ಮಂಗಳವಾರ, 20 ಜನವರಿ 2026
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಹಾಸನ | ಪರೀಕ್ಷೆಗೆ ಸಿಗದ ಪ್ರವೇಶ ಪತ್ರ: ಭವಿಷ್ಯ ಅತಂತ್ರ

Hassan College Protest: ಹಾಸನ ಸರ್ಕಾರಿ ಕಾನೂನು ಕಾಲೇಜು ವಿದ್ಯಾರ್ಥಿಗಳು, ಪರೀಕ್ಷಾ ಪ್ರವೇಶ ಪತ್ರ ನೀಡದ ಹಿನ್ನೆಲೆಯಲ್ಲಿ, ಕಾಲೇಜು ಆಡಳಿತ ಹಾಗೂ ಬಾರ್ ಕೌನ್ಸಿಲ್ ವಿರುದ್ಧ ಪ್ರತಿಭಟನೆ ನಡೆಸಿ, ತಕ್ಷಣವೇ ಪರೀಕ್ಷೆಗೆ ಅವಕಾಶ ನೀಡಲು ಆಗ್ರಹಿಸಿದ್ದಾರೆ.
Last Updated 20 ಜನವರಿ 2026, 5:37 IST
ಹಾಸನ | ಪರೀಕ್ಷೆಗೆ ಸಿಗದ ಪ್ರವೇಶ ಪತ್ರ: ಭವಿಷ್ಯ ಅತಂತ್ರ

ಹಾಸನ | ಪೋಕ್ಸೊ ಕಾಯ್ದೆ: ಜಾಗೃತಿ ಅಗತ್ಯ: ನ್ಯಾ. ಎಚ್‌.ಪಿ. ಸಂದೇಶ್

ಹಾಸನ: ಹದಿಹರೆಯದಲ್ಲಿ ಮಾಡುವ ತಪ್ಪಿಗಾಗಿ ಜೀವನ ಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ. ಬಾಲ್ಯದಲ್ಲಿಯೇ ಪೋಕ್ಸೊ ಕಾಯ್ದೆಯ ಬಗ್ಗೆ ಎಲ್ಲರಲ್ಲೂ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ತಿಳಿಸಿದರು.
Last Updated 20 ಜನವರಿ 2026, 5:35 IST
ಹಾಸನ | ಪೋಕ್ಸೊ ಕಾಯ್ದೆ: ಜಾಗೃತಿ ಅಗತ್ಯ: ನ್ಯಾ. ಎಚ್‌.ಪಿ. ಸಂದೇಶ್

ಹೊಳೆನರಸೀಪುರ | ಬೀದಿ ನಾಯಿ ಹಾವಳಿ ನಿವಾರಿಸಲು ಡಿ.ಸಿ ಸೂಚನೆ

Hole Narasipura Update: ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಬೀದಿ ನಾಯಿಗಳ ಸಮಸ್ಯೆ, ರಸ್ತೆ ಗುಂಡಿಗಳು, ಒಳಚರಂಡಿ ವ್ಯವಸ್ಥೆ ಮತ್ತಿತರ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ನೀಡಿದ ಸೂಚನೆಗಳ ಕುರಿತಂತೆ ಮಾಹಿತಿ.
Last Updated 20 ಜನವರಿ 2026, 5:33 IST
ಹೊಳೆನರಸೀಪುರ | ಬೀದಿ ನಾಯಿ ಹಾವಳಿ ನಿವಾರಿಸಲು ಡಿ.ಸಿ ಸೂಚನೆ

ಹಳೇಬೀಡು | ಶಾಂತಿನಾಥ ತೀರ್ಥಂಕರರ ಮಸ್ತಕಾಭಿಷೇಕ 25ಕ್ಕೆ

Halebeedu Event:ಹಳೇಬೀಡು: ಬಸ್ತಿಹಳ್ಳಿಯ ಹೊಯ್ಸಳರ ಕಾಲದ ಜಿನ ಮಂದಿರದಲ್ಲಿ ವಿರಾಜಮಾನರಾಗಿರುವ 18 ಅಡಿ ಎತ್ತರದ ಶಾಂತಿನಾಥ ತೀರ್ಥಂಕರರ ಮೂರ್ತಿಗೆ ಜ.25 ರಂದು ಮಸ್ತಕಾಭಿಷೇಕ ನೆರವೇರಲಿದೆ.
Last Updated 20 ಜನವರಿ 2026, 5:31 IST
ಹಳೇಬೀಡು | ಶಾಂತಿನಾಥ ತೀರ್ಥಂಕರರ ಮಸ್ತಕಾಭಿಷೇಕ 25ಕ್ಕೆ

ಹಿರೀಸಾವೆ | ಸಂಭ್ರಮದ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ

Hirisave Event:ಹಿರೀಸಾವೆ: ಸುಡು ಬಿಸಿಲನಲ್ಲಿ ಹೋಬಳಿಯ ಬೂಕನಬೆಟ್ಟದ ರಂಗನಾಥಸ್ವಾಮಿಯವರ 95ನೇ ವರ್ಷದ ಬ್ರಹ್ಮರಥೋತ್ಸವವು ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
Last Updated 20 ಜನವರಿ 2026, 5:28 IST
ಹಿರೀಸಾವೆ | ಸಂಭ್ರಮದ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ

ಸತ್ಯಕ್ಕೆ ಹತ್ತಿರವಾದ ಸುದ್ದಿ ನೀಡಿ: ಶಿವಾನಂದ ತಗಡೂರು

ಬೇಲೂರಿನಲ್ಲಿ ನಡೆದ ಪತ್ರಕರ್ತರ ಸಂಘದ ಸಮಾರಂಭದಲ್ಲಿ ಶಿವಾನಂದ ತಗಡೂರು ಹಾಗೂ ಶಾಸಕ ಎಚ್.ಕೆ. ಸುರೇಶ್ ಸತ್ಯಸಂಧ ಪತ್ರಿಕೋದ್ಯಮದ ಮಹತ್ವವನ್ನು ಪ್ರತಿಪಾದಿಸಿದರು.
Last Updated 19 ಜನವರಿ 2026, 6:31 IST
ಸತ್ಯಕ್ಕೆ ಹತ್ತಿರವಾದ ಸುದ್ದಿ ನೀಡಿ: ಶಿವಾನಂದ ತಗಡೂರು

ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ: ಆರು ದಶಕ ಕಳೆದರೂ ಪೂರ್ಣವಾಗದ ಕಾಮಗಾರಿ

1966ರಲ್ಲಿ ಆರಂಭವಾದ ಹಾಸನ ವಿಮಾನ ನಿಲ್ದಾಣ ಯೋಜನೆ 60 ವರ್ಷಗಳಾದರೂ ಸಂಪೂರ್ಣವಾಗಿಲ್ಲ. ನೂರಕ್ಕೂ ಹೆಚ್ಚು ಕೋಟಿ ರೂ. ವೆಚ್ಚದ ಯೋಜನೆಯು ಹೀಗೂ ಗಾಳಿಯಲ್ಲಿ ತೇಲುತ್ತಿದೆ ಎಂಬುದೇ ಜನರ ಅಸಮಾಧಾನ.
Last Updated 19 ಜನವರಿ 2026, 6:30 IST
ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ: ಆರು ದಶಕ ಕಳೆದರೂ ಪೂರ್ಣವಾಗದ ಕಾಮಗಾರಿ
ADVERTISEMENT

ಶ್ರವಣಬೆಳಗೊಳ: ವೃಷಭನಾಥ ಸ್ವಾಮಿಗೆ ಅಭಿಷೇಕ

ಶ್ರವಣಬೆಳಗೊಳದ ವಿಂಧ್ಯಗಿರಿಯ ಒದೆಗಲ್ ಬಸದಿಯಲ್ಲಿ ಭಗವಾನ್ ವೃಷಭನಾಥ ಸ್ವಾಮಿಗೆ ಜಿನರಾತ್ರಿ ಪ್ರಯುಕ್ತ ಜಲ, ಎಳನೀರು, ಹಣ್ಣುಗಳ ರಸದಿಂದ ವೈಭವದ ಅಭಿಷೇಕ ನಡೆಯಿತು.
Last Updated 19 ಜನವರಿ 2026, 6:30 IST
ಶ್ರವಣಬೆಳಗೊಳ: ವೃಷಭನಾಥ ಸ್ವಾಮಿಗೆ ಅಭಿಷೇಕ

ಹೆತ್ತೂರು: ಕುಮಾರಲಿಂಗೇಶ್ವರ ಜಾತ್ರೆ ಸಂಭ್ರಮ

ಹೆತ್ತೂರಿನಲ್ಲಿ 650 ವರ್ಷದ ಇತಿಹಾಸವಿರುವ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಶ್ರದ್ಧಾ ಮತ್ತು ಸಂಭ್ರಮದೊಂದಿಗೆ ನಡೆಯಿತು. ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿ ದೇವರಿಗೆ ನೈವೇದ್ಯ, ಪೂಜೆ ಸಲ್ಲಿಸಿದರು.
Last Updated 19 ಜನವರಿ 2026, 6:30 IST
ಹೆತ್ತೂರು: ಕುಮಾರಲಿಂಗೇಶ್ವರ ಜಾತ್ರೆ ಸಂಭ್ರಮ

ಅರಸೀಕೆರೆ: ಲಕ್ಷ್ಮೀ ರಂಗನಾಥ ದೊಡ್ಡ ರಥೋತ್ಸವ ಸಂಭ್ರಮ

ಅರಸೀಕೆರೆ ತಾಲ್ಲೂಕಿನ ಗುತ್ತಿನಕೆರೆ ಗ್ರಾಮದಲ್ಲಿ ಲಕ್ಷ್ಮೀ ರಂಗನಾಥಸ್ವಾಮಿ ರಥೋತ್ಸವ ವೈಭವದಿಂದ ಜರುಗಿತು. ವಿಶೇಷ ಪೂಜೆ, ಅಲಂಕಾರ, ಉಯ್ಯಾಲೆ ಉತ್ಸವ ಹಾಗೂ ಅನ್ನಸಂತರ್ಪಣೆ ಭಕ್ತರನ್ನು ಸೆಳೆಯಿತು.
Last Updated 19 ಜನವರಿ 2026, 6:30 IST
ಅರಸೀಕೆರೆ: ಲಕ್ಷ್ಮೀ ರಂಗನಾಥ ದೊಡ್ಡ ರಥೋತ್ಸವ ಸಂಭ್ರಮ
ADVERTISEMENT
ADVERTISEMENT
ADVERTISEMENT