ಬುಧವಾರ, 3 ಡಿಸೆಂಬರ್ 2025
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಹಿರೀಸಾವೆ: 50 ಮಲೆನಾಡು ಗಿಡ್ಡ ಹೋರಿ ವಿತರಣೆ

ಹಿರೀಸಾವೆ ಹೋಬಳಿಯ ಸೋರೆಕಾಯಿಪುರದಲ್ಲಿ ಹೋರಿ ಹಬ್ಬದ ಪ್ರಯುಕ್ತ 50 ಮಲೆನಾಡು ಗಿಡ್ಡ ತಳಿಯ ಹೋರಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ದೇಸಿ ತಳಿ ಸಂರಕ್ಷಣೆಯ ಉದ್ದೇಶ ಹೊಂದಿದ ಈ ಕಾರ್ಯಕ್ರಮದಲ್ಲಿ ಪ್ರಮುಖರು ಭಾಗವಹಿಸಲಿದ್ದಾರೆ.
Last Updated 3 ಡಿಸೆಂಬರ್ 2025, 7:58 IST
ಹಿರೀಸಾವೆ: 50 ಮಲೆನಾಡು ಗಿಡ್ಡ ಹೋರಿ ವಿತರಣೆ

ಕುರ್ಚಿ ಕಿತ್ತಾಟದಿಂದ ರೈತರಿಗೆ ಸಂಕಷ್ಟ: ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ

ಎತ್ತಿನಗಾಡಿಯಲ್ಲಿ ಮೆರವಣಿಗೆ, ರಸ್ತೆ ತಡೆದು ಆಕ್ರೋಶ
Last Updated 3 ಡಿಸೆಂಬರ್ 2025, 7:56 IST
ಕುರ್ಚಿ ಕಿತ್ತಾಟದಿಂದ ರೈತರಿಗೆ ಸಂಕಷ್ಟ: ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ

ಹನುಮ ಜಯಂತಿ: ಹಲಸು, ಅವರೆ ಸಾರು, ರಾಗಿ ಮುದ್ದೆ ಊಟ

ಹನುಮ ಜಯಂತಿ ಪ್ರಯುಕ್ತ ಹಿರೀಸಾವೆ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಹೋಮ, ಹವನ, ಬೆಣ್ಣೆ ಅಲಂಕಾರ, ಮೆರವಣಿಗೆ ಹಾಗೂ ಹಲಸು-ಅವರೆ ಸಾರು, ರಾಗಿ ಮುದ್ದೆ ಊಟದೊಂದಿಗೆ ಭಕ್ತಿ ಆಚರಣೆ
Last Updated 3 ಡಿಸೆಂಬರ್ 2025, 7:49 IST
ಹನುಮ ಜಯಂತಿ: ಹಲಸು, ಅವರೆ ಸಾರು, ರಾಗಿ ಮುದ್ದೆ ಊಟ

ಹಾಸನ: ಹೋಮ, ಪೂರ್ಣಾಹುತಿ, ಉಯ್ಯಾಲೆ ಸೇವೆ

ನಗರದಾದ್ಯಂತ ಹನುಮನ ಸ್ಮರಣೆ, ಮಾರುತಿಗೆ ವಿಶೇಷ ಅಲಂಕಾರ
Last Updated 3 ಡಿಸೆಂಬರ್ 2025, 7:47 IST
ಹಾಸನ: ಹೋಮ, ಪೂರ್ಣಾಹುತಿ, ಉಯ್ಯಾಲೆ ಸೇವೆ

ನುಗ್ಗೇಹಳ್ಳಿ | ‘ಬೆಂಬಲ ಬೆಲೆ: ರಾಗಿ ಬೆಳೆಯಲು ರೈತರ ಆಸಕ್ತಿ’

ಬೆಂಬಲ ಬೆಲೆ ಹೆಚ್ಚಳ: ಹೋಬಳಿ ಕೃಷಿ ಅಧಿಕಾರಿ ಜಿ.ವಿ. ದಿನೇಶ್
Last Updated 2 ಡಿಸೆಂಬರ್ 2025, 2:53 IST
ನುಗ್ಗೇಹಳ್ಳಿ | ‘ಬೆಂಬಲ ಬೆಲೆ: ರಾಗಿ ಬೆಳೆಯಲು ರೈತರ ಆಸಕ್ತಿ’

ಹೊಳೆನರಸೀಪುರ: 4 ದಿನಗಳ ರಾಜ್ಯೋತ್ಸವಕ್ಕೆ ಅದ್ಧೂರಿ ತೆರೆ

Cultural Festival: ಹೊಳೆನರಸೀಪುರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ನಾಲ್ಕು ದಿನಗಳ ಸಂಭ್ರಮೋತ್ಸವ ಹಾಗೂ ಎಂಟು ದಿನಗಳ ಪೌರಾಣಿಕ ನಾಟಕೋತ್ಸವ ಭಾನುವಾರ ಭುವನೇಶ್ವರಿ ರಥೋತ್ಸವದೊಂದಿಗೆ ಸಮಾಪ್ತಿಯಾಯಿತು.
Last Updated 2 ಡಿಸೆಂಬರ್ 2025, 2:51 IST
ಹೊಳೆನರಸೀಪುರ: 4 ದಿನಗಳ ರಾಜ್ಯೋತ್ಸವಕ್ಕೆ ಅದ್ಧೂರಿ ತೆರೆ

ಹಿರೀಸಾವೆ: ಬಸ್ ತಂಗುದಾಣ ನಿರ್ಮಾಣಕ್ಕೆ ಚಾಲನೆ

Rural Infrastructure: ಹಿರೀಸಾವೆ ಶ್ರೀಕಂಠಯ್ಯ ವೃತ್ತದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಎರಡು ಬಸ್ ತಂಗುದಾಣಗಳನ್ನು ತಲಾ ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
Last Updated 2 ಡಿಸೆಂಬರ್ 2025, 2:49 IST
ಹಿರೀಸಾವೆ: ಬಸ್ ತಂಗುದಾಣ ನಿರ್ಮಾಣಕ್ಕೆ ಚಾಲನೆ
ADVERTISEMENT

ಮಾಡಾಳು: ದೀಪೋತ್ಸವ ಸಂಭ್ರಮ

Temple Festival: ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಮಾಡಾಳು ಗ್ರಾಮದಲ್ಲಿ 11 ಸಹಸ್ರ ದೀಪಗಳಿಂದ ದೀಪೋತ್ಸವ ಭಾನುವಾರ ಸಂಜೆಗೆ ಅದ್ದೂರಿಯಾಗಿ ನಡೆಯಿತು.
Last Updated 2 ಡಿಸೆಂಬರ್ 2025, 2:47 IST
ಮಾಡಾಳು: ದೀಪೋತ್ಸವ ಸಂಭ್ರಮ

ಅರಕಲಗೂಡು: 'ಸೌಲಭ್ಯ ಬಳಸಿ ಬದುಕು ಕಟ್ಟಿಕೊಳ್ಳಿ'

ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಎ.ಮಂಜು
Last Updated 2 ಡಿಸೆಂಬರ್ 2025, 2:46 IST
ಅರಕಲಗೂಡು: 'ಸೌಲಭ್ಯ ಬಳಸಿ ಬದುಕು ಕಟ್ಟಿಕೊಳ್ಳಿ'

ಕೋಡಿಮಠಕ್ಕೆ ಗೃಹ ಸಚಿವ ಪರಮೇಶ್ವರ ಭೇಟಿ: ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ

Political Meeting: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಕೋಡಿಮಠಕ್ಕೆ ಭೇಟಿ ನೀಡುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Last Updated 1 ಡಿಸೆಂಬರ್ 2025, 7:39 IST
ಕೋಡಿಮಠಕ್ಕೆ ಗೃಹ ಸಚಿವ ಪರಮೇಶ್ವರ ಭೇಟಿ: ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ
ADVERTISEMENT
ADVERTISEMENT
ADVERTISEMENT