ಬುಧವಾರ, 21 ಜನವರಿ 2026
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಹಾಸನ| ಒತ್ತಡ ನಿವಾರಣೆಗೆ ಕ್ರೀಡೆಯಲ್ಲಿ ತೊಡಗಿಕೊಳ್ಳಿ: ಶಾಸಕ ಸ್ವರೂಪ್ ಪ್ರಕಾಶ್

Stress Relief Activity: ಸರ್ಕಾರಿ ನೌಕರರು ಕೆಲಸದ ಒತ್ತಡ ನಿವಾರಣೆಗೆ ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಸ್ವರೂಪ್ ಪ್ರಕಾಶ್ ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿದ ಸ್ಪರ್ಧೆಯ ಉದ್ಘಾಟನೆಯಲ್ಲಿ ಹೇಳಿದರು.
Last Updated 21 ಜನವರಿ 2026, 5:41 IST
ಹಾಸನ| ಒತ್ತಡ ನಿವಾರಣೆಗೆ ಕ್ರೀಡೆಯಲ್ಲಿ ತೊಡಗಿಕೊಳ್ಳಿ: ಶಾಸಕ ಸ್ವರೂಪ್ ಪ್ರಕಾಶ್

ಹಾಸನ| ಕೋರೆಗಾಂವ್‌ ಆತ್ಮಗೌರವದ ಸಂಕೇತ: ಭೀಮ್‌ರಾವ್ ಅಂಬೇಡ್ಕರ್

ಭೀಮಾ ಕೋರೆಗಾಂವ್‌ ವಿಜಯೋತ್ಸವದಲ್ಲಿ ಡಾ.ಅಂಬೇಡ್ಕರ್‌ ಮೊಮ್ಮಗ
Last Updated 21 ಜನವರಿ 2026, 5:40 IST
ಹಾಸನ| ಕೋರೆಗಾಂವ್‌ ಆತ್ಮಗೌರವದ ಸಂಕೇತ: ಭೀಮ್‌ರಾವ್ ಅಂಬೇಡ್ಕರ್

ಹಾಸನ|ಕಾಡಾನೆ ಸಮಸ್ಯೆ ಪರಿಹಾರಕ್ಕಾಗಿ ಸಮನ್ವಯ ಸಮಿತಿ ರಚನೆ: ಶಾಸಕ ಎಚ್.ಕೆ.ಸುರೇಶ್‌

ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಸಭೆಯಲ್ಲಿ ನಿರ್ಧಾರ
Last Updated 21 ಜನವರಿ 2026, 5:40 IST
ಹಾಸನ|ಕಾಡಾನೆ ಸಮಸ್ಯೆ ಪರಿಹಾರಕ್ಕಾಗಿ ಸಮನ್ವಯ ಸಮಿತಿ ರಚನೆ: ಶಾಸಕ ಎಚ್.ಕೆ.ಸುರೇಶ್‌

ಅರಕಲಗೂಡು: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ಕಿರು ಪುಸ್ತಕ ಹಂಚಿಕೆ

Student Support: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿನಲ್ಲಿ ಉತ್ತಮ ಫಲಿತಾಂಶ ದಾಖಲಿಸಲು ಕನಿಷ್ಠ 28 ಪುಟಗಳ ಕಿರುಪುಸ್ತಕವನ್ನು ವಿದ್ಯಾರ್ಥಿಗಳಿಗೆ ಹಂಚಲಾಗಿದ್ದು, ಪರೀಕ್ಷಾ ಸಿದ್ಧತೆಯಲ್ಲಿ ಸಹಕಾರಿಯಾಗಲಿದೆ.
Last Updated 21 ಜನವರಿ 2026, 5:40 IST
ಅರಕಲಗೂಡು: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ಕಿರು ಪುಸ್ತಕ ಹಂಚಿಕೆ

ಹಾಸನ| ಆರಂಭದಲ್ಲಿಯೇ ಅಗತ್ಯ ಚಿಕಿತ್ಸೆ ಪಡೆಯಿರಿ: ನಿರ್ಮಲಾನಂದನಾಥ ಸ್ವಾಮೀಜಿ

Early Diagnosis: ಆರೋಗ್ಯ ತಪಾಸಣೆ ಬಗ್ಗೆ ಭಯ ಮತ್ತು ನಾಚಿಕೆಯಿಂದ ದೂರವಿದ್ದು, ಆರಂಭದಲ್ಲೇ ಚಿಕಿತ್ಸೆ ಪಡೆಯುವುದು ಉತ್ತಮ ಆರೋಗ್ಯದ ದಾರಿ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹಾಸನದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಹೇಳಿದರು.
Last Updated 21 ಜನವರಿ 2026, 5:40 IST
ಹಾಸನ| ಆರಂಭದಲ್ಲಿಯೇ ಅಗತ್ಯ ಚಿಕಿತ್ಸೆ ಪಡೆಯಿರಿ: ನಿರ್ಮಲಾನಂದನಾಥ ಸ್ವಾಮೀಜಿ

ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಶಿವಲಿಂಗೇಗೌಡ

Constituency Progress: 18 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ನೀರು ಯೋಜನೆ, ರಸ್ತೆ ಕಾಂಕ್ರೀಟೀಕರಣ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಸಾಕಷ್ಟು ಕಾಮಗಾರಿಗಳನ್ನು ಕೈಗೊಂಡಿದ್ದೇನೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.
Last Updated 21 ಜನವರಿ 2026, 5:40 IST
ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಶಿವಲಿಂಗೇಗೌಡ

ಹಾಸನ | ಪರೀಕ್ಷೆಗೆ ಸಿಗದ ಪ್ರವೇಶ ಪತ್ರ: ಭವಿಷ್ಯ ಅತಂತ್ರ

Hassan College Protest: ಹಾಸನ ಸರ್ಕಾರಿ ಕಾನೂನು ಕಾಲೇಜು ವಿದ್ಯಾರ್ಥಿಗಳು, ಪರೀಕ್ಷಾ ಪ್ರವೇಶ ಪತ್ರ ನೀಡದ ಹಿನ್ನೆಲೆಯಲ್ಲಿ, ಕಾಲೇಜು ಆಡಳಿತ ಹಾಗೂ ಬಾರ್ ಕೌನ್ಸಿಲ್ ವಿರುದ್ಧ ಪ್ರತಿಭಟನೆ ನಡೆಸಿ, ತಕ್ಷಣವೇ ಪರೀಕ್ಷೆಗೆ ಅವಕಾಶ ನೀಡಲು ಆಗ್ರಹಿಸಿದ್ದಾರೆ.
Last Updated 20 ಜನವರಿ 2026, 5:37 IST
ಹಾಸನ | ಪರೀಕ್ಷೆಗೆ ಸಿಗದ ಪ್ರವೇಶ ಪತ್ರ: ಭವಿಷ್ಯ ಅತಂತ್ರ
ADVERTISEMENT

ಹಾಸನ | ಪೋಕ್ಸೊ ಕಾಯ್ದೆ: ಜಾಗೃತಿ ಅಗತ್ಯ: ನ್ಯಾ. ಎಚ್‌.ಪಿ. ಸಂದೇಶ್

ಹಾಸನ: ಹದಿಹರೆಯದಲ್ಲಿ ಮಾಡುವ ತಪ್ಪಿಗಾಗಿ ಜೀವನ ಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ. ಬಾಲ್ಯದಲ್ಲಿಯೇ ಪೋಕ್ಸೊ ಕಾಯ್ದೆಯ ಬಗ್ಗೆ ಎಲ್ಲರಲ್ಲೂ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ತಿಳಿಸಿದರು.
Last Updated 20 ಜನವರಿ 2026, 5:35 IST
ಹಾಸನ | ಪೋಕ್ಸೊ ಕಾಯ್ದೆ: ಜಾಗೃತಿ ಅಗತ್ಯ: ನ್ಯಾ. ಎಚ್‌.ಪಿ. ಸಂದೇಶ್

ಹೊಳೆನರಸೀಪುರ | ಬೀದಿ ನಾಯಿ ಹಾವಳಿ ನಿವಾರಿಸಲು ಡಿ.ಸಿ ಸೂಚನೆ

Hole Narasipura Update: ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಬೀದಿ ನಾಯಿಗಳ ಸಮಸ್ಯೆ, ರಸ್ತೆ ಗುಂಡಿಗಳು, ಒಳಚರಂಡಿ ವ್ಯವಸ್ಥೆ ಮತ್ತಿತರ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ನೀಡಿದ ಸೂಚನೆಗಳ ಕುರಿತಂತೆ ಮಾಹಿತಿ.
Last Updated 20 ಜನವರಿ 2026, 5:33 IST
ಹೊಳೆನರಸೀಪುರ | ಬೀದಿ ನಾಯಿ ಹಾವಳಿ ನಿವಾರಿಸಲು ಡಿ.ಸಿ ಸೂಚನೆ

ಹಳೇಬೀಡು | ಶಾಂತಿನಾಥ ತೀರ್ಥಂಕರರ ಮಸ್ತಕಾಭಿಷೇಕ 25ಕ್ಕೆ

Halebeedu Event:ಹಳೇಬೀಡು: ಬಸ್ತಿಹಳ್ಳಿಯ ಹೊಯ್ಸಳರ ಕಾಲದ ಜಿನ ಮಂದಿರದಲ್ಲಿ ವಿರಾಜಮಾನರಾಗಿರುವ 18 ಅಡಿ ಎತ್ತರದ ಶಾಂತಿನಾಥ ತೀರ್ಥಂಕರರ ಮೂರ್ತಿಗೆ ಜ.25 ರಂದು ಮಸ್ತಕಾಭಿಷೇಕ ನೆರವೇರಲಿದೆ.
Last Updated 20 ಜನವರಿ 2026, 5:31 IST
ಹಳೇಬೀಡು | ಶಾಂತಿನಾಥ ತೀರ್ಥಂಕರರ ಮಸ್ತಕಾಭಿಷೇಕ 25ಕ್ಕೆ
ADVERTISEMENT
ADVERTISEMENT
ADVERTISEMENT