ಕೊಣನೂರು: ನನೆಗುದಿಗೆ ಬಿದ್ದಿರುವ ಕಾಮಗಾರಿ ಪೂರ್ಣಗೊಳಿಸಲು ಶಾಸಕ ಎ.ಮಂಜು ಸೂಚನೆ
Bridge Construction: ರಾಮನಾಥಪುರ ಸೇತುವೆಯ ಸಂಪರ್ಕ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಎ.ಮಂಜು, ಗುತ್ತಿಗೆದಾರ ಮತ್ತು ಎಂಜಿನಿಯರ್ಗಳಿಗೆ ತ್ವರಿತ ಕಾರ್ಯಾಚರಣೆ ಸೂಚಿಸಿದರು.Last Updated 4 ಜನವರಿ 2026, 7:24 IST