ಅಂಬೇಡ್ಕರ್ ಭವನ, ಪುತ್ಥಳಿಗೆ ಹೆಚ್ಚುವರಿ ಅನುದಾನ: ಡಾ.ಪರಮೇಶ್ವರ್
Government Grant: ಹಿರೀಸಾವೆಯಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಅಂಬೇಡ್ಕರ್ ಭವನ ಹಾಗೂ ಪುತ್ಥಳಿಗಳ ನಿರ್ಮಾಣಕ್ಕೆ ಸರ್ಕಾರದಿಂದ ಹಂತ ಹಂತವಾಗಿ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದು ಹೇಳಿದರು.Last Updated 7 ಫೆಬ್ರುವರಿ 2026, 4:58 IST