ಗುರುವಾರ, 20 ನವೆಂಬರ್ 2025
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಸಿ.ಎಂ ಹಾಸನ ಭೇಟಿ: ಸಿದ್ಧತೆ ಬಗ್ಗೆ ಸಭೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ

Karnataka Development Meeting: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 6ರಂದು ಹಾಸನ ಜಿಲ್ಲೆಗೆ ಭೇಟಿ ನೀಡಲಿದ್ದು, ಆ ವೇಳೆ ವಿವಿಧ ಕಾರ್ಯಕ್ರಮಗಳಿಗೆ ಸಿದ್ಧತೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಜಿಲ್ಲೆಯ ಶಾಸಕರು ಮತ್ತು ಸಂಸದರ ಜತೆಗೆ ಸಭೆ ನಡೆಸಿದರು.
Last Updated 20 ನವೆಂಬರ್ 2025, 15:49 IST
ಸಿ.ಎಂ ಹಾಸನ ಭೇಟಿ: ಸಿದ್ಧತೆ ಬಗ್ಗೆ ಸಭೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ

ಹಾಸನ: ಹೇಮಾವತಿ ಯೋಜನೆ ಕಚೇರಿ ಪೀಠೋಪಕರಣ ಜಪ್ತಿ

ಇಬ್ಬರು ರೈತರಿಗೆ ₹ 1.29 ಕೊಟಿ ಭೂ ಪರಿಹಾರ ಪಾವತಿ ವಿಳಂಬ
Last Updated 20 ನವೆಂಬರ್ 2025, 4:52 IST
ಹಾಸನ: ಹೇಮಾವತಿ ಯೋಜನೆ ಕಚೇರಿ ಪೀಠೋಪಕರಣ ಜಪ್ತಿ

ಅರಸೀಕೆರೆ ನಗರಸಭೆ ಚುನಾವಣೆ: ಗರಿಗೆದರಿದ ಚಟುವಟಿಕೆ; ಆಕಾಂಕ್ಷಿಗಳ ಚಡಪಡಿಕೆ

ಸದ್ದಿಲ್ಲದೇ ಶುರುವಾದ ಸಿದ್ಧತೆ: ಮೈತ್ರಿಕೂಟ–ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆ
Last Updated 20 ನವೆಂಬರ್ 2025, 4:52 IST
ಅರಸೀಕೆರೆ ನಗರಸಭೆ ಚುನಾವಣೆ: ಗರಿಗೆದರಿದ ಚಟುವಟಿಕೆ; ಆಕಾಂಕ್ಷಿಗಳ ಚಡಪಡಿಕೆ

ಹಾಸನ | ಕ್ರೀಡೆಯಿಂದ ಆತ್ಮವಿಶ್ವಾಸ, ಗೌರವ ಹೆಚ್ಚಳ: ಸಂಸದ ಶ್ರೇಯಸ್

ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ಸ್ ಉದ್ಘಾಟನೆ
Last Updated 20 ನವೆಂಬರ್ 2025, 4:51 IST
ಹಾಸನ | ಕ್ರೀಡೆಯಿಂದ ಆತ್ಮವಿಶ್ವಾಸ, ಗೌರವ ಹೆಚ್ಚಳ: ಸಂಸದ ಶ್ರೇಯಸ್

ಸರ್ಕಾರಿ ನೇಮಕಾತಿಯಲ್ಲಿ ಕ್ರೀಡಾಪುಟಗಳಿಗೆ ಶೇ 2 ರಷ್ಟು ಮೀಸಲಾತಿ

ಜಿಲ್ಲಾ ಪೊಲೀಸ್‌ ಕ್ರೀಡಾಕೂಟ ಉದ್ಘಾಟಿಸಿದ ವಾಲಿಬಾಲ್‌ ಆಟಗಾರ ತರುಣ್‌ ಗೌಡ
Last Updated 20 ನವೆಂಬರ್ 2025, 4:51 IST
ಸರ್ಕಾರಿ ನೇಮಕಾತಿಯಲ್ಲಿ ಕ್ರೀಡಾಪುಟಗಳಿಗೆ ಶೇ 2 ರಷ್ಟು ಮೀಸಲಾತಿ

ರಾಜ್ಯ ಸರ್ಕಾರ ಅಸ್ಥಿರವಾದರೆ ಲಾಭ ಪಡೆಯಲು ಯತ್ನ: ಜೆಡಿಎಸ್‌ ಶಾಸಕ ಎ.ಮಂಜು

MLA A. Manju: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಸ್ಥಿರವಾದರೆ ನಾವು ಲಾಭ ಪಡೆಯಲಿದ್ದೇವೆ. ಮುಂದೆ ಯಾವುದೇ ಬೆಳವಣಿಗೆ ನಡೆದರೂ ಅಚ್ಚರಿ ಇಲ್ಲ’ ಎಂದು ಜೆಡಿಎಸ್‌ ಶಾಸಕ ಎ.ಮಂಜು ಹೇಳಿದರು.
Last Updated 19 ನವೆಂಬರ್ 2025, 23:57 IST
ರಾಜ್ಯ ಸರ್ಕಾರ ಅಸ್ಥಿರವಾದರೆ ಲಾಭ ಪಡೆಯಲು ಯತ್ನ: ಜೆಡಿಎಸ್‌ ಶಾಸಕ ಎ.ಮಂಜು

ಪಾಲಹಳ್ಳಿಯಲ್ಲಿ ಶಂಭುಲಿಂಗೇಶ್ವರ ದೇವರ ಕೊಂಡೋತ್ಸವ

Devotional Celebration: ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿಯಲ್ಲಿ ಶ್ರದ್ಧಾ ಭಕ್ತಿಯಿಂದ ಶಂಭುಲಿಂಗೇಶ್ವರ ದೇವರ ಕೊಂಡೋತ್ಸವ ಜರುಗಿದ್ದು, ಕೆಂಡದ ಮೇಲೆ ನಡೆಯುವ ಹರಕೆ, ಮೆರವಣಿಗೆ ಹಾಗೂ ಹಾರ ಸಮರ್ಪಣೆ ಗಮನಸೆಳೆದವು.
Last Updated 19 ನವೆಂಬರ್ 2025, 4:30 IST
ಪಾಲಹಳ್ಳಿಯಲ್ಲಿ ಶಂಭುಲಿಂಗೇಶ್ವರ ದೇವರ ಕೊಂಡೋತ್ಸವ
ADVERTISEMENT

ಪಾಂಡವಪುರ | ಸಂಚಾರಕ್ಕೆ ಅಡಚಣೆ; ಸಾರ್ವಜನಿಕರ ಆಕ್ರೋಶ

ಕುಂಟುತ್ತಾ ಸಾಗಿರುವ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿ
Last Updated 19 ನವೆಂಬರ್ 2025, 4:21 IST
ಪಾಂಡವಪುರ | ಸಂಚಾರಕ್ಕೆ ಅಡಚಣೆ; ಸಾರ್ವಜನಿಕರ ಆಕ್ರೋಶ

ಹಾಸನ | ಸಿಲಿಂಡರ್ ಸ್ಫೋಟ: ನಾಲ್ವರಿಗೆ ಗಾಯ

Cooking Gas Explosion: ಹಾಸನದ ಹೆಂಟಿಗೆರೆ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿ ಆಸ್ಸಾಂನ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ನವೆಂಬರ್ 2025, 3:01 IST
ಹಾಸನ | ಸಿಲಿಂಡರ್ ಸ್ಫೋಟ: ನಾಲ್ವರಿಗೆ ಗಾಯ

ಹಳೇಬೀಡು: ಪುಷ್ಪಗಿರಿಯಲ್ಲಿ ನ. 20, 21 ಕಾರ್ತೀಕೋತ್ಸವ, ಲಕ್ಷ ದೀಪೋತ್ಸವ

ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ.
Last Updated 19 ನವೆಂಬರ್ 2025, 2:59 IST
ಹಳೇಬೀಡು: ಪುಷ್ಪಗಿರಿಯಲ್ಲಿ ನ. 20, 21 ಕಾರ್ತೀಕೋತ್ಸವ, ಲಕ್ಷ ದೀಪೋತ್ಸವ
ADVERTISEMENT
ADVERTISEMENT
ADVERTISEMENT