ಗುರುವಾರ, 3 ಜುಲೈ 2025
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಹಾಸನ | ಹೃದಯಾಘಾತದಿಂದ ಮತ್ತೆ ನಾಲ್ವರ ಸಾವು

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ನಾಲ್ವರು ಮೃತಪಟ್ಟಿದ್ದಾರೆ. ಇದರಲ್ಲಿ ಇಬ್ಬರು 70 ವರ್ಷ ಮೇಲಿನ ವೃದ್ಧರಾಗಿದ್ದಾರೆ.
Last Updated 3 ಜುಲೈ 2025, 15:53 IST
ಹಾಸನ | ಹೃದಯಾಘಾತದಿಂದ ಮತ್ತೆ ನಾಲ್ವರ ಸಾವು

ಅರಕಲಗೂಡು: ಮಳೆಯಿಂದ ಮೂರು ಮನೆಗಳಿಗೆ ಹಾನಿ

 ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಬಿರುಸು ಪಡೆದಿದ್ದು  ಬುಧವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನಲ್ಲಿ ಮೂರು ಮನೆಗಳಿಗೆ ಹಾನಿ ಸಂಭವಿಸಿದೆ. ...
Last Updated 3 ಜುಲೈ 2025, 14:40 IST
ಅರಕಲಗೂಡು: ಮಳೆಯಿಂದ ಮೂರು ಮನೆಗಳಿಗೆ ಹಾನಿ

ಕೊಣನೂರು: ಹೆಚ್ಚಿದ ತೇವಾಂಶ ಕುಗ್ಗಿದ ಹೊಗೆಸೊಪ್ಪು

ಸತತ ಮಳೆಯಿಂದಾಗಿ ಇಳುವರಿ ಕುಂಠಿತ: ಕಟಾವು ಪ್ರಾರಂಭ
Last Updated 3 ಜುಲೈ 2025, 14:39 IST
ಕೊಣನೂರು: ಹೆಚ್ಚಿದ ತೇವಾಂಶ ಕುಗ್ಗಿದ ಹೊಗೆಸೊಪ್ಪು

ಶ್ರವಣಬೆಳಗೊಳ: ಮಹಾಮಂಡಲ ವಿಧಾನಕ್ಕೆ ತ್ಯಾಗಿಗಳಿಂದ ಚಾಲನೆ

ಶ್ರವಣಬೆಳಗೊಳದಲ್ಲಿ 3 ರಿಂದ 8 ದಿನಗಳ ಕಾಲ ಬೃಹತ್ ವೈಭವದ ಸಿದ್ಧಚಕ್ರ ಆರಾಧನೆ
Last Updated 3 ಜುಲೈ 2025, 14:18 IST
ಶ್ರವಣಬೆಳಗೊಳ: ಮಹಾಮಂಡಲ ವಿಧಾನಕ್ಕೆ ತ್ಯಾಗಿಗಳಿಂದ ಚಾಲನೆ

ಹೆತ್ತೂರು | ಮುಂದುವರಿದ ಮಳೆ: ಮನೆ ಕುಸಿತ

ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡಳ್ಳಿ ಕೂಡಿಗೆಯಲ್ಲಿ ಭಾರಿ ಮಳೆಗೆ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
Last Updated 3 ಜುಲೈ 2025, 14:04 IST
ಹೆತ್ತೂರು | ಮುಂದುವರಿದ ಮಳೆ: ಮನೆ ಕುಸಿತ

ಹಾಸನ: ಪರಿಹಾರಕ್ಕಾಗಿ ತೆಂಗಿನ ಮರ ಏರಿದ ರೈತ

ತೋಟದಲ್ಲಿ ಹೈಟೆನ್ಷನ್‌ ವಿದ್ಯುತ್ ತಂತಿ ಎಳೆಯಲು ಬಂದಿದ್ದ ಸೆಸ್ಕ್‌ ಸಿಬ್ಬಂದಿ
Last Updated 3 ಜುಲೈ 2025, 14:04 IST
ಹಾಸನ: ಪರಿಹಾರಕ್ಕಾಗಿ ತೆಂಗಿನ ಮರ ಏರಿದ ರೈತ

ಕೆಸರುಮಯ ರಸ್ತೆಯಲ್ಲಿ ಜನರ ಪರದಾಟ

10 ವರ್ಷಗಳ ಹಿಂದೆ ಬಡಾವಣೆ ನಿರ್ಮಾಣ: ಅಂದಿನಿಂದ ಜನರ ಮನವಿ
Last Updated 3 ಜುಲೈ 2025, 7:39 IST
ಕೆಸರುಮಯ ರಸ್ತೆಯಲ್ಲಿ ಜನರ ಪರದಾಟ
ADVERTISEMENT

ಮೊದಲು ನಮಗೆ ವಿಷಕೊಡಿ: ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಕ್ಕೆ ಮಹಿಳೆಯರ ವಿರೋಧ

ಪರಸನಹಳ್ಳಿ ಗೇಟ್ ಸಮೀಪ ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಿಸಲು ಅನುಮತಿ ನೀಡುವುದನ್ನು ವಿರೋಧಿಸಿ 100ಕ್ಕೂ ಹೆಚ್ಚು ಮಹಿಳೆಯರು ಗ್ರಾಮ ಪಂಚಾಯ್ತಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
Last Updated 2 ಜುಲೈ 2025, 14:18 IST
ಮೊದಲು ನಮಗೆ ವಿಷಕೊಡಿ: ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಕ್ಕೆ ಮಹಿಳೆಯರ ವಿರೋಧ

ಹಾಸನ | ಹೃದಯಾಘಾತ: ಪರಿಶೀಲನೆ ಆರಂಭಿಸಿದ ವೈದ್ಯರ ತಂಡ

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವಿನ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್‌ ಎಚ್‌. ನೇತೃತ್ವದ ತಂಡ ಪರಿಶೀಲನೆ ಆರಂಭಿಸಿದೆ
Last Updated 2 ಜುಲೈ 2025, 14:07 IST
ಹಾಸನ | ಹೃದಯಾಘಾತ: ಪರಿಶೀಲನೆ ಆರಂಭಿಸಿದ ವೈದ್ಯರ ತಂಡ

ಹಿರೀಸಾವೆ: ಮನೆಯ ಬಾಗಿಲು ಬೀಗ ಮುರಿದು 100 ಗ್ರಾಂ ಚಿನ್ನದ ಒಡವೆ ಕಳವು

ಮನೆಯ ಬಾಗಿಲು ಬೀಗ ಮುರಿದು 100 ಗ್ರಾಂ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿರುವ ಘಟನೆ ಹಿರೀಸಾವೆ ಹೋಬಳಿಯ ಜಿನ್ನೇನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.
Last Updated 2 ಜುಲೈ 2025, 13:53 IST
ಹಿರೀಸಾವೆ: ಮನೆಯ ಬಾಗಿಲು ಬೀಗ ಮುರಿದು 100 ಗ್ರಾಂ ಚಿನ್ನದ ಒಡವೆ ಕಳವು
ADVERTISEMENT
ADVERTISEMENT
ADVERTISEMENT