ಭಾನುವಾರ, 23 ನವೆಂಬರ್ 2025
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ವೈಭವದ ವೀರಭದ್ರೇಶ್ವರಸ್ವಾಮಿ ತೆಪ್ಪೋತ್ಸವ

ಗೋಣೆಸೋಮನಹಳ್ಳಿಯ ದೊಡ್ಡಕೆರೆಯಲ್ಲಿ ಶುಕ್ರವಾರ ಹುಲಿಕಲ್ ವೀರಭದ್ರೇಶ್ವರಸ್ವಾಮಿ ತೆಪ್ಪೋತ್ಸವ ವೈಭವದಿಂದ ನಡೆಯಿತು.
Last Updated 23 ನವೆಂಬರ್ 2025, 3:23 IST
ವೈಭವದ ವೀರಭದ್ರೇಶ್ವರಸ್ವಾಮಿ ತೆಪ್ಪೋತ್ಸವ

₹7 ಕೋಟಿ ವೆಚ್ಚದಲ್ಲಿ ಕಾಮಗಾರಿ: ಶಿವಲಿಂಗೇಗೌಡ

‘ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಗಂಡಸಿ ಹ್ಯಾಂಡ್ ಪೋಸ್ಟ್ ವೃತ್ತದ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ವಿಸ್ತರಣೆ ಮಾಡಲಾಗುವುದು.
Last Updated 23 ನವೆಂಬರ್ 2025, 3:22 IST
₹7 ಕೋಟಿ ವೆಚ್ಚದಲ್ಲಿ ಕಾಮಗಾರಿ: ಶಿವಲಿಂಗೇಗೌಡ

‘ಗ್ಯಾರಂಟಿಯಿಂದ ಬಡವರಿಗೆ ಅನುಕೂಲ’

ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಇತ್ತೀಚ್ಚಿಗೆ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಮಾಸಿಕ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Last Updated 23 ನವೆಂಬರ್ 2025, 3:22 IST
‘ಗ್ಯಾರಂಟಿಯಿಂದ ಬಡವರಿಗೆ ಅನುಕೂಲ’

ಕಾರ್ಮಿಕ‌ ಸಂಹಿತೆ ವಿರುದ್ಧ ಪ್ರತಿಭಟನೆ

ನ.26 ರಂದು ಕರಡು ಪ್ರತಿ ಸುಟ್ಟು ವಿರೋಧ: ಸಿಐಟಿಯು ಉಪಾಧ್ಯಕ್ಷ ಧರ್ಮೇಶ್‌
Last Updated 23 ನವೆಂಬರ್ 2025, 3:21 IST
ಕಾರ್ಮಿಕ‌ ಸಂಹಿತೆ ವಿರುದ್ಧ ಪ್ರತಿಭಟನೆ

‘ಅವಕಾಶ ವಂಚಿತರ ಮುಖ್ಯವಾಹಿನಿಗೆ ತನ್ನಿ’

ಮಾಜದಲ್ಲಿ ಸುಶಿಕ್ಷಿತರಾದವರು ಶೋಷಿತರು, ಅವಕಾಶ ವಂಚಿತರನ್ನು ಗುರುತಿಸಿ ಮುಂದೆ ತರುವ  ಪ್ರಯತ್ನ ನಡೆಸಿದಾಗ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಬೆಳಗಾವಿ  ವಿಭಾಗದ...
Last Updated 23 ನವೆಂಬರ್ 2025, 3:20 IST
‘ಅವಕಾಶ ವಂಚಿತರ ಮುಖ್ಯವಾಹಿನಿಗೆ ತನ್ನಿ’

ಆಲೂರು | ಕ್ಷೇತ್ರಕ್ಕೆ ಮೂರು ಭವನ ಮಂಜೂರು

ಹೆತ್ತೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಾಸಕ ಮಂಜು ಶಂಕುಸ್ಥಾಪನೆ
Last Updated 22 ನವೆಂಬರ್ 2025, 3:16 IST
ಆಲೂರು | ಕ್ಷೇತ್ರಕ್ಕೆ ಮೂರು ಭವನ ಮಂಜೂರು

ಆಲೂರು : 'ಮಠಗಳು ಸಂಸ್ಕಾರ ನೀಡುವ ಕೇಂದ್ರಗಳು'

ನಿರಂಜನ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
Last Updated 22 ನವೆಂಬರ್ 2025, 3:14 IST
ಆಲೂರು : 'ಮಠಗಳು ಸಂಸ್ಕಾರ ನೀಡುವ ಕೇಂದ್ರಗಳು'
ADVERTISEMENT

ಬೇಲೂರು | ‘ಹೊಯ್ಸಳ ಉತ್ಸವ ಆಚರಿಸಲು ಸರ್ಕಾರಕ್ಕೆ ತಿಳಿಸುವೆ’

ಬೇಲೂರು ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ್ದ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ
Last Updated 22 ನವೆಂಬರ್ 2025, 3:14 IST
ಬೇಲೂರು | ‘ಹೊಯ್ಸಳ ಉತ್ಸವ ಆಚರಿಸಲು ಸರ್ಕಾರಕ್ಕೆ ತಿಳಿಸುವೆ’

ಹಾಸನ | ನಗರದಲ್ಲಿ ಬಾಲಕಿಯರಿಗೆ ಅಥ್ಲೆಟಿಕ್ ಸ್ಪರ್ಧೆ ನಾಳೆ

Girls Sports Event: ಹಾಸನ: ನಗರದ ಜಿಲ್ಲಾ ಸಿಂಥೆಟಿಕ್ ಕ್ರೀಡಾಂಗಣದಲ್ಲಿ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ ವತಿಯಿಂದ ನವೆಂಬರ್ 23 ರಂದು ಬೆಳಿಗ್ಗೆ 9.30ಕ್ಕೆ ಬಾಲಕಿಯರ ಜಿಲ್ಲಾ ಮಟ್ಟದ ಅಸ್ಮಿತ ಅಥ್ಲೆಟಿಕ್ ಲೀಗ್ 2025-26 ಆಯೋಜಿಸಲಾಗಿದೆ ಎಂದು...
Last Updated 22 ನವೆಂಬರ್ 2025, 3:13 IST
ಹಾಸನ | ನಗರದಲ್ಲಿ ಬಾಲಕಿಯರಿಗೆ ಅಥ್ಲೆಟಿಕ್ ಸ್ಪರ್ಧೆ ನಾಳೆ

ಅರಸೀಕೆರೆ | ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ: ವತ್ಸಲಾ

Rural Education Program: ತಾಲ್ಲೂಕಿನ ನಾಗವೇದಿ ಗ್ರಾಮದಲ್ಲಿ ಜೆ.ಸಿ.ಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಪೋಷಕರ ಮತ್ತು ಶಿಕ್ಷಕರ ಮಹಾಸಭೆ ಆಯೋಜಿಸಲಾಗಿತ್ತು. ಮಕ್ಕಳು ಗುಣಾತ್ಮಕ ಶಿಕ್ಷಣಕ್ಕೆ ಇವು ಮುಖ್ಯ.
Last Updated 22 ನವೆಂಬರ್ 2025, 3:12 IST
ಅರಸೀಕೆರೆ | ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ: ವತ್ಸಲಾ
ADVERTISEMENT
ADVERTISEMENT
ADVERTISEMENT