬೆಳಗೊಳದಲ್ಲಿ ಜ.6 ರಿಂದ  ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕ ಸಮ್ಮೇಳನ
ADVERTISEMENT
ADVERTISEMENT
ADVERTISEMENT