ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಯಾರ್ರಿ ಅವನು, ಅವನೇನು ಹೈಕಮಾಂಡಾ?: ಪ್ರೀತಂಗೌಡ ವಿರುದ್ಧ ಶಾಸಕ ಎ.ಮಂಜು ಆಕ್ರೋಶ

BJP JDS Alliance: ಅರಕಲಗೂಡು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ವಿರುದ್ಧ ಶಾಸಕ ಎ.ಮಂಜು ವಾಗ್ದಾಳಿ ನಡೆಸಿದರು. ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳು ಮೈತ್ರಿಯಾಗಿ ಹೋಗುವುದು ಒಳ್ಳೆಯದು ಎಂದರು.
Last Updated 10 ಫೆಬ್ರುವರಿ 2026, 6:29 IST
ಯಾರ್ರಿ ಅವನು, ಅವನೇನು ಹೈಕಮಾಂಡಾ?: ಪ್ರೀತಂಗೌಡ ವಿರುದ್ಧ ಶಾಸಕ ಎ.ಮಂಜು ಆಕ್ರೋಶ

ನನ್ನ ನೋವು ಭಗವಂತನಿಗೆ ಗೊತ್ತು, ಏನಾದರೂ ಹೆದರುವ ವ್ಯಕ್ತಿ ನಾನಲ್ಲ: ಶಿವಲಿಂಗೇಗೌಡ

ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷದ ಬದಲಿಸಿದೆ...
Last Updated 10 ಫೆಬ್ರುವರಿ 2026, 6:29 IST
ನನ್ನ ನೋವು ಭಗವಂತನಿಗೆ ಗೊತ್ತು, ಏನಾದರೂ ಹೆದರುವ ವ್ಯಕ್ತಿ ನಾನಲ್ಲ: ಶಿವಲಿಂಗೇಗೌಡ

ಧಾರ್ಮಿಕ ಪ್ರಜ್ಞೆ ಉಳಿಸಿಕೊಳ್ಳುವುದು ಕರ್ತವ್ಯ: ನಿಖಿಲ್‌ ಕುಮಾರಸ್ವಾಮಿ

ಕೆಳಗಳಲೆ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ
Last Updated 10 ಫೆಬ್ರುವರಿ 2026, 6:28 IST
ಧಾರ್ಮಿಕ ಪ್ರಜ್ಞೆ ಉಳಿಸಿಕೊಳ್ಳುವುದು ಕರ್ತವ್ಯ: ನಿಖಿಲ್‌ ಕುಮಾರಸ್ವಾಮಿ

ವ್ಯಾವಹಾರಿಕ ಜ್ಞಾನ ರೂಢಿಸಿಕೊಳ್ಳಿ: ಶಾಸಕ ಸಿ.ಎನ್. ಬಾಲಕೃಷ್ಣ

Business Skills: ಚನ್ನರಾಯಪಟ್ಟಣ: ವಿದ್ಯಾರ್ಥಿ ದಿಸೆಯಲ್ಲಿ ವ್ಯಾಪಾರ, ವಹಿವಾಟು, ವ್ಯವಹಾರದ ಲೆಕ್ಕಾಚಾರವನ್ನು ತಿಳಿದುಕೊಳ್ಳಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು. ಪಟ್ಟಣದ ನವೋದಯ ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ಏರ್ಪಡಿಸಿದ್ದ ಆಹಾರಮೇಳ ಉದ್ಘಾಟಿಸಿ ಅವರು ಮಾತನಾಡಿದರು.
Last Updated 10 ಫೆಬ್ರುವರಿ 2026, 6:28 IST
ವ್ಯಾವಹಾರಿಕ ಜ್ಞಾನ ರೂಢಿಸಿಕೊಳ್ಳಿ: ಶಾಸಕ ಸಿ.ಎನ್. ಬಾಲಕೃಷ್ಣ

ಸುಸಜ್ಜಿತ ಯುಜಿ ಕೇಬಲ್ ಅಳವಡಿಸಲು ಸಿದ್ಧತೆ: ಶಾಸಕ ಸಿ.ಎನ್.ಬಾಲಕೃಷ್ಣ

Power Infrastructure: ಶ್ರವಣಬೆಳಗೊಳ: ‘ಪಟ್ಟಣದ ಸೆಸ್ಕ್ ಕಾರ್ಯಾಲಯದ ಆವರಣದಲ್ಲಿ ₹31 ಲಕ್ಷ ಅಂದಾಜು ವೆಚ್ಚದಲ್ಲಿ ದಾಖಲೆಗಳ ಕೊಠಡಿಯನ್ನು ನಿರ್ಮಿಸಲಾಗುತ್ತಿದೆ’ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಸೋಮವಾರ ಹೇಳಿದರು. ಮುಂಬರುವ ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ ನಡೆಸಲಾಗಿದೆ.
Last Updated 10 ಫೆಬ್ರುವರಿ 2026, 6:28 IST
ಸುಸಜ್ಜಿತ ಯುಜಿ ಕೇಬಲ್ ಅಳವಡಿಸಲು ಸಿದ್ಧತೆ: ಶಾಸಕ ಸಿ.ಎನ್.ಬಾಲಕೃಷ್ಣ

ಹಾಸನ: 50ಕ್ಕೂ ಹೆಚ್ಚು ತೆಂಗಿನ ಮರಗಳಿಗೆ ಕಿಡಿಗೇಡಿಗಳಿಂದ ಬೆಂಕಿ

Crop Loss: ಹಾಸನ: ತಾಲ್ಲೂಕಿನ ಕಮ್ಮರಿಗೆ ಗ್ರಾಮದ ಜಯರಾಮ್ ಅವರಿಗೆ ಸೇರಿದ ತೆಂಗಿನ ತೋಟಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಸುಮಾರು 50ಕ್ಕೂ ಹೆಚ್ಚು ತೆಂಗಿನ ಮರಗಳು ಸಂಪೂರ್ಣವಾಗಿ ಸುಟ್ಟಿವೆ. 8 ವರ್ಷಗಳಿಂದ ಬೆಳೆಸಿದ್ದ ಮರಗಳು ಫಸಲು ನೀಡುವ ಹಂತದಲ್ಲಿದ್ದವು.
Last Updated 10 ಫೆಬ್ರುವರಿ 2026, 6:28 IST
ಹಾಸನ: 50ಕ್ಕೂ ಹೆಚ್ಚು ತೆಂಗಿನ ಮರಗಳಿಗೆ ಕಿಡಿಗೇಡಿಗಳಿಂದ ಬೆಂಕಿ

60ಕ್ಕೂ ಅಧಿಕ ಹಳ್ಳಿಗಳಿಗೆ ನಿರಂತರ ವಿದ್ಯುತ್‌: ರೈತರಲ್ಲಿ ಹರ್ಷ

ದಾನಿಹಳ್ಳಿಯಲ್ಲಿ ವಿದ್ಯುತ್‌ ವಿತರಣಾ ಉಪಕೇಂದ್ರದ ಕಾಮಗಾರಿ ಆರಂಭ
Last Updated 10 ಫೆಬ್ರುವರಿ 2026, 6:28 IST
60ಕ್ಕೂ ಅಧಿಕ ಹಳ್ಳಿಗಳಿಗೆ ನಿರಂತರ ವಿದ್ಯುತ್‌: ರೈತರಲ್ಲಿ ಹರ್ಷ
ADVERTISEMENT

ಹಾಸನದಲ್ಲಿ ವೇಶ್ಯಾವಾಟಿಕೆ ಜಾಲ ಪತ್ತೆ: ಇಬ್ಬರ ಬಂಧನ

ಅಂಗವಿಕಲ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ
Last Updated 10 ಫೆಬ್ರುವರಿ 2026, 6:27 IST
ಹಾಸನದಲ್ಲಿ ವೇಶ್ಯಾವಾಟಿಕೆ ಜಾಲ ಪತ್ತೆ: ಇಬ್ಬರ ಬಂಧನ

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವೂ ಮುಖ್ಯ: ಡಾ. ಭುವನೇಶ್

Value Education: ಹೊಳೆನರಸೀಪುರ: ಮಕ್ಕಳು ಚೆನ್ನಾಗಿ ಓದಿ ಹೆಚ್ಚು ಅಂಕಗಳಿಸಿದರೆ ಮಾತ್ರ ಬದುಕು ಸಾರ್ಥಕವಾಗದು, ಶಿಕ್ಷಣದ ಜೊತೆಗೆ, ಸಂಸ್ಕಾರ, ಆರೋಗ್ಯವೂ ಮುಖ್ಯವಾಗುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಮಾರ್ಗದರ್ಶನ ನೀಡಬೇಕು.
Last Updated 10 ಫೆಬ್ರುವರಿ 2026, 6:27 IST
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವೂ ಮುಖ್ಯ: ಡಾ. ಭುವನೇಶ್

ಪ್ರಾಮಾಣಿಕ ನೌಕರರನ್ನು ಸಮಾಜ ಗುರುತಿಸುತ್ತದೆ: ಶಾಸಕ ಸಿಮೆಂಟ್ ಮಂಜು

Government Service: ಸಕಲೇಶಪುರ: ಜನರ ಸೇವೆಯೇ ನಮ್ಮ ನಿಜವಾದ ಗೌರವ. ಆದ್ದರಿಂದ ‘ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ’ ಎಂಬ ಕುವೆಂಪು ಅವರ ಮಾತು ಅರ್ಥಪೂರ್ಣವಾಗಿವೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಪಟ್ಟಣದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ
Last Updated 10 ಫೆಬ್ರುವರಿ 2026, 6:18 IST
ಪ್ರಾಮಾಣಿಕ ನೌಕರರನ್ನು ಸಮಾಜ ಗುರುತಿಸುತ್ತದೆ: ಶಾಸಕ ಸಿಮೆಂಟ್ ಮಂಜು
ADVERTISEMENT
ADVERTISEMENT
ADVERTISEMENT