ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಹಾಸನ | ದುರಸ್ತಿಯಾಗದ ಯಗಚಿ ನಾಲೆ: ಹರಿಯದ ನೀರು

ಹಾಸನದ ಆಲೂರು, ಬೇಲೂರು ಹಾಗೂ ಕಟ್ಟಾಯ ಹೋಬಳಿಗಳಲ್ಲಿ ಯಗಚಿ ನಾಲೆಗಳ ನಿಷ್ಕ್ರಿಯತೆ ಬೆಳೆಗಾರರಿಗೆ ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದ್ದು, ರೈತರು ಕೊಳವೆಬಾವಿಗಳತ್ತ ಮುನ್ನುಗ್ಗುತ್ತಿದ್ದಾರೆ.
Last Updated 4 ಫೆಬ್ರುವರಿ 2026, 6:40 IST
ಹಾಸನ | ದುರಸ್ತಿಯಾಗದ ಯಗಚಿ ನಾಲೆ: ಹರಿಯದ ನೀರು

ಕಸ ಎಸೆಯುವ ಜಾಗದಲ್ಲಿ ಗಿಡ: ಶುಚಿತ್ವ ಕಾಪಾಡಲು ಆಲೂರು ಪುರಸಭೆಯಿಂದ ವಿನೂತನ ಕ್ರಮ

ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆಬದಿಯಲ್ಲಿ ಎಸೆಯಲಾಗಿದ್ದ ಕಸವನ್ನು ತೆರವುಗೊಳಿಸಿ, ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಿದ ಈ ಕ್ರಮ ಮೆಚ್ಚುಗೆ ಪಡೆದಿದೆ.
Last Updated 4 ಫೆಬ್ರುವರಿ 2026, 6:36 IST
ಕಸ ಎಸೆಯುವ ಜಾಗದಲ್ಲಿ ಗಿಡ: ಶುಚಿತ್ವ ಕಾಪಾಡಲು ಆಲೂರು ಪುರಸಭೆಯಿಂದ ವಿನೂತನ ಕ್ರಮ

ಚನ್ನರಾಯಪಟ್ಟಣ: ವಿಜೃಂಭಣೆಯಿಂದ ಜರುಗಿದ ಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ

ಚನ್ನರಾಯಟ್ಟಣ ಪಟ್ಟಣದ ಕೋಟೆ ಪ್ರದೇಶದಲ್ಲಿ ಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಮಂಗಳವಾರ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಭಕ್ತಿ ಮತ್ತು ವಿಜೃಂಭಣೆಯಿಂದ ಜರುಗಿತು.
Last Updated 4 ಫೆಬ್ರುವರಿ 2026, 6:35 IST
ಚನ್ನರಾಯಪಟ್ಟಣ: ವಿಜೃಂಭಣೆಯಿಂದ ಜರುಗಿದ ಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ

ಹಿಂದೂ ಧರ್ಮ ಅಳಿಸಲು ಅಸಾಧ್ಯ: ಸದಾಶಿವ ಶಿವಾಚಾರ್ಯ ಸ್ವಾಮೀಜಿ

ಕೊಣನೂರಿನಲ್ಲಿ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಸ್ವಾಮೀಜಿ
Last Updated 4 ಫೆಬ್ರುವರಿ 2026, 6:32 IST
ಹಿಂದೂ ಧರ್ಮ ಅಳಿಸಲು ಅಸಾಧ್ಯ: ಸದಾಶಿವ ಶಿವಾಚಾರ್ಯ ಸ್ವಾಮೀಜಿ

ನಾವು ನಕ್ಷತ್ರಗಳ ದೂಳಿನಿಂದ ಬಂದವರು: ಅಹಮದ್‌ ಹಗರೆ

ಕಟ್ಟಾಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಸಂವಾದದಲ್ಲಿ ಅಹಮದ್‌ ಹಗರೆ
Last Updated 4 ಫೆಬ್ರುವರಿ 2026, 6:31 IST
ನಾವು ನಕ್ಷತ್ರಗಳ ದೂಳಿನಿಂದ ಬಂದವರು: ಅಹಮದ್‌ ಹಗರೆ

ಬಜೆಟ್‌ ಪೂರ್ವಭಾವಿ ಸಭೆ: ಶಾಸಕರೆದುರು ಪುರಸಭೆ ಸದಸ್ಯರು ಸಮಸ್ಯೆಗಳ ಪಟ್ಟಿ

Pre-Budget Session: ಬೇಲೂರು: ಪುರಸಭೆಯಲ್ಲಿ ಸೋಮವಾರ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯು ಸದಸ್ಯರ ಅಹವಾಲುಗಳಿಂದ ತುಂಬಿಹೋಯಿತು. ಶಾಸಕ ಎಚ್.ಕೆ. ಸುರೇಶ್ ಸದಸ್ಯರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸೋಣ ಎಂದು ಹೇಳಿದರು.
Last Updated 4 ಫೆಬ್ರುವರಿ 2026, 6:29 IST
ಬಜೆಟ್‌ ಪೂರ್ವಭಾವಿ ಸಭೆ: ಶಾಸಕರೆದುರು ಪುರಸಭೆ ಸದಸ್ಯರು ಸಮಸ್ಯೆಗಳ ಪಟ್ಟಿ

ಹಾಸನ: ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಕೋಲಾಟ

Cultural Event: ಚನ್ನರಾಯಪಟ್ಟಣ: ಇಲ್ಲಿನ ಕೋಟೆಯಲ್ಲಿ ಮಂಗಳವಾರ ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವದ ವೇಳೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಕೋಲಾಟವಾಡಿ ಜನರಲ್ಲಿ ಹುರುಪು ತುಂಬಿದರು. ರಥೋತ್ಸವದಲ್ಲಿ ಭಾರತೀಶ್ ಜನಪದ ತಂಡದ ಕಲಾವಿದರು ಕೋಲಾಟ ಪ್ರದರ್ಶಿಸಿದರು.
Last Updated 4 ಫೆಬ್ರುವರಿ 2026, 1:06 IST
ಹಾಸನ: ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಕೋಲಾಟ
ADVERTISEMENT

ನನ್ನದು ಅಸಲಿ, ಅವರದ್ದು ನಕಲಿ ದಾಖಲೆ: ದಾಖಲೆ ಸಲ್ಲಿಸಿದ ಯಶ್‌ ತಾಯಿ ಪುಷ್ಪಾ

Ownership Controversy: ಹಾಸನದಲ್ಲಿ ನಿವೇಶನ ಮಾಲೀಕತ್ವದ ಬಗ್ಗೆ ಹೆಚ್ಚಿದ ಗೊಂದಲ ಹಿನ್ನೆಲೆಯಲ್ಲಿ ಯಶ್ ತಾಯಿ ಪುಷ್ಪಾ ಅರ್ಹುನ್ ಕುಮಾರ್ ಎಲ್ಲಾ ಮೂಲ ದಾಖಲೆಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದು, ನ್ಯಾಯಾಲಯದ ವಿಚಾರಣೆಯ ಪ್ರಕ್ರಿಯೆ ಮುಂದುವರಿದಿದೆ.
Last Updated 3 ಫೆಬ್ರುವರಿ 2026, 5:47 IST
ನನ್ನದು ಅಸಲಿ, ಅವರದ್ದು ನಕಲಿ ದಾಖಲೆ: ದಾಖಲೆ ಸಲ್ಲಿಸಿದ ಯಶ್‌ ತಾಯಿ ಪುಷ್ಪಾ

ಹಾಸನ| ಬಿಳಿಸುಳಿ ರೋಗ: ಪರಿಹಾರ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

Crop Disease Alert: ಹಾಸನ ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆಯಲ್ಲಿ ಕಂಡ ಬಿಳಿಸುಳಿ ರೋಗದಿಂದಾಗಿ ರೈತರಿಗೆ ನಷ್ಟವಾದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಲತಾಕುಮಾರಿ ಅವರು ಬೀಜ ಹಾಗೂ ತಡೆ ಕ್ರಮಗಳ ಬಗ್ಗೆ ಸೂಚನೆ ನೀಡಿದರು.
Last Updated 3 ಫೆಬ್ರುವರಿ 2026, 5:47 IST
ಹಾಸನ| ಬಿಳಿಸುಳಿ ರೋಗ: ಪರಿಹಾರ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

ಹಾಸನ| ರಸ್ತೆಯಲ್ಲೇ ಹೊತ್ತಿ ಉರಿದ ಕಾರು: ಯುವಕ ಸಾವು

Fatal Crash: ಅರಸೀಕೆರೆ ಬಳಿ ಕಾರು ಡಿಕ್ಕಿ ಹೊಡೆದು ಹೊತ್ತಿ ಉರಿದ ಪರಿಣಾಮ, ಮಂಜುನಾಥ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಪ್ರಕರಣ ಬಾಣಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Last Updated 3 ಫೆಬ್ರುವರಿ 2026, 5:47 IST
ಹಾಸನ| ರಸ್ತೆಯಲ್ಲೇ ಹೊತ್ತಿ ಉರಿದ ಕಾರು: ಯುವಕ ಸಾವು
ADVERTISEMENT
ADVERTISEMENT
ADVERTISEMENT