ಮಂಗಳವಾರ, 25 ನವೆಂಬರ್ 2025
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಹಿರಿಯ ನಾಗರಿಕರಿಗೆ ಗೌರವ ಕೊಡಿ

ಕಾರ್ಯಾಗಾರ ಉದ್ಘಾಟಿಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಹೇಮಾವತಿ
Last Updated 25 ನವೆಂಬರ್ 2025, 2:49 IST
ಹಿರಿಯ ನಾಗರಿಕರಿಗೆ ಗೌರವ ಕೊಡಿ

ಬೀದಿನಾಯಿ ಹಾವಳಿ ತಡೆಗೆ ಕ್ರಮ ಕೈಗೊಳ್ಳಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಸ್ವರೂಪ್‌ ಪ್ರಕಾಶ್‌ ಸೂಚನೆ
Last Updated 25 ನವೆಂಬರ್ 2025, 2:48 IST
ಬೀದಿನಾಯಿ ಹಾವಳಿ ತಡೆಗೆ ಕ್ರಮ ಕೈಗೊಳ್ಳಿ

‘ಯುವಕರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ’

Youth in Social Work: ಹಾಸನದ ಓಂ ಯೋಗ ಕೇಂದ್ರದಲ್ಲಿ ಯುವ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಯುವಕರು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂಬ ಸಂದೇಶ ನೀಡಲಾಯಿತು. ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕೆಂದು ಸಲಹೆ ನೀಡಲಾಯಿತು.
Last Updated 25 ನವೆಂಬರ್ 2025, 2:48 IST
‘ಯುವಕರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ’

ಕೆಎಂಎಫ್‌ ಸ್ಥಳೀಯ ಮೆಕ್ಕೆಜೋಳ ಖರೀದಿಸಲಿ

ಮೆಕ್ಕೆಜೋಳಕ್ಕೆ ₹ 3ಸಾವಿರ ದರ ನಿಗದಿ, ಖರೀದಿ ಕೇಂದ್ರ ಪ್ರಾರಂಭಕ್ಕೆ ಆಗ್ರಹ: ರೈತರ ಪ್ರತಿಭಟನೆ
Last Updated 25 ನವೆಂಬರ್ 2025, 2:47 IST
ಕೆಎಂಎಫ್‌ ಸ್ಥಳೀಯ ಮೆಕ್ಕೆಜೋಳ ಖರೀದಿಸಲಿ

35 ವರ್ಷಗಳ ನಂತರ ಶುರುವಾದ ಸಂತೆ

ತೆಂಗಿನಕಾಯಿಯ ಜೊತೆಗೆ ತರಕಾರಿ, ಧಾನ್ಯಗಳ ಮಾರಾಟಕ್ಕೂ ಅವಕಾಶ: ರೈತರ ಸಂತಸ
Last Updated 25 ನವೆಂಬರ್ 2025, 2:46 IST
35 ವರ್ಷಗಳ ನಂತರ  ಶುರುವಾದ ಸಂತೆ

ಅಂಕಗಳಿಂದ ಮಕ್ಕಳ ಸಾಮರ್ಥ್ಯ ಅಳೆಯದಿರಿ: ಶಾಸಕ ಸಿಮೆಂಟ್ ಮಂಜು

Student Potential: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ. ಮಕ್ಕಳ ಸಾಮರ್ಥ್ಯವನ್ನು ಅಂಕಗಳಿಂದ ಅಳೆಯಬಾರದು ಎಂದು ಶಾಸಕ ಸಿಮೆಂಟ್ ಮಂಜು ಸಲಹೆ ನೀಡಿದರು.
Last Updated 24 ನವೆಂಬರ್ 2025, 1:50 IST
ಅಂಕಗಳಿಂದ ಮಕ್ಕಳ ಸಾಮರ್ಥ್ಯ ಅಳೆಯದಿರಿ: ಶಾಸಕ ಸಿಮೆಂಟ್ ಮಂಜು

ಹಳೇಬೀಡು: ಅಡಿಕೆ ಒಣಗಿಸಲಾಗದೆ ಸಂಕಷ್ಟ

Weather Impact: ಶನಿವಾರ ರಾತ್ರಿ ಏಕಾಏಕಿ ಸುರಿದ ಅಕಾಲಿಕ ಮಳೆಯಿಂದ ಬೇಯಿಸಿ ಒಣಗಲು ಬಯಲಿನಲ್ಲಿ ಹರಡಿದ್ದ ಅಡಿಕೆ ನೀರಿನಲ್ಲಿ ನೆನೆದು ಫಂಗಸ್ ಬರುವ ಹಂತಕ್ಕೆ ತಲುಪಿದೆ.
Last Updated 24 ನವೆಂಬರ್ 2025, 1:48 IST
ಹಳೇಬೀಡು: ಅಡಿಕೆ ಒಣಗಿಸಲಾಗದೆ ಸಂಕಷ್ಟ
ADVERTISEMENT

ಬೇಲೂರು | ಕಾಮಗಾರಿ ಪರಿಶೀಲನೆ: ಶಾಸಕ ಎಚ್.ಕೆ. ಸುರೇಶ್

Student Hostel Construction: ಇಲ್ಲಿನ ಪಂಪ್‌ಹೌಸ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳ ಹೆಚ್ಚುವರಿ ಕೊಠಡಿ ಕಾಮಗಾರಿಗಳನ್ನು ಶಾಸಕ ಎಚ್.ಕೆ. ಸುರೇಶ್ ಪರಿಶೀಲಿಸಿದರು.
Last Updated 24 ನವೆಂಬರ್ 2025, 1:45 IST
ಬೇಲೂರು | ಕಾಮಗಾರಿ ಪರಿಶೀಲನೆ: ಶಾಸಕ ಎಚ್.ಕೆ. ಸುರೇಶ್

ಅಂಬೇಡ್ಕರ್ ಆಶೋತ್ತರ ಈಡೇರಿಸಿ: ಡಾ. ಶಿವಕುಮಾರ್

ಡಾ.ಅಂಬೇಡ್ಕರ್‌ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಡಾ. ಶಿವಕುಮಾರ್
Last Updated 24 ನವೆಂಬರ್ 2025, 1:43 IST
ಅಂಬೇಡ್ಕರ್ ಆಶೋತ್ತರ ಈಡೇರಿಸಿ: ಡಾ. ಶಿವಕುಮಾರ್

ಬುದ್ಧ, ಬಸವ, ಅಂಬೇಡ್ಕರ್‌ ತತ್ವ ಪಾಲಿಸಿ: ಶಿವಲಿಂಗೇಗೌಡ

ಕನಕದಾಸ ಜಯಂತಿ, ರಾಯಣ್ಣ ಪುತ್ಥಳಿ ಸ್ಥಾಪನೆಗೆ ಭೂಮಿಪೂಜೆ: ಶಿವಲಿಂಗೇಗೌಡ
Last Updated 24 ನವೆಂಬರ್ 2025, 1:41 IST
ಬುದ್ಧ, ಬಸವ, ಅಂಬೇಡ್ಕರ್‌ ತತ್ವ ಪಾಲಿಸಿ: ಶಿವಲಿಂಗೇಗೌಡ
ADVERTISEMENT
ADVERTISEMENT
ADVERTISEMENT