ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹಾಸನ (ಜಿಲ್ಲೆ)

ADVERTISEMENT

ಅರಕಲಗೂಡು: ₹ 80 ಸಾವಿರ ವೆಚ್ಚದಲ್ಲಿ ಶಾಲೆಗೆ ಕೊಳವೆಬಾವಿ ಕೊರೆಸಿದ ಮುಖ್ಯ ಶಿಕ್ಷಕಿ

Shashikala Teacher: ಅರಕಲಗೂಡು (ಹಾಸನ ಜಿಲ್ಲೆ): ತಾಲ್ಲೂಕಿನ ಸಂತೆಮರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ ಅವರು ವೈಯಕ್ತಿಕವಾಗಿ ₹80 ಸಾವಿರ ವೆಚ್ಚ ಮಾಡಿ, ವಾರದ ಹಿಂದೆ ಕೊಳವೆಬಾವಿ ಕೊರೆಸಿ ಶಾಲೆಯ ನೀರಿನ ಕೊರತೆ ನೀಗಿಸಿದ್ದಾರೆ.
Last Updated 13 ಜನವರಿ 2026, 23:58 IST
ಅರಕಲಗೂಡು: ₹ 80 ಸಾವಿರ ವೆಚ್ಚದಲ್ಲಿ ಶಾಲೆಗೆ ಕೊಳವೆಬಾವಿ ಕೊರೆಸಿದ ಮುಖ್ಯ ಶಿಕ್ಷಕಿ

ಹಾಸನ: ಕಾಡಾನೆ ತುಳಿದು ಕಾರ್ಮಿಕ ಮಹಿಳೆ ಸಾವು

Wild Elephant Attack: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೂಗಲಿಯಲ್ಲಿ ಮಂಗಳವಾರ ಕಾಡಾನೆ ದಾಳಿಯಿಂದ ತೋಟಕ್ಕೆ ಹೊರಟಿದ್ದ ಕಾರ್ಮಿಕ ಮಹಿಳೆ ಶೋಭಾ (40) ಮೃತಪಟ್ಟರು. ಅವರ ತಾಯಿ ರಾಜಮ್ಮ ಪಾರಾಗಿದ್ದಾರೆ. ಮೃತದೇಹವಿಟ್ಟು ಪ್ರತಿಭಟಿಸಿದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
Last Updated 13 ಜನವರಿ 2026, 18:14 IST
ಹಾಸನ: ಕಾಡಾನೆ ತುಳಿದು ಕಾರ್ಮಿಕ ಮಹಿಳೆ ಸಾವು

ಹಾಸನ, ಕೊಡಗು, ಚಿಕ್ಕಮಗಳೂರಿನ ವಿವಿಧೆಡೆ ಮಳೆ: ಭತ್ತ, ಕಾಫಿ ಕೊಯ್ಲಿಗೆ ಅಡ್ಡಿ

Coffee Harvest: ಹಾಸನ: ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಮಳೆಯಾಗಿದ್ದು, ಭತ್ತ, ಕಾಫಿ ಕೊಯ್ಲಿಗೆ ಆತಂಕ ಎದುರಾಗಿದೆ. ಜಿಲ್ಲಾ ಕೇಂದ್ರದಲ್ಲಿ ಸಂಜೆ 5.30ಕ್ಕೆ ಆರಂಭವಾದ ಜಿಟಿಜಿಟಿ ಮಳೆ 45ನಿಮಿಷಕ್ಕೂ ಹೆಚ್ಚು ಹೊತ್ತು ಸುರಿಯಿತು.
Last Updated 13 ಜನವರಿ 2026, 16:55 IST
ಹಾಸನ, ಕೊಡಗು, ಚಿಕ್ಕಮಗಳೂರಿನ ವಿವಿಧೆಡೆ ಮಳೆ: ಭತ್ತ, ಕಾಫಿ ಕೊಯ್ಲಿಗೆ ಅಡ್ಡಿ

ಬೇಲೂರು| ನಿಯಮ ಉಲ್ಲಂಘನೆ, ಬುದ್ಧಿವಂತರೇ ಹೆಚ್ಚು: ಹಿರಿಯ ನ್ಯಾಯಾಧೀಶೆ ಎಂ.ಶಶಿಕಲಾ

Traffic Discipline: byline no author page goes here ಬೇಲೂರಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಎಂ.ಶಶಿಕಲಾ ಮಾತನಾಡಿ, ಬುದ್ಧಿವಂತರೇ ಹೆಚ್ಚು ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Last Updated 13 ಜನವರಿ 2026, 5:38 IST
ಬೇಲೂರು| ನಿಯಮ ಉಲ್ಲಂಘನೆ, ಬುದ್ಧಿವಂತರೇ ಹೆಚ್ಚು: ಹಿರಿಯ ನ್ಯಾಯಾಧೀಶೆ ಎಂ.ಶಶಿಕಲಾ

ಹೊಳೆನರಸೀಪುರ| ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ತರಲು ಹುನ್ನಾರ: ಎಚ್‌.ಡಿ. ರೇವಣ್ಣ

Party Survival: byline no author page goes here ಹೊಳೆನರಸೀಪುರದಲ್ಲಿ ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷ ಜೆಡಿಎಸ್ ಅಸ್ತಿತ್ವ ಕುಂಠಿತಗೊಳಿಸಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ, ಹಾಸನದಲ್ಲಿ ಜನವರಿ 24ರಂದು ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
Last Updated 13 ಜನವರಿ 2026, 5:35 IST
ಹೊಳೆನರಸೀಪುರ| ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ತರಲು ಹುನ್ನಾರ: ಎಚ್‌.ಡಿ. ರೇವಣ್ಣ

ಹಾಲುಮತಿಘಟ್ಟ : ಕಾಂಗ್ರೆಸ್, ಜೆಡಿಎಸ್ ತೊರೆದ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

Political Shift: byline no author page goes here ಶ್ರವಣಬೆಳಗೊಳದ ಹಾಲುಮತಿಘಟ್ಟದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು. ಸಿ.ಆರ್. ಚಿದಾನಂದ್ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.
Last Updated 13 ಜನವರಿ 2026, 5:34 IST
ಹಾಲುಮತಿಘಟ್ಟ : ಕಾಂಗ್ರೆಸ್, ಜೆಡಿಎಸ್ ತೊರೆದ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

ತಾಕತ್ತಿದ್ದರೆ ನನ್ನ ವಿರುದ್ಧ ಸ್ಪರ್ಧಿಸಿ: ಕೆಂಕೆರೆಯಲ್ಲಿ ಶಿವಲಿಂಗೇಗೌಡ ಸವಾಲು

Political Statement: byline no author page goes here ಕೆಂಕೆರೆ ಗ್ರಾಮದಲ್ಲಿ ಶಾಸಕ ಶಿವಲಿಂಗೇಗೌಡ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾಕತ್ತಿದ್ದರೆ ಅರಸೀಕೆರೆ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ರಾಜಕೀಯ ಪ್ರತಿಸ್ಪರ್ಧಿಗಳಿಗೆ ಸವಾಲು ಹಾಕಿದರು.
Last Updated 13 ಜನವರಿ 2026, 5:31 IST
ತಾಕತ್ತಿದ್ದರೆ ನನ್ನ ವಿರುದ್ಧ ಸ್ಪರ್ಧಿಸಿ: ಕೆಂಕೆರೆಯಲ್ಲಿ ಶಿವಲಿಂಗೇಗೌಡ ಸವಾಲು
ADVERTISEMENT

ಹಾಸನ: ರಾಜ್ಯಮಟ್ಟದ ಆಲೂಗಡ್ಡೆ ಮೇಳ 26ರಿಂದ

Agriculture Revival: byline no author page goes here ಹಾಸನದಲ್ಲಿ ಜನವರಿ 26-27ರಂದು ಆಲೂಗಡ್ಡೆ ಮೇಳ ಆಯೋಜಿಸಲಾಗಿದ್ದು, ತೋಟಗಾರಿಕೆ ಇಲಾಖೆ ವತಿಯಿಂದ ಬಿತ್ತನೆ, ರೋಗ ನಿಯಂತ್ರಣ, ಯಾಂತ್ರೀಕರಣ ಸೇರಿದಂತೆ ನವೀಕರಿತ ತಂತ್ರಜ್ಞಾನ ಪರಿಚಯಿಸಲಾಗಲಿದೆ.
Last Updated 13 ಜನವರಿ 2026, 5:31 IST
ಹಾಸನ: ರಾಜ್ಯಮಟ್ಟದ ಆಲೂಗಡ್ಡೆ ಮೇಳ 26ರಿಂದ

ಅರಸೀಕೆರೆ| ಸಮರ್ಪಕ ನೀರು ಪೂರೈಸದಿದ್ದರೆ ಜೈಲು ಗ್ಯಾರಂಟಿ: ಶಿವಲಿಂಗೇಗೌಡ

Drinking Water Demand: ಅರಸೀಕೆರೆಯಲ್ಲಿ ಶಾಸಕ ಶಿವಲಿಂಗೇಗೌಡ ಅವರು ಜನರಿಗೆ ಸಮರ್ಪಕ ನೀರು ಪೂರೈಸದ ಅಧಿಕಾರಿಗಳಿಗೆ ಜೈಲು ಗ್ಯಾರಂಟಿ ಎಚ್ಚರಿಕೆ ನೀಡಿದರು. ಜನಸಂಪರ್ಕ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಯಿತು.
Last Updated 13 ಜನವರಿ 2026, 5:29 IST
ಅರಸೀಕೆರೆ| ಸಮರ್ಪಕ ನೀರು ಪೂರೈಸದಿದ್ದರೆ ಜೈಲು ಗ್ಯಾರಂಟಿ: ಶಿವಲಿಂಗೇಗೌಡ

ತಾಕತ್ತಿದ್ದರಿಂದ ಅರಸೀಕೆರೆಯಿಂದ ಸ್ಪರ್ಧಿಸಲಿ: ರೇವಣ್ಣಗೆ ಶಿವಲಿಂಗೇಗೌಡ ಆಹ್ವಾನ

ಸೋಲು–ಗೆಲುವು ಜನರ ತೀರ್ಮಾನ
Last Updated 12 ಜನವರಿ 2026, 5:55 IST
ತಾಕತ್ತಿದ್ದರಿಂದ ಅರಸೀಕೆರೆಯಿಂದ ಸ್ಪರ್ಧಿಸಲಿ: ರೇವಣ್ಣಗೆ ಶಿವಲಿಂಗೇಗೌಡ ಆಹ್ವಾನ
ADVERTISEMENT
ADVERTISEMENT
ADVERTISEMENT