ಸಕಲೇಶಪುರ: ಕಾಡಾನೆ, ಕಾಡುಕೋಣಗಳ ನಿರಂತರ ದಾಳಿಗೆ ಬೇಕಿದೆ ಶಾಶ್ವತ ಪರಿಹಾರ
Wildlife Conflict: ಕಾಡಾನೆ, ಕಾಡುಕೋಣ ವನ್ಯಜೀವಿಗಳ ನಿರಂತರ ದಾಳಿ, ಅತಿವೃಷ್ಟಿ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಇವುಗಳ ನಡುವೆ ಮಲೆನಾಡು ಭಾಗದ ರೈತರು, ಬೆಳೆಗಾರರ ಬದುಕು ಸಂಕಷ್ಟದಲ್ಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.Last Updated 27 ಡಿಸೆಂಬರ್ 2025, 5:37 IST