ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಮಗುವಿನ ಸ್ವಾಸ್ಥ್ಯಕ್ಕಾಗಿ ಪೋಲಿಯೊ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ ಲತಾಕುಮಾರಿ

Child Health Awareness: ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಪಲ್ಸ್ ಪೋಲಿಯೊ ಅಭಿಯಾನದಲ್ಲಿ ಪಾಲ್ಗೊಂಡು, 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ಉಜ್ವಲ ಭವಿಷ್ಯ ನಿರ್ಮಿಸಬೇಕು ಎಂದು ಮನವಿ ಮಾಡಿದರು.
Last Updated 22 ಡಿಸೆಂಬರ್ 2025, 2:05 IST
ಮಗುವಿನ ಸ್ವಾಸ್ಥ್ಯಕ್ಕಾಗಿ ಪೋಲಿಯೊ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ ಲತಾಕುಮಾರಿ

ಹಿರೀಸಾವೆ: ಸಂತೆಯಲ್ಲಿ ಪೋಷಕರ ಬೆಳೆ, ಮಕ್ಕಳ ಬೆಲೆ; ವ್ಯಾಪಾರ ಜೋರು

School Santhe Event: ಹಿರೀಸಾವೆ ಸರ್ಕಾರಿ ಮಾದರಿ ಶಾಲೆಯಲ್ಲಿ ಮಕ್ಕಳ ಸಂತೆಯಲ್ಲಿ ತೆಂಗಿನಕಾಯಿ, ಎಳನೀರು, ಹಣ್ಣು-ತರಕಾರಿ, ಕರಕುಶಲ ವಸ್ತುಗಳನ್ನು ವಿದ್ಯಾರ್ಥಿಗಳು ಮಾರಾಟ ಮಾಡಿ ವ್ಯಾಪಾರದ ಅನುಭವ ಪಡೆದರು.
Last Updated 22 ಡಿಸೆಂಬರ್ 2025, 2:05 IST
ಹಿರೀಸಾವೆ: ಸಂತೆಯಲ್ಲಿ ಪೋಷಕರ ಬೆಳೆ, ಮಕ್ಕಳ ಬೆಲೆ; ವ್ಯಾಪಾರ ಜೋರು

ಸಕಲೇಶಪುರ: ಸಕಲೇಶ್ವರಸ್ವಾಮಿಗೆ ಸುಧಾಮೂರ್ತಿ ವಿಶೇಷ ಪೂಜೆ

Rajya Sabha MP Visit: ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಸಕಲೇಶಪುರದ ಐತಿಹಾಸಿಕ ಸಕಲೇಶ್ವರಸ್ವಾಮಿ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ, ಒಂದು ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ಸಲ್ಲಿಸಿದರು ಎಂದು ತಿಳಿಸಿದರು.
Last Updated 22 ಡಿಸೆಂಬರ್ 2025, 2:05 IST
ಸಕಲೇಶಪುರ: ಸಕಲೇಶ್ವರಸ್ವಾಮಿಗೆ ಸುಧಾಮೂರ್ತಿ ವಿಶೇಷ ಪೂಜೆ

ತಂತ್ರಜ್ಞಾನ, ಆರ್ಥಿಕ ಶಕ್ತಿ ಭಾರತ: ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್‌ಕುಮಾರ್

ISRO Former Chief: ಭಾರತ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್‌ಕುಮಾರ್ ಹೇಳಿದರು.
Last Updated 22 ಡಿಸೆಂಬರ್ 2025, 2:04 IST
ತಂತ್ರಜ್ಞಾನ, ಆರ್ಥಿಕ ಶಕ್ತಿ ಭಾರತ: ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ್‌ಕುಮಾರ್

ಕುಮಾರಸ್ವಾಮಿ ಭೇಟಿಗೂ ಮುನ್ನ ಶಾಸಕ ಸ್ವರೂಪ್‌ ಮನೆಯಲ್ಲಿ ಕೆರೆ ಹಾವು ಪ್ರತ್ಯಕ್ಷ

MLA House Snake: ಹಾಸನದಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಅವರ ಮನೆಯಲ್ಲಿ ಭಾನುವಾರ ಕೆರೆ ಹಾವು ಕಾಣಿಸಿಕೊಂಡಿದ್ದು, ಸ್ನೇಕ್ ಕೇಶವ ತಜ್ಞರು ಅದನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು. ಕುಟುಂಬದಲ್ಲಿ ಆತಂಕ ಉಂಟಾಯಿತು.
Last Updated 22 ಡಿಸೆಂಬರ್ 2025, 2:04 IST
ಕುಮಾರಸ್ವಾಮಿ ಭೇಟಿಗೂ ಮುನ್ನ ಶಾಸಕ ಸ್ವರೂಪ್‌ ಮನೆಯಲ್ಲಿ ಕೆರೆ ಹಾವು ಪ್ರತ್ಯಕ್ಷ

ಹಾಸನ| ಮುಖ್ಯಮಂತ್ರಿ ಶ್ವೇತಪತ್ರ ಹೊರಡಿಸಲಿ: ಎಚ್.ಡಿ. ಕುಮಾರಸ್ವಾಮಿ

HD Kumaraswamy Statement: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲಿನಿಂದ 2,400ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ವೇತಪತ್ರ ಹೊರಡಿಸಬೇಕೆಂದು ಕುಮಾರಸ್ವಾಮಿ ಮುಖ್ಯಮಂತ್ರಿಗೆ ಸವಾಲು ಹಾಕಿದರು.
Last Updated 22 ಡಿಸೆಂಬರ್ 2025, 2:04 IST
ಹಾಸನ| ಮುಖ್ಯಮಂತ್ರಿ ಶ್ವೇತಪತ್ರ ಹೊರಡಿಸಲಿ: ಎಚ್.ಡಿ. ಕುಮಾರಸ್ವಾಮಿ

ಕಡೆಯ ಬಾರಿ ಜನ ಅವಕಾಶ ನೀಡಲಿ: ಸಚಿವ ಎಚ್‌.ಡಿ.ಕುಮಾರಸ್ವಾಮಿ

ಖಜಾನೆ ಖಾಲಿ ಮಾಡದೇ ರಾಜ್ಯದ ಅಭಿವೃದ್ಧಿ ಮಾಡಬಹುದು: ಕುಮಾರಸ್ವಾಮಿ
Last Updated 21 ಡಿಸೆಂಬರ್ 2025, 20:27 IST
ಕಡೆಯ ಬಾರಿ ಜನ ಅವಕಾಶ ನೀಡಲಿ: ಸಚಿವ ಎಚ್‌.ಡಿ.ಕುಮಾರಸ್ವಾಮಿ
ADVERTISEMENT

ಕಳೆದ ಬಾರಿ 1,069, ಈ ಬಾರಿ 135 ಅರ್ಜಿ

ಜಿಲ್ಲಾ ಮಟ್ಟದ ಜನಸ್ಪಂದನ: ಅರ್ಜಿಗಳ ವಿಲೇವಾರಿಗೆ ಜಿಲ್ಲಾಧಿಕಾರಿ ಲತಾಕುಮಾರಿ ಸೂಚನೆ
Last Updated 21 ಡಿಸೆಂಬರ್ 2025, 4:31 IST
ಕಳೆದ ಬಾರಿ 1,069, ಈ ಬಾರಿ 135 ಅರ್ಜಿ

ಮಕ್ಕಳಿಗೆ ಸಂಸ್ಕಾರ ಕಲಿಸಿ: ರಾಜೇಶ್ವರಿ

ಎಂಕೆಎಸ್ ಲಯನ್ಸ್ ವಿದ್ಯಾನಿಕೇತನ ಶಾಲೆ ಚಾರ್ಷಿಕೋತ್ಸವ
Last Updated 21 ಡಿಸೆಂಬರ್ 2025, 4:30 IST
ಮಕ್ಕಳಿಗೆ ಸಂಸ್ಕಾರ ಕಲಿಸಿ: ರಾಜೇಶ್ವರಿ

‘ಕೃಷಿ, ಉದ್ಯಮಕ್ಕೆ ರೈತರಿಗೆ ಸಾಲ ಲಭ್ಯ’

ಎಸ್‌ಬಿಐ ಕಿಸಾನ್ ದಿವಸ್, ಅನ್ನದಾತ ಮಹೋತ್ಸವ
Last Updated 21 ಡಿಸೆಂಬರ್ 2025, 4:30 IST
‘ಕೃಷಿ, ಉದ್ಯಮಕ್ಕೆ ರೈತರಿಗೆ ಸಾಲ ಲಭ್ಯ’
ADVERTISEMENT
ADVERTISEMENT
ADVERTISEMENT