ಶುಕ್ರವಾರ, 28 ನವೆಂಬರ್ 2025
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಹಾಸನ: ಪಾಲಿಕೆಯಿಂದ ರಸ್ತೆಬದಿ ಗೂಡಂಗಡಿ ತೆರವು

Urban Development: ಹಾಸನ: ನಗರ ರಸ್ತೆಯ ಪಕ್ಕದ ಅತಿಕ್ರಮಣ ಗೂಡಂಗಡಿಗಳನ್ನು ಮಹಾನಗರಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ವ್ಯಾಪಾರಿಗಳು ಮತ್ತು ಪಾಲಿಕೆ ಅಧಿಕಾರಿಗಳ ನಡುವೆ ವಾಗ್ವಾದವೂ ನಡೆದಿತ್ತು.
Last Updated 28 ನವೆಂಬರ್ 2025, 5:52 IST
ಹಾಸನ: ಪಾಲಿಕೆಯಿಂದ ರಸ್ತೆಬದಿ ಗೂಡಂಗಡಿ ತೆರವು

ಹಳೇಬೀಡು: ಪಾಳು ಬಿದ್ದ ರಂಗಮಂದಿರಕ್ಕೆ ಪುನರ್ಜೀವ ತುಂಬಿದ ವಿದ್ಯಾರ್ಥಿಗಳು

Cultural Revival: ಹಳೇಬೀಡು: ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಕಲೆ– ಸಂಸ್ಕೃತಿ ಬಿಂಬಿಸುವ ಉದ್ದೇಶದಿಂದ ಹೊಯ್ಸಳ ಉತ್ಸವ ನಡೆಸುವುದಕ್ಕಾಗಿ ಪುಷ್ಪಗಿರಿ ತಪ್ಪಲಿನಲ್ಲಿ ನಿರ್ಮಿಸಿರುವ ಬಯಲು ರಂಗ ಮಂದಿರಕ್ಕೆ ಮರು ಜೀವ ದೊರಕಿದೆ.
Last Updated 28 ನವೆಂಬರ್ 2025, 5:50 IST
ಹಳೇಬೀಡು: ಪಾಳು ಬಿದ್ದ ರಂಗಮಂದಿರಕ್ಕೆ ಪುನರ್ಜೀವ ತುಂಬಿದ ವಿದ್ಯಾರ್ಥಿಗಳು

ಇತಿಹಾಸ ಮರೆತವ ವರ್ತಮಾನ ಅರ್ಥೈಸಲಾರ: ಶಿವ ಸಿದ್ದೇಶ್ವರ ಸ್ವಾಮೀಜಿ

Language Preservation: ಸಕಲೇಶಪುರ: ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವ ಸಿದ್ದೇಶ್ವರ ಸ್ವಾಮೀಜಿ ಕನ್ನಡ ಭಾಷೆಯ ಇತಿಹಾಸ ಅರಿತಿಲ್ಲದೆ ವರ್ತಮಾನ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
Last Updated 28 ನವೆಂಬರ್ 2025, 5:50 IST
ಇತಿಹಾಸ ಮರೆತವ ವರ್ತಮಾನ ಅರ್ಥೈಸಲಾರ: ಶಿವ ಸಿದ್ದೇಶ್ವರ ಸ್ವಾಮೀಜಿ

‘ಹಕ್ಕು ಚಲಾಯಿಸುವ ಮುನ್ನ ಕರ್ತವ್ಯ ನಿಭಾಯಿಸಿ’; ನ್ಯಾಯಧೀಶೆ ಹೇಮಾವತಿ

Civic Responsibility: ಹಾಸನ: ‘ಸಂವಿಧಾನವು ನಮ್ಮ ಆಶೋತ್ತರಗಳನ್ನು ಈಡೇರಿಸಿದೆ. ಹಕ್ಕುಗಳನ್ನು ಚಲಾಯಿಸುವ ಮುನ್ನ ನಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು. ಪ್ರತಿಯೊಬ್ಬ ಭಾರತೀಯರೂ ಸಂವಿಧಾನವನ್ನು ಗೌರವಿಸಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಹೇಮಾವತಿ ಹೇಳಿದರು.
Last Updated 28 ನವೆಂಬರ್ 2025, 5:48 IST
‘ಹಕ್ಕು ಚಲಾಯಿಸುವ ಮುನ್ನ ಕರ್ತವ್ಯ ನಿಭಾಯಿಸಿ’;  ನ್ಯಾಯಧೀಶೆ ಹೇಮಾವತಿ

ಹಾಸನ | ಕಾಯ್ದೆಯಂತೆ ಗೋಹತ್ಯೆ ತಡೆಯಿರಿ: ಪ್ರಮೋದ್‌ ಮುತಾಲಿಕ್‌

Gau Protection: ಹಾಸನ: ‘ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿಯೂ ಗೋ ಹತ್ಯೆ, ಗೋ ಮಾಂಸ ಮಾರಾಟ ಮತ್ತು ಸಾಗಣೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
Last Updated 28 ನವೆಂಬರ್ 2025, 5:47 IST
ಹಾಸನ | ಕಾಯ್ದೆಯಂತೆ ಗೋಹತ್ಯೆ ತಡೆಯಿರಿ: ಪ್ರಮೋದ್‌ ಮುತಾಲಿಕ್‌

ಕಾರ್ಮಿಕ ಸಂಹಿತೆ ಜಾರಿ ಹತಾಶ ಪ್ರಯತ್ನ

ಶ್ರಮ ಶಕ್ತಿ ನೀತಿ ಕರಡು ದಹಿಸಿ ಸಿಐಟಿಯು ಪ್ರತಿಭಟನೆ: ಕಾರ್ಮಿಕರ ಪ್ರತಿರೋಧ
Last Updated 27 ನವೆಂಬರ್ 2025, 2:56 IST
ಕಾರ್ಮಿಕ ಸಂಹಿತೆ ಜಾರಿ ಹತಾಶ ಪ್ರಯತ್ನ

ಸರ್ವರಿಗೂ ಸಮಾನತೆ ನೀಡಿದ ಗ್ರಂಥ: ಶಾಸಕ ಎ.ಮಂಜು

Ambedkar Constitution Day: ಭಾರತ ಅಳವಡಿಸಿಕೊಂಡಿರುವ ಸಂವಿಧಾನವು ವಿಶ್ವದಲ್ಲಿಯೇ ಅತ್ಯಂತ ಪ್ರಬುದ್ಧವಾಗಿದ್ದು, ಎಲ್ಲರಿಗೂ ಸಮಾನತೆಯನ್ನು ಒದಗಿಸಿದೆ ಎಂದು ಶಾಸಕ ಎ.ಮಂಜು ಅವರು ಅಂಬೇಡ್ಕರ್ ಬಗೆಗಿನ ಮಾತನಾಡುವಾಗ ಹೇಳಿದರು.
Last Updated 27 ನವೆಂಬರ್ 2025, 2:56 IST
ಸರ್ವರಿಗೂ ಸಮಾನತೆ ನೀಡಿದ ಗ್ರಂಥ: ಶಾಸಕ ಎ.ಮಂಜು
ADVERTISEMENT

ಚಂಪಾಷಷ್ಠಿ: ವೈಭವದ ಮಹಾರಥೋತ್ಸವ

ದಕ್ಷಿಣ ಕಾಶಿ ರಾಮನಾಥಪುರದಲ್ಲಿ ರಥ ಎಳೆದು ಭಕ್ತಿ ಸಮರ್ಪಿಸಿದ ಸಹಸ್ರಾರು ಜನ
Last Updated 27 ನವೆಂಬರ್ 2025, 2:54 IST
ಚಂಪಾಷಷ್ಠಿ: ವೈಭವದ ಮಹಾರಥೋತ್ಸವ

ಕುಂದೂರು: ಸುಬ್ರಹ್ಮಣ್ಯೇಶ್ವರ ರಥೋತ್ಸವ

ಇತಿಹಾಸ ಪ್ರಸಿದ್ದ ಶ್ರೀಕ್ಷೇತ್ರ ಕುಂದೂರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಷಷ್ಠಿ ಅಂಗವಾಗಿ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ರಥೋತ್ಸವ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
Last Updated 27 ನವೆಂಬರ್ 2025, 2:53 IST
ಕುಂದೂರು: ಸುಬ್ರಹ್ಮಣ್ಯೇಶ್ವರ ರಥೋತ್ಸವ

ಸಂಚಾರ ದಳದ ಎಸಿಎಫ್ ಲೋಕಾಯುಕ್ತ ಬಲೆಗೆ

ಅಪಹರಣದ ಶಂಕೆ: ಶೋಧ ನಡೆಸಿ ಬೆಸ್ತು ಬಿದ್ದ ಬಡಾವಣೆ ಠಾಣೆ ಪೊಲೀಸರು
Last Updated 27 ನವೆಂಬರ್ 2025, 2:53 IST
ಸಂಚಾರ ದಳದ ಎಸಿಎಫ್ ಲೋಕಾಯುಕ್ತ ಬಲೆಗೆ
ADVERTISEMENT
ADVERTISEMENT
ADVERTISEMENT