ಭಾನುವಾರ, 24 ಆಗಸ್ಟ್ 2025
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಹೆತ್ತೂರು: ಮುಖ್ಯರಸ್ತೆಯಲ್ಲಿ ಓಡಾಡಿದ ಕಾಡಾನೆ; ಆತಂಕ

Elephant Encounter: ಹಾಸನ ಜಿಲ್ಲೆಯ ಹೆತ್ತೂರು ಸಮೀಪದ ಹಳ್ಳಿಬಯಲು–ಆಡ್ರಹಳ್ಳಿ ಮುಖ್ಯರಸ್ತೆಯಲ್ಲಿ ಕಾಡಾನೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಕಾಫಿ ತೋಟಕ್ಕೂ ಪ್ರವೇಶಿಸಿ ಹಾನಿ ಉಂಟುಮಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Last Updated 24 ಆಗಸ್ಟ್ 2025, 4:18 IST
ಹೆತ್ತೂರು: ಮುಖ್ಯರಸ್ತೆಯಲ್ಲಿ ಓಡಾಡಿದ ಕಾಡಾನೆ; ಆತಂಕ

ಧರ್ಮಸ್ಥಳ ವಿರುದ್ಧ ಅಪಪ್ರಚಾರಕ್ಕೆ ವಿದೇಶದಿಂದ ಹಣ ನೆರವು: ಆರೋಪ

Foreign Funding Allegation: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರಕ್ಕೆ ವಿದೇಶದಿಂದ ಹಣಕಾಸು ನೆರವು ದೊರೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸಮಗ್ರ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಒತ್ತಾಯಿಸಿದರು.
Last Updated 24 ಆಗಸ್ಟ್ 2025, 3:28 IST
ಧರ್ಮಸ್ಥಳ ವಿರುದ್ಧ ಅಪಪ್ರಚಾರಕ್ಕೆ ವಿದೇಶದಿಂದ ಹಣ ನೆರವು: ಆರೋಪ

ಶ್ರವಣಬೆಳಗೊಳ: ಪದ್ಮಾವತಿ ದೇವಿಗೆ ಶ್ರಾವಣ ಪೂಜೆ

Jain Temple Ritual: ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಕಡೇ ಶ್ರಾವಣ ಶುಕ್ರವಾರದಂದು ಪದ್ಮಾವತಿ ದೇವಿಗೆ ವಿಶೇಷ ಪೂಜೆ ವೈಭವದಿಂದ ನೆರವೇರಿತು ಎಂದು ತಿಳಿದುಬಂದಿದೆ.
Last Updated 24 ಆಗಸ್ಟ್ 2025, 3:24 IST
ಶ್ರವಣಬೆಳಗೊಳ: ಪದ್ಮಾವತಿ ದೇವಿಗೆ ಶ್ರಾವಣ ಪೂಜೆ

ದೇವರಾಜ ಅರಸು ಅಜರಾಮರ: ಕೆ.ಎಂ.ಶಿವಲಿಂಗೇಗೌಡ

110ನೇ ಜನ್ಮ ದಿನಾಚರಣೆ; ಮಾಜಿ ಮುಖ್ಯಮಂತ್ರಿಯ ಸ್ಮರಿಸಿದ ಕೆ.ಎಂ.ಶಿವಲಿಂಗೇಗೌಡ
Last Updated 24 ಆಗಸ್ಟ್ 2025, 3:22 IST
ದೇವರಾಜ ಅರಸು ಅಜರಾಮರ: ಕೆ.ಎಂ.ಶಿವಲಿಂಗೇಗೌಡ

ಹಾಸನ: ಬ್ಯಾಂಕ್ ಉದ್ಯೋಗಿ ಮನೆಯಲ್ಲಿ 1 ಕೆ.ಜಿ. ಚಿನ್ನಾಭರಣ, ₹15 ಲಕ್ಷ ನಗದು ಕಳವು

House Burglary Hassan: ಹಾಸನ ಸದಾಶಿವನಗರದಲ್ಲಿ ಖಾಸಗಿ ಬ್ಯಾಂಕ್ ಉದ್ಯೋಗಿ ನವೀನ್ ಅವರ ಮನೆಯಲ್ಲಿ ಬೀಗ ಒಡೆದು 1 ಕೆ.ಜಿ. ಚಿನ್ನಾಭರಣ ಮತ್ತು ₹15 ಲಕ್ಷ ನಗದು ಕಳವು ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Last Updated 24 ಆಗಸ್ಟ್ 2025, 3:20 IST
ಹಾಸನ: ಬ್ಯಾಂಕ್ ಉದ್ಯೋಗಿ ಮನೆಯಲ್ಲಿ 1 ಕೆ.ಜಿ. ಚಿನ್ನಾಭರಣ, ₹15 ಲಕ್ಷ ನಗದು ಕಳವು

ಚನ್ನರಾಯಪಟ್ಟಣ: ಕಾಂಗ್ರೆಸ್‌ನಿಂದ ಧರ್ಮಸ್ಥಳಕ್ಕೆ ಧರ್ಮಯಾತ್ರೆ

Congress Support Dharmasthala: ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ನೈತಿಕ ಸ್ಥೈರ್ಯ ತುಂಬಲು ಚನ್ನರಾಯಪಟ್ಟಣ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಧರ್ಮಯಾತ್ರೆ ಕೈಗೊಂಡು ಧರ್ಮಸ್ಥಳದಲ್ಲಿ ಪೂಜೆ ಸಲ್ಲಿಸಿದರು.
Last Updated 24 ಆಗಸ್ಟ್ 2025, 2:56 IST
ಚನ್ನರಾಯಪಟ್ಟಣ: ಕಾಂಗ್ರೆಸ್‌ನಿಂದ ಧರ್ಮಸ್ಥಳಕ್ಕೆ ಧರ್ಮಯಾತ್ರೆ

ಅಧಿವೇಶನದಲ್ಲಿ ಜಿಲ್ಲೆಯ ಸಮಸ್ಯೆಗಳ ಚರ್ಚೆ: ಸಂಸದ ಶ್ರೇಯಸ್ ಪಟೇಲ್

Hassan MP Shreyas Patel: ಲೋಕಸಭೆಯ ಮುಂಗಾರು ಅಧಿವೇಶನದ ವೇಳೆ ಜಿಲ್ಲೆಯ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಸಚಿವರಲ್ಲಿ ಮನವಿ ಮಾಡಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
Last Updated 23 ಆಗಸ್ಟ್ 2025, 2:12 IST
ಅಧಿವೇಶನದಲ್ಲಿ ಜಿಲ್ಲೆಯ ಸಮಸ್ಯೆಗಳ ಚರ್ಚೆ: ಸಂಸದ ಶ್ರೇಯಸ್ ಪಟೇಲ್
ADVERTISEMENT

ಹಿರೀಸಾವೆ: ವಿಭಿನ್ನ ರೂಪಗಳಲ್ಲಿ ಗಣಪ

Ganesh Gauri Idols: ಎರಡು ತಿಂಗಳಿನಿಂದ ಜೇಡಿ ಮಣ್ಣಿನಿಂದ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ತಯಾರಿಸಿ, ಇದೀಗ ಕಲಾವಿದರ ಮನೆ ಮಂದಿಯೆಲ್ಲ ಬಣ್ಣ ಹಚ್ಚಿ, ಅಂತಿಮ ರೂಪ ನೀಡಿ, ಪ್ರತಿಷ್ಠಾಪನೆಗೆ ಮೂರ್ತಿಗಳನ್ನು ಸಿದ್ದಪಡಿಸುತ್ತಿದ್ದಾರೆ.
Last Updated 23 ಆಗಸ್ಟ್ 2025, 2:08 IST
ಹಿರೀಸಾವೆ: ವಿಭಿನ್ನ ರೂಪಗಳಲ್ಲಿ ಗಣಪ

ಅರಸೀಕೆರೆ: ಪರಿಸರಸ್ನೇಹಿ ಗಣಪನಿಗೆ ಆದ್ಯತೆ

Ganesh Chaturthi: ಪ್ರತಿವರ್ಷ ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ನಗರದ ನಿವಾಸಿ ಗಣಪತಿ ಮಹದೇವ ಎಂಬುವವರು ವೈವಿಧ್ಯಮಯ ಗಣಪತಿ ತಯಾರಿಸುತ್ತಿದ್ದು, ರಾಜ್ಯದ ನಾನಾ ಭಾಗಗಳಿಂದ ಇವರ ಕಲೆಗಾರಿಕೆಯ ಗಣಪತಿಗೆ ಹೆಚ್ಚಿನ ಬೇಡಿಕೆ ಇದೆ.
Last Updated 23 ಆಗಸ್ಟ್ 2025, 2:03 IST
ಅರಸೀಕೆರೆ: ಪರಿಸರಸ್ನೇಹಿ ಗಣಪನಿಗೆ ಆದ್ಯತೆ

ಸಂಸದ ಶ್ರೇಯಸ್‌ಗೆ ಸುಪ್ರೀಂ ಕೋರ್ಟ್‌ ನೋಟಿಸ್

Shreyas Patel Case: ಚುನಾವಣೆ ವೇಳೆ ಸಂಸದ ಶ್ರೇಯಸ್ ಪಟೇಲ್ ಆಸ್ತಿ ವಿವರ ಮರೆಮಾಚಿದ್ದಾರೆ ಎಂಬ ಪ್ರಕರಣಕ್ಕೆ ಅ.6ರಂದು ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್‌ ನೋಟಿಸ್ ಜಾರಿ ಮಾಡಿದೆ.
Last Updated 23 ಆಗಸ್ಟ್ 2025, 2:00 IST
ಸಂಸದ ಶ್ರೇಯಸ್‌ಗೆ ಸುಪ್ರೀಂ ಕೋರ್ಟ್‌ ನೋಟಿಸ್
ADVERTISEMENT
ADVERTISEMENT
ADVERTISEMENT