ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಹಾಸನಾಂಬ ಕೃಪಾಪೋಷಿತ ನಾಟಕ ಮಂಡಳಿಯಿಂದ ಸತ್ಯ ಹರಿಶ್ಚಂದ್ರ ನಾಟಕದ ಪ್ರಯೋಗ ಯಶಸ್ವಿ

hassan ಹಾಸನಾಂಬ ಕೃಪಾಪೋಷಿತ ನಾಟಕ ಮಂಡಳಿಯ ಕಲಾವಿದರು, ದೊಡ್ಡಘಟ್ಟ ಬೆಳ್ಳೂರು ಕ್ರಾಸ್ ಮಂಜುನಾಥ್ ನಿರ್ದೇಶನದಲ್ಲಿ ಭಾನುವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಸತ್ಯ ಹರಿಶ್ಚಂದ್ರ ನಾಟಕ ಪ್ರದರ್ಶಿಸಿದರು.
Last Updated 16 ಡಿಸೆಂಬರ್ 2025, 6:02 IST
ಹಾಸನಾಂಬ ಕೃಪಾಪೋಷಿತ ನಾಟಕ ಮಂಡಳಿಯಿಂದ ಸತ್ಯ ಹರಿಶ್ಚಂದ್ರ ನಾಟಕದ ಪ್ರಯೋಗ ಯಶಸ್ವಿ

ವೀರಶೈವ ಸಮಾಜದ ಅಭಿವೃದ್ಧಿಗೆ ಶಿವಶಂಕರಪ್ಪ ಕೊಡುಗೆ ಅಪಾರ: ನವಿಲೆ ಪರಮೇಶ್

Veerashaiva society ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಸಮಾಜಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಪರಮೇಶ್ ತಿಳಿಸಿದರು.
Last Updated 16 ಡಿಸೆಂಬರ್ 2025, 6:00 IST
ವೀರಶೈವ ಸಮಾಜದ ಅಭಿವೃದ್ಧಿಗೆ ಶಿವಶಂಕರಪ್ಪ ಕೊಡುಗೆ ಅಪಾರ: ನವಿಲೆ ಪರಮೇಶ್

ಚನ್ನರಾಯಪಟ್ಟಣ: ಕಾರಿನ ಡ್ಯಾಶ್‌ ಬೋರ್ಡ್‌ನಲ್ಲಿದ್ದ ಚಿನ್ನಾಭರಣ ಕಳವು

Channarayapatna ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ಕೆ. ಹೊಸೂರು ಗ್ರಾಮದಲ್ಲಿ ಕಾರಿನ ಡ್ಯಾಶ್‌ ಬೋರ್ಡ್‌ನಲ್ಲಿದ್ದ ₹4.70 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
Last Updated 16 ಡಿಸೆಂಬರ್ 2025, 5:59 IST
ಚನ್ನರಾಯಪಟ್ಟಣ: ಕಾರಿನ ಡ್ಯಾಶ್‌ ಬೋರ್ಡ್‌ನಲ್ಲಿದ್ದ ಚಿನ್ನಾಭರಣ ಕಳವು

ಹಾಸನ: ಅರಣ್ಯ ಅಧಿಸೂಚನೆ ಪುನರ್‌ ಜಾರಿಗೆ ಗ್ರಾಮಸ್ಥರ ವಿರೋಧ

ಮಾಜಿ ಶಾಸಕರ ನೇತೃತ್ವದಲ್ಲಿ ಗ್ರಾಮಸ್ಥರ ಪ್ರತಿಭಟನೆ: ಪ್ರಸ್ತಾವ ಕೈಬಿಡಲು ಆಗ್ರಹ
Last Updated 16 ಡಿಸೆಂಬರ್ 2025, 5:57 IST
ಹಾಸನ: ಅರಣ್ಯ ಅಧಿಸೂಚನೆ ಪುನರ್‌ ಜಾರಿಗೆ ಗ್ರಾಮಸ್ಥರ ವಿರೋಧ

ಬೇಲೂರು: ಕಾಡಾನೆ ಸ್ಥಳಾಂತರ ಮಾಡದಿದ್ದರೆ ಹೋರಾಟ- ರೈತರ ಎಚ್ಚರಿಕೆ

ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಬಿಕ್ಕೋಡಿನಲ್ಲಿ ರಸ್ತೆ ತಡೆದು ರೈತರ ಪ್ರತಿಭಟನೆ
Last Updated 16 ಡಿಸೆಂಬರ್ 2025, 5:55 IST
ಬೇಲೂರು: ಕಾಡಾನೆ ಸ್ಥಳಾಂತರ ಮಾಡದಿದ್ದರೆ ಹೋರಾಟ- ರೈತರ ಎಚ್ಚರಿಕೆ

ಅಣತಿ - ವಳಗೇರಹಳ್ಳಿ ಕೆರೆಯಲ್ಲಿ ವೈಭವದ ತೆಪ್ಪೋತ್ಸವ

Valagerahalli Lake ಬಾಗೂರು (ನುಗ್ಗೇಹಳ್ಳಿ ): ಹೋಬಳಿಯ ಅಣತಿ - ವಳಗೇರಹಳ್ಳಿ ಕೆರೆಯಲ್ಲಿ ಶ್ರೀ ಬೀರಲಿಂಗೇಶ್ವರ ಸ್ವಾಮಿ  ಅಣತಿ ಲಕ್ಷ್ಮೀದೇವಿ  ಬೀಚ ಗೋಡನಹಳ್ಳಿ  ಶ್ರೀ ಮಾರುತಿ ಸ್ವಾಮಿ  ಕೋಡಿಹಳ್ಳಿ ಕೊಲ್ಲಾಪುರದಮ್ಮ  ದೇವರ...
Last Updated 16 ಡಿಸೆಂಬರ್ 2025, 5:54 IST
ಅಣತಿ - ವಳಗೇರಹಳ್ಳಿ ಕೆರೆಯಲ್ಲಿ ವೈಭವದ ತೆಪ್ಪೋತ್ಸವ

ಹಾಸನ | ಮುಗಿಯದ ಹೇಮಾವತಿ ಸಂತ್ರಸ್ತರ ಬವಣೆ: ಜಮೀನು ಕಳೆದುಕೊಂಡವರಿಗೆ ಸಿಗದ ದಾಖಲೆ

Hemavathi Dam Land: ಹಾಸನ: ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡಿರುವ ಸಂತ್ರಸ್ತರು ಇಂದಿಗೂ ನೆಮ್ಮದಿಯ ಜೀವನ ನಡೆಸುವುದು ಸಾಧ್ಯವಾಗುತ್ತಿಲ್ಲ. ನೆಮ್ಮದಿ ಸಿಗುವ ಲಕ್ಷಣಗಳೂ ಗೋಚರಿಸುತ್ತಿಲ್ಲ.
Last Updated 16 ಡಿಸೆಂಬರ್ 2025, 3:26 IST
ಹಾಸನ | ಮುಗಿಯದ ಹೇಮಾವತಿ ಸಂತ್ರಸ್ತರ ಬವಣೆ: ಜಮೀನು ಕಳೆದುಕೊಂಡವರಿಗೆ ಸಿಗದ ದಾಖಲೆ
ADVERTISEMENT

ಬೇಲೂರು ಯುವತಿಯೊಂದಿಗೆ ಹಸೆಮಣೆ ಏರಿದ ಇಂಗ್ಲೆಂಡ್‌ ಯುವಕ

ಬೇಲೂರಿನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ
Last Updated 15 ಡಿಸೆಂಬರ್ 2025, 7:15 IST
ಬೇಲೂರು ಯುವತಿಯೊಂದಿಗೆ ಹಸೆಮಣೆ ಏರಿದ ಇಂಗ್ಲೆಂಡ್‌ ಯುವಕ

ಹಳೇಬೀಡು: ಅಪಾಯದ ಸೂರಿನಲ್ಲಿ ಮಹಿಳೆ

ನೆರವಿನ ಆಸರೆಗೆ ಕಾಯುತ್ತಿರುವ ನಂಜುಂಡಮ್ಮ: ಸಹಾಯ ಮಾಡಲಾಗದ ಸ್ಥಿತಿಯಲ್ಲಿ ನೆರೆಯವರು
Last Updated 15 ಡಿಸೆಂಬರ್ 2025, 2:46 IST
ಹಳೇಬೀಡು: ಅಪಾಯದ ಸೂರಿನಲ್ಲಿ ಮಹಿಳೆ

ಅರಸೀಕೆರೆ | ಮೆಳೆಯಮ್ಮ, ಚಿಕ್ಕಮ್ಮ ದೇವಿ ರಥೋತ್ಸವ

Temple Festival: ಅರಸೀಕೇರೆಯ ಶಿವಾಲಯ ಹಿಂಭಾಗದ ಮೆಳೆಯಮ್ಮ ಹಾಗೂ ಚಿಕ್ಕಮ್ಮ ದೇವಿಯ ರಥೋತ್ಸವ ಭಾನುವಾರ ಭಕ್ತಿಭಾವದಿಂದ ನಡೆಯಿತು. ಮೆರವಣಿಗೆ, ಪುಷ್ಪಾಲಂಕಾರ, ದೇವರ ಮೂರ್ತಿಗಳ ಮಣೇವು ಸೇರಿದಂತೆ ಜಾತ್ರಾ ಆಚರಣೆ ಯಶಸ್ವಿಯಾಗಿ ನಡೆಯಿತು
Last Updated 15 ಡಿಸೆಂಬರ್ 2025, 2:43 IST
ಅರಸೀಕೆರೆ | ಮೆಳೆಯಮ್ಮ, ಚಿಕ್ಕಮ್ಮ ದೇವಿ ರಥೋತ್ಸವ
ADVERTISEMENT
ADVERTISEMENT
ADVERTISEMENT