ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಹಾಸನದ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ವೇಗ: 2-3 ತಿಂಗಳಲ್ಲಿ ಲೋಕಾರ್ಪಣೆ

Railway Overbridge: ಹಾಸನ: ವರ್ಷಗಳ ಕಾಲ ನಗರದ ಪ್ರಮುಖ ಸಮಸ್ಯೆಯಾಗಿರುವ ರೇಲ್ವೆ ಮೇಲ್ಸೇತುವೆ ಕಾಮಗಾರಿ ಇದೀಗ ಸ್ವಲ್ಪ ವೇಗವಾಗಿದೆ. ವಾಹನ ದಟ್ಟಣೆಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ 2018ರಲ್ಲಿ ಆರಂಭಿಸಲಾದ ಈ ಮೇಲ್ಸೇತುವೆ ಕಾಮಗಾರಿ ವೇಗ ಪಡೆದಿದೆ.
Last Updated 2 ಫೆಬ್ರುವರಿ 2026, 4:50 IST
ಹಾಸನದ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ವೇಗ: 2-3 ತಿಂಗಳಲ್ಲಿ ಲೋಕಾರ್ಪಣೆ

ಹೊಳೆನರಸೀಪುರ: ಮಾವಿನಕೆರೆ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ರಥೋತ್ಸವ

Holenarasipura Temple: ಹೊಳೆನರಸೀಪುರ: ತಾಲ್ಲೂಕಿನ ಮಾವಿನಕೆರೆ ಲಕ್ಷ್ಮೀವೆಂಕಟೇಶ್ವರಸ್ವಾಮಿ ರಥೋತ್ಸವ ಭಾನುವಾರ ಬೆಳಿಗ್ಗೆ ಶ್ರದ್ಧಾ–ಭಕ್ತಿಯಿಂದ ನಡೆಯಿತು. ರಥಾರೋಹಣ ಮೂರ್ತಿಗೆ ಪೂಜೆ ಸಲ್ಲಿಸಿ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
Last Updated 2 ಫೆಬ್ರುವರಿ 2026, 4:49 IST
ಹೊಳೆನರಸೀಪುರ: ಮಾವಿನಕೆರೆ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ರಥೋತ್ಸವ

ಅರಕಲಗೂಡು: ಉಳುಮೇಶ್ವರಸ್ವಾಮಿ ರಥೋತ್ಸವ ಸಂಭ್ರಮ

Mallipatna Temple: ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣದ ಉಳುಮೇಶ್ವರಸ್ವಾಮಿ ರಥೋತ್ಸವ ಭಾನುವಾರ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. ಬೆಳಿಗ್ಗೆ ದೇವಾಲಯದಲ್ಲಿ ಅಭಿಷೇಕ, ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
Last Updated 2 ಫೆಬ್ರುವರಿ 2026, 4:48 IST
ಅರಕಲಗೂಡು: ಉಳುಮೇಶ್ವರಸ್ವಾಮಿ ರಥೋತ್ಸವ ಸಂಭ್ರಮ

ಜಾವಗಲ್: ಹಿಂದೂ ಸಮಾಜೋತ್ಸವ

Hindu Unity: ಜಾವಗಲ್: ಹಿಂದೂಗಳು ಎಚ್ಚೆತ್ತುಕೊಳ್ಳುವ ಮೂಲಕ ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಮಾರಗೊಂಡನಹಳ್ಳಿಯ ವಿರಕ್ತಮಠದ ಅಭಿನವ ಬಸವಲಿಂಗ ಸ್ವಾಮೀಜಿ ಹೇಳಿದರು.
Last Updated 2 ಫೆಬ್ರುವರಿ 2026, 4:47 IST
ಜಾವಗಲ್: ಹಿಂದೂ ಸಮಾಜೋತ್ಸವ

ಹಾಸನ | ಹೋರಾಟಗಾರರ ತ್ಯಾಗ ಸ್ಮರಣೆ ಅಗತ್ಯ: ಚಿದಾನಂದ

Sarvodaya Day: ಹಾಸನ: ‘ಸ್ವಾತಂತ್ರ್ಯ ನಮಗೆ ಸುಲಭವಾಗಿ ಬಂದಿದ್ದಲ್ಲ. ಅದರ ಹಿಂದೆ ಸಾವಿರಾರು ಹೋರಾಟಗಾರರ ತ್ಯಾಗವಿದೆ. ಹುತಾತ್ಮರ ದಿನ ಕೇವಲ ಒಂದು ದಿನದ ಆಚರಣೆಯಾಗದೇ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು’ ಎಂದು ಚಿದಾನಂದ ಹೇಳಿದರು.
Last Updated 2 ಫೆಬ್ರುವರಿ 2026, 4:46 IST
ಹಾಸನ | ಹೋರಾಟಗಾರರ ತ್ಯಾಗ ಸ್ಮರಣೆ ಅಗತ್ಯ: ಚಿದಾನಂದ

ಕೇಂದ್ರ ಬಜೆಟ್‌ | ಹಾಸನಕ್ಕೆ ಮತ್ತೆ ನಿರಾಸೆ: ಕೈಗೂಡದ ಐಐಟಿ, ಕೈಗಾರಿಕೆಯ ಕನಸು

ಜೊತೆಗೆ ಹೊಸ ಯೋಜನೆಗಳೂ ಜಿಲ್ಲೆಗೆ ಸಿಗಲಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ ಜಿಲ್ಲೆಯ ಮಟ್ಟಿಗೆ ನಿರಾಸೆ ಮೂಡಿಸಿದೆ. ಬಿಜೆಪಿ–ಜೆಡಿಎಸ್‌ ಮೈತ್ರಿ ಇರುವ ಸಂದರ್ಭದಲ್ಲಾದರೂ ಜಿಲ್ಲೆಯ ಹಲವು ಬೇಡಿಕೆಗಳಿಗೆ ಪುರಸ್ಕಾರ ಸಿಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ.
Last Updated 2 ಫೆಬ್ರುವರಿ 2026, 4:44 IST
ಕೇಂದ್ರ ಬಜೆಟ್‌ | ಹಾಸನಕ್ಕೆ ಮತ್ತೆ ನಿರಾಸೆ: ಕೈಗೂಡದ ಐಐಟಿ, ಕೈಗಾರಿಕೆಯ ಕನಸು

ಮನೆ ಪಕ್ಕದ ನಿವೇಶನದ ಮಾಲೀಕತ್ವ ವಿವಾದ: ಪುಷ್ಪಾ–ದೇವರಾಜು ಮಧ್ಯೆ ಮತ್ತೆ ವಾಗ್ವಾದ

Yash Mother Pushpa: ಹಾಸನ: ನಟ ಯಶ್ ಅವರ ತಾಯಿ ಪುಷ್ಪಾ ಅವರ ಮನೆ ಪಕ್ಕದಲ್ಲಿರುವ ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದ ಭಾನುವಾರ ಬೆಳಿಗ್ಗೆ ಮತ್ತೆ ಉದ್ಭವಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
Last Updated 2 ಫೆಬ್ರುವರಿ 2026, 4:42 IST
ಮನೆ ಪಕ್ಕದ ನಿವೇಶನದ ಮಾಲೀಕತ್ವ ವಿವಾದ: ಪುಷ್ಪಾ–ದೇವರಾಜು ಮಧ್ಯೆ ಮತ್ತೆ ವಾಗ್ವಾದ
ADVERTISEMENT

ಹಾಸನ | ವಿಭಜಿಸುವ ಸಮಾವೇಶಗಳ ಅಗತ್ಯವಿಲ್ಲ: ಚ್.ಎಲ್. ಮಲ್ಲೇಶಗೌಡ

KSP Hassan: ಹಾಸನ: ಇಂದಿನ ಸಮಾಜಕ್ಕೆ ಅಹಿಂದ ಅಥವಾ ಹಿಂದೂ ಸಮಾವೇಶಗಳ ಅವಶ್ಯಕತೆ ಇಲ್ಲ. ಜನರನ್ನು ವಿಭಜಿಸುವ ಯಾವುದೇ ಸಮಾವೇಶಗಳಿಗೂ ಅರ್ಥವಿಲ್ಲ. ಭೂಮಿಯನ್ನು ಉಳಿಸಿ, ಕಾಪಾಡಿ, ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಒಪ್ಪಿಸುವ ಚಿಂತನೆಯ ಸಮಾವೇಶಗಳು ನಡೆಯಬೇಕು.
Last Updated 2 ಫೆಬ್ರುವರಿ 2026, 4:37 IST
ಹಾಸನ | ವಿಭಜಿಸುವ ಸಮಾವೇಶಗಳ ಅಗತ್ಯವಿಲ್ಲ: ಚ್.ಎಲ್. ಮಲ್ಲೇಶಗೌಡ

ಈ ಬಾರಿ ಅ.26 ರಿಂದ ದೇವಿಯ ದರ್ಶನ

ಹಾಸನಾಂಬ, ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ: ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ
Last Updated 1 ಫೆಬ್ರುವರಿ 2026, 4:54 IST
ಈ ಬಾರಿ ಅ.26 ರಿಂದ ದೇವಿಯ ದರ್ಶನ

ಹೇಮಾವತಿಗೆ ಗಂಗಾರತಿ: ನಂದಿಕೃಪ ರಾಜು 

ಸಕಲೇಶ್ವರಸ್ವಾಮಿ ದಿವ್ಯ, ಬ್ರಹ್ಮ ರಥೋತ್ಸವ ಇಂದಿನಿಂದ
Last Updated 1 ಫೆಬ್ರುವರಿ 2026, 4:53 IST
fallback
ADVERTISEMENT
ADVERTISEMENT
ADVERTISEMENT