PU ಪರೀಕ್ಷೆ | ಅಗತ್ಯವಿದ್ದರೆ ವಾಹನ, ವಸತಿ ವ್ಯವಸ್ಥೆ ಮಾಡಿ: ಜಿಲ್ಲಾಧಿಕಾರಿ ಸೂಚನೆ
Exam Preparations: ಹಾಸನ: ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾರಿಗೆ ಹಾಗೂ ಕಾಡಾನೆ ಹಾವಳಿ ಇರುವಲ್ಲಿ ವಾಹನ ವ್ಯವಸ್ಥೆ ಮಾಡಲು ಡಿಸಿ ಕೆ.ಎಸ್. ಲತಾಕುಮಾರಿ ಸೂಚಿಸಿದರು.Last Updated 24 ಫೆಬ್ರುವರಿ 2026, 7:32 IST