ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ನನ್ನದು ಅಸಲಿ, ಅವರದ್ದು ನಕಲಿ ದಾಖಲೆ: ದಾಖಲೆ ಸಲ್ಲಿಸಿದ ಯಶ್‌ ತಾಯಿ ಪುಷ್ಪಾ

Ownership Controversy: ಹಾಸನದಲ್ಲಿ ನಿವೇಶನ ಮಾಲೀಕತ್ವದ ಬಗ್ಗೆ ಹೆಚ್ಚಿದ ಗೊಂದಲ ಹಿನ್ನೆಲೆಯಲ್ಲಿ ಯಶ್ ತಾಯಿ ಪುಷ್ಪಾ ಅರ್ಹುನ್ ಕುಮಾರ್ ಎಲ್ಲಾ ಮೂಲ ದಾಖಲೆಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದು, ನ್ಯಾಯಾಲಯದ ವಿಚಾರಣೆಯ ಪ್ರಕ್ರಿಯೆ ಮುಂದುವರಿದಿದೆ.
Last Updated 3 ಫೆಬ್ರುವರಿ 2026, 5:47 IST
ನನ್ನದು ಅಸಲಿ, ಅವರದ್ದು ನಕಲಿ ದಾಖಲೆ: ದಾಖಲೆ ಸಲ್ಲಿಸಿದ ಯಶ್‌ ತಾಯಿ ಪುಷ್ಪಾ

ಹಾಸನ| ಬಿಳಿಸುಳಿ ರೋಗ: ಪರಿಹಾರ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

Crop Disease Alert: ಹಾಸನ ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆಯಲ್ಲಿ ಕಂಡ ಬಿಳಿಸುಳಿ ರೋಗದಿಂದಾಗಿ ರೈತರಿಗೆ ನಷ್ಟವಾದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಲತಾಕುಮಾರಿ ಅವರು ಬೀಜ ಹಾಗೂ ತಡೆ ಕ್ರಮಗಳ ಬಗ್ಗೆ ಸೂಚನೆ ನೀಡಿದರು.
Last Updated 3 ಫೆಬ್ರುವರಿ 2026, 5:47 IST
ಹಾಸನ| ಬಿಳಿಸುಳಿ ರೋಗ: ಪರಿಹಾರ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

ಹಾಸನ| ರಸ್ತೆಯಲ್ಲೇ ಹೊತ್ತಿ ಉರಿದ ಕಾರು: ಯುವಕ ಸಾವು

Fatal Crash: ಅರಸೀಕೆರೆ ಬಳಿ ಕಾರು ಡಿಕ್ಕಿ ಹೊಡೆದು ಹೊತ್ತಿ ಉರಿದ ಪರಿಣಾಮ, ಮಂಜುನಾಥ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಪ್ರಕರಣ ಬಾಣಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Last Updated 3 ಫೆಬ್ರುವರಿ 2026, 5:47 IST
ಹಾಸನ| ರಸ್ತೆಯಲ್ಲೇ ಹೊತ್ತಿ ಉರಿದ ಕಾರು: ಯುವಕ ಸಾವು

ಶ್ರವಣಬೆಳಗೊಳ| ಪರಿಸರ ಕಾಳಜಿ; ವಿದ್ಯಾರ್ಥಿಗಳಿಗೆ ಮಾಹಿತಿ

Student Eco Program: ಶ್ರವಣಬೆಳಗೊಳದಲ್ಲಿ ಬಿ.ರಾಘವೇಂದ್ರ ಅವರು ವಿದ್ಯಾರ್ಥಿಗಳಿಗೆ ಔಷಧ ಸಸ್ಯಗಳ ಮಹತ್ವ ಹಾಗೂ ಪರಿಸರ ಕಾಳಜಿಯ ಬಗ್ಗೆ ಉಪದೇಶ ನೀಡಿದ್ದು, ಇಕೋ ಕ್ಲಬ್ ಸದಸ್ಯರಿಗೆ ಕಷಾಯ ವಿತರಿಸಲಾಯಿತು.
Last Updated 3 ಫೆಬ್ರುವರಿ 2026, 5:47 IST
ಶ್ರವಣಬೆಳಗೊಳ| ಪರಿಸರ ಕಾಳಜಿ; ವಿದ್ಯಾರ್ಥಿಗಳಿಗೆ ಮಾಹಿತಿ

ವೈಭವದ ಸಕಲೇಶ್ವರಸ್ವಾಮಿ ಬ್ರಹ್ಮರಥೋತ್ಸವ: ಮೆರುಗು ಹೆಚ್ಚಿಸಿದ ಅಲಂಕಾರ

Temple Festival: ಸಕಲೇಶಪುರದಲ್ಲಿ ಸಹಸ್ರಾರು ಭಕ್ತರ ಸಾನ್ನಿಧ್ಯದಲ್ಲಿ ಸಕಲೇಶ್ವರಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿದ್ದು, ರಥದ ಅಲಂಕಾರ, ಮೆರವಣಿಗೆ ಹಾಗೂ ಅನ್ನಸಂತರ್ಪಣೆ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.
Last Updated 3 ಫೆಬ್ರುವರಿ 2026, 5:46 IST
ವೈಭವದ ಸಕಲೇಶ್ವರಸ್ವಾಮಿ ಬ್ರಹ್ಮರಥೋತ್ಸವ: ಮೆರುಗು ಹೆಚ್ಚಿಸಿದ ಅಲಂಕಾರ

ಸಕಲೇಶಪುರ: ಕಣ್ಮನ ಸೆಳೆದ ಹೇಮಾವತಿ ಗಂಗಾರತಿ

River Ritual: ಸಕಲೇಶಪುರದಲ್ಲಿ ಮಾಗ ಮಾಸ ಹುಣ್ಣಿಮೆಯಂದು ಸಕಲೇಶ್ವರಸ್ವಾಮಿ ದೇವಸ್ಥಾನ ಸಮಿತಿಯ ವತಿಯಿಂದ ನಡೆದ ಹೇಮಾವತಿ ಗಂಗಾರತಿ ದೈವಿಕತೆ ಹಾಗೂ ಮನ ಪರಿವರ್ತನೆಗೆ ಸ್ಪೂರ್ತಿ ನೀಡಿದ ಶ್ರದ್ಧಾಪೂರ್ಣ ಕಾರ್ಯಕ್ರಮವಾಯಿತು.
Last Updated 3 ಫೆಬ್ರುವರಿ 2026, 5:46 IST
ಸಕಲೇಶಪುರ: ಕಣ್ಮನ ಸೆಳೆದ ಹೇಮಾವತಿ ಗಂಗಾರತಿ

ಹಾಸನದ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ವೇಗ: 2-3 ತಿಂಗಳಲ್ಲಿ ಲೋಕಾರ್ಪಣೆ

Railway Overbridge: ಹಾಸನ: ವರ್ಷಗಳ ಕಾಲ ನಗರದ ಪ್ರಮುಖ ಸಮಸ್ಯೆಯಾಗಿರುವ ರೇಲ್ವೆ ಮೇಲ್ಸೇತುವೆ ಕಾಮಗಾರಿ ಇದೀಗ ಸ್ವಲ್ಪ ವೇಗವಾಗಿದೆ. ವಾಹನ ದಟ್ಟಣೆಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ 2018ರಲ್ಲಿ ಆರಂಭಿಸಲಾದ ಈ ಮೇಲ್ಸೇತುವೆ ಕಾಮಗಾರಿ ವೇಗ ಪಡೆದಿದೆ.
Last Updated 2 ಫೆಬ್ರುವರಿ 2026, 4:50 IST
ಹಾಸನದ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ವೇಗ: 2-3 ತಿಂಗಳಲ್ಲಿ ಲೋಕಾರ್ಪಣೆ
ADVERTISEMENT

ಹೊಳೆನರಸೀಪುರ: ಮಾವಿನಕೆರೆ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ರಥೋತ್ಸವ

Holenarasipura Temple: ಹೊಳೆನರಸೀಪುರ: ತಾಲ್ಲೂಕಿನ ಮಾವಿನಕೆರೆ ಲಕ್ಷ್ಮೀವೆಂಕಟೇಶ್ವರಸ್ವಾಮಿ ರಥೋತ್ಸವ ಭಾನುವಾರ ಬೆಳಿಗ್ಗೆ ಶ್ರದ್ಧಾ–ಭಕ್ತಿಯಿಂದ ನಡೆಯಿತು. ರಥಾರೋಹಣ ಮೂರ್ತಿಗೆ ಪೂಜೆ ಸಲ್ಲಿಸಿ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
Last Updated 2 ಫೆಬ್ರುವರಿ 2026, 4:49 IST
ಹೊಳೆನರಸೀಪುರ: ಮಾವಿನಕೆರೆ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ರಥೋತ್ಸವ

ಅರಕಲಗೂಡು: ಉಳುಮೇಶ್ವರಸ್ವಾಮಿ ರಥೋತ್ಸವ ಸಂಭ್ರಮ

Mallipatna Temple: ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣದ ಉಳುಮೇಶ್ವರಸ್ವಾಮಿ ರಥೋತ್ಸವ ಭಾನುವಾರ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. ಬೆಳಿಗ್ಗೆ ದೇವಾಲಯದಲ್ಲಿ ಅಭಿಷೇಕ, ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
Last Updated 2 ಫೆಬ್ರುವರಿ 2026, 4:48 IST
ಅರಕಲಗೂಡು: ಉಳುಮೇಶ್ವರಸ್ವಾಮಿ ರಥೋತ್ಸವ ಸಂಭ್ರಮ

ಜಾವಗಲ್: ಹಿಂದೂ ಸಮಾಜೋತ್ಸವ

Hindu Unity: ಜಾವಗಲ್: ಹಿಂದೂಗಳು ಎಚ್ಚೆತ್ತುಕೊಳ್ಳುವ ಮೂಲಕ ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಮಾರಗೊಂಡನಹಳ್ಳಿಯ ವಿರಕ್ತಮಠದ ಅಭಿನವ ಬಸವಲಿಂಗ ಸ್ವಾಮೀಜಿ ಹೇಳಿದರು.
Last Updated 2 ಫೆಬ್ರುವರಿ 2026, 4:47 IST
ಜಾವಗಲ್: ಹಿಂದೂ ಸಮಾಜೋತ್ಸವ
ADVERTISEMENT
ADVERTISEMENT
ADVERTISEMENT