ಮಂಗಳವಾರ, 18 ನವೆಂಬರ್ 2025
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಕೊಣನೂರು: ಮಹಿಳೆ ಶವ ಪತ್ತೆ; ಮಗು ನಾಪತ್ತೆ

ದೂರು ಸ್ವೀಕರಿಸದೇ ಪೊಲೀಸರ ನಿರ್ಲಕ್ಷ: ಸಂಬಂಧಿಕರ ಆಕ್ರೋಶ
Last Updated 18 ನವೆಂಬರ್ 2025, 5:07 IST

ಕೊಣನೂರು: ಮಹಿಳೆ ಶವ ಪತ್ತೆ; ಮಗು ನಾಪತ್ತೆ

ತೆಂಗು ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಿ: ಶಾಸಕ ಕೆ.ಎಂ. ಶಿವಲಿಂಗೇಗೌಡ ಸೂಚನೆ

ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೂಚನೆ
Last Updated 18 ನವೆಂಬರ್ 2025, 5:02 IST
ತೆಂಗು ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಿ: ಶಾಸಕ ಕೆ.ಎಂ. ಶಿವಲಿಂಗೇಗೌಡ ಸೂಚನೆ

ದಲಿತ ಸಾಹಿತ್ಯ ಪರಿಷತ್ ಪದಾಧಿಕಾರಿ ಆಯ್ಕೆ

New Office Bearers: ಹೊಳೆನರಸೀಪುರದಲ್ಲಿ ನಡೆದ ಸಭೆಯಲ್ಲಿ ಡಿ.ಕೆ. ವಸಂತಯ್ಯ ದಲಿತ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರೆ, ಕadurasinhalli ನಾಗರಾಜು ಉಪಾಧ್ಯಕ್ಷರಾಗಿ ಮತ್ತು ಎಚ್. ಗಿರೀಶ್ ಖಜಾಂಚಿಯಾಗಿ ನೇಮಕಗೊಂಡಿದ್ದಾರೆ.
Last Updated 18 ನವೆಂಬರ್ 2025, 4:57 IST
ದಲಿತ ಸಾಹಿತ್ಯ ಪರಿಷತ್ ಪದಾಧಿಕಾರಿ ಆಯ್ಕೆ

ನುಗ್ಗೇಹಳ್ಳಿ: ₹5 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ

Infrastructure Development: ಚಿನ್ನೇನಹಳ್ಳಿಯಿಂದ ಬದ್ದಿಕೆರೆ ಹಾಗೂ ಕಾವಲು ಹೊಸೂರು ರಸ್ತೆ ಅಭಿವೃದ್ಧಿಗೆ ₹5 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ಶಾಸಕ ಸಿ.ಎನ್. ಬಾಲಕೃಷ್ಣ ಸ್ಥಳೀಯ ಅಭಿವೃದ್ಧಿಗೆ ಬದ್ಧತೆ ವ್ಯಕ್ತಪಡಿಸಿದರು.
Last Updated 18 ನವೆಂಬರ್ 2025, 4:55 IST

ನುಗ್ಗೇಹಳ್ಳಿ: ₹5 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ

ಹಾಸನ: ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಕಳವು

Theft and Robbery: ಚನ್ನಾಪುರದಲ್ಲಿ ₹1.47 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿದ್ದು, ಮೇದರಹಳ್ಳಿಯಲ್ಲಿ ಮೂವರು ಅಪರಿಚಿತರು ಎಟಿಎಂ ಹತ್ತಿರ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ನಗದು ಹಾಗೂ ಬೆಳ್ಳಿಯ ಸರ ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 18 ನವೆಂಬರ್ 2025, 4:51 IST
ಹಾಸನ: ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಕಳವು

ಬಿಜೆಪಿ–ಜೆಡಿಎಸ್‌ ಮೈತ್ರಿಗೆ ಉಚ್ಚಂಗಿ ಗ್ರಾ.ಪಂ

Panchayat Power Sharing: ಹೆತ್ತೂರು ತಾಲೂಕಿನ ಉಚ್ಚಂಗಿ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ತಾರಾ ಅಧ್ಯಕ್ಷರಾಗಿ ಹಾಗೂ ವಿನಯ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಮೈತ್ರಿ ಯಶಸ್ವಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Last Updated 18 ನವೆಂಬರ್ 2025, 4:46 IST
ಬಿಜೆಪಿ–ಜೆಡಿಎಸ್‌ ಮೈತ್ರಿಗೆ ಉಚ್ಚಂಗಿ ಗ್ರಾ.ಪಂ

ಹಿರೀಸಾವೆ | ಅಪಘಾತ, ವ್ಯಕ್ತಿ ಸಾವು

Hirisave Road Death: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75ರ ಅಂಬೇಡ್ಕರ್ ವೃತ್ತದ ಸಮೀಪ ಕಾರು, ಖಾಸಗಿ ಬಸ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಮಸಕನಳ್ಳಿಯ ಎಂ.ಸಿ.ದೇವರಾಜ್ ಎಂಬಾತ ಸ್ಥಳದಲ್ಲಿಯೇ ಭಾನುವಾರ ಮೃತಪಟ್ಟರು.
Last Updated 17 ನವೆಂಬರ್ 2025, 6:28 IST
ಹಿರೀಸಾವೆ | ಅಪಘಾತ, ವ್ಯಕ್ತಿ ಸಾವು
ADVERTISEMENT

ಆಲೂರು: ಕಿರಗಡಲು ಪಂಚಲಿಂಗ ದರ್ಶನ 19ರಿಂದ

ಚೋಳರ ಕಾಲದ ದೇವಾಲಯದಲ್ಲಿ ಭರದ ಸಿದ್ಧತೆ: ಧಾರ್ಮಿಕ ಕಾರ್ಯಕ್ರಮ
Last Updated 17 ನವೆಂಬರ್ 2025, 3:02 IST
ಆಲೂರು: ಕಿರಗಡಲು ಪಂಚಲಿಂಗ ದರ್ಶನ 19ರಿಂದ

ಬೇಲೂರು | ‘ಸಂಶೋಧನಾ ಮನೋಭಾವ ವೃದ್ಧಿ’

ಬೇಲೂರಿನ ಪೂರ್ಣಪ್ರಜ್ಞಾ ಶಾಲೆಯಲ್ಲಿ ವಸ್ತುಪ್ರದರ್ಶನ
Last Updated 17 ನವೆಂಬರ್ 2025, 2:59 IST
ಬೇಲೂರು | ‘ಸಂಶೋಧನಾ ಮನೋಭಾವ ವೃದ್ಧಿ’

ನುಗ್ಗೇಹಳ್ಳಿ | ‘ಮಾರುಕಟ್ಟೆ ಅಭಿವೃದ್ಧಿಗೆ ₹1.50 ಕೋಟಿ ಅನುದಾನ’

ನುಗ್ಗೇಹಳ್ಳಿ: ತೆಂಗಿನಕಾಯಿ ಸಂತೆಗೆ ಚಾಲನೆ ನೀಡಿದ ಶಾಸಕ ಸಿಎನ್ ಬಾಲಕೃಷ್ಣ
Last Updated 17 ನವೆಂಬರ್ 2025, 2:59 IST
ನುಗ್ಗೇಹಳ್ಳಿ | ‘ಮಾರುಕಟ್ಟೆ ಅಭಿವೃದ್ಧಿಗೆ ₹1.50 ಕೋಟಿ ಅನುದಾನ’
ADVERTISEMENT
ADVERTISEMENT
ADVERTISEMENT