ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಅರಸೀಕೆರೆ| ಕ್ರೀಡೆಯಿಂದ ದೈಹಿಕ,ಮಾನಸಿಕ ದೃಢತೆ: ಶಾಸಕ ಕೆ.ಎಂ. ಶಿವಲಿಂಗೇಗೌಡ

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕ್ರೀಡಾಕೂಟ
Last Updated 9 ಫೆಬ್ರುವರಿ 2026, 6:43 IST
ಅರಸೀಕೆರೆ| ಕ್ರೀಡೆಯಿಂದ ದೈಹಿಕ,ಮಾನಸಿಕ ದೃಢತೆ: ಶಾಸಕ ಕೆ.ಎಂ. ಶಿವಲಿಂಗೇಗೌಡ

ಚನ್ನರಾಯಪಟ್ಟಣ| ಆಹಾರ ಮೇಳ, ಕಡಿಮೆ ಬೆಲೆ ತಿನಿಸು ತಿನ್ನಿ

Channarayapatna Food Festival: ಚನ್ನರಾಯಪಟ್ಟಣ: ಶಾಲಿನಿ ವಿದ್ಯಾ ಶಾಲೆಯಲ್ಲಿ ಆಯೋಜಿಸಿದ ಆಹಾರ ಮೇಳದಲ್ಲಿ ಕಡಿಮೆ ಬೆಲೆಗೆ ವಿವಿಧ ಶಾಕಾಹಾರಿ ಹಾಗೂ ಮಾಂಸಾಹಾರಿ ತಿನಿಸುಗಳನ್ನು ಖರೀದಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ರುಚಿ ಸವಿದರು.
Last Updated 9 ಫೆಬ್ರುವರಿ 2026, 6:43 IST
ಚನ್ನರಾಯಪಟ್ಟಣ| ಆಹಾರ ಮೇಳ, ಕಡಿಮೆ ಬೆಲೆ ತಿನಿಸು ತಿನ್ನಿ

ಹಳೇಬೀಡು: ಜೈನರಗುತ್ತಿಯಲ್ಲಿ ಚಂದನದ ಕಂಪು

ವೀರಸಾಗರ ಮಹಾರಾಜರ ದೀಕ್ಷಾ ದಿನ: 24 ತೀರ್ಥಂಕರರಿಗೆ ಮಸ್ತಕಾಭಿಷೇಕ
Last Updated 9 ಫೆಬ್ರುವರಿ 2026, 6:43 IST
ಹಳೇಬೀಡು: ಜೈನರಗುತ್ತಿಯಲ್ಲಿ ಚಂದನದ ಕಂಪು

ಹಾಸನ| ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ

ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ವಿಶೇಷ ನೋಂದಣಿ ಅಭಿಯಾನಕ್ಕೆ ಉತ್ತಮ ಸ್ಪಂದನೆ
Last Updated 9 ಫೆಬ್ರುವರಿ 2026, 6:24 IST
ಹಾಸನ| ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ

ಸಿದ್ಧರಾಮೇಶ್ವರ ಭೋವಿ ಸಮುದಾಯ ಭವನ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ

Bangalore Rural Development: ಬೇಲೂರು: ಸೋಂಪುರದಲ್ಲಿ ಸಿದ್ಧರಾಮೇಶ್ವರ ಭೋವಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ₹1 ಕೋಟಿ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ.
Last Updated 9 ಫೆಬ್ರುವರಿ 2026, 6:23 IST
ಸಿದ್ಧರಾಮೇಶ್ವರ ಭೋವಿ ಸಮುದಾಯ ಭವನ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ

ಹೊಳೆನರಸೀಪುರ| ಮೊಬೈಲ್‌ ಬಿಟ್ಟು ಅಭ್ಯಾಸದಲ್ಲಿ ತೊಡಗಿ: ಪ್ರಾಂಶುಪಾಲ ಪುಟ್ಟಸೋಮಪ್ಪ

Hole Narasipura Education: ಹೊಳೆನರಸೀಪುರ: ನಿವೃತ್ತ ಪ್ರಾಂಶುಪಾಲ ಪುಟ್ಟಸೋಮಪ್ಪ, ವಿದ್ಯಾರ್ಥಿಗಳಿಗೆ ಮೊಬೈಲ್‌ ಬಿಟ್ಟು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು. ವಾರ್ಷಿಕ ಪರೀಕ್ಷೆಗೆ ಉತ್ತಮ ಅಭ್ಯಾಸ ಹಾಗೂ ಪರಿಶ್ರಮದ ಮಹತ್ವವನ್ನು ಅಭಿಪ್ರಾಯಪಟ್ಟರು.
Last Updated 9 ಫೆಬ್ರುವರಿ 2026, 6:23 IST
ಹೊಳೆನರಸೀಪುರ| ಮೊಬೈಲ್‌ ಬಿಟ್ಟು ಅಭ್ಯಾಸದಲ್ಲಿ ತೊಡಗಿ: ಪ್ರಾಂಶುಪಾಲ ಪುಟ್ಟಸೋಮಪ್ಪ

ಹೊಳೆನರಸೀಪುರ: ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಮಂಜು ಚಾಲನೆ

Hole Narasipura Development: ಹೊಳೆನರಸೀಪುರ: ನಗರದ ವಿವಿಧ ಗ್ರಾಮಗಳಲ್ಲಿ ₹65 ಲಕ್ಷದಿಂದ ₹12 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಿದ ಶಾಸಕ ಎ.ಮಂಜು, ನಗರದ ಜನರಿಗೆ ಸೌಲಭ್ಯ ನೀಡಲು ಪರಿಶ್ರಮಿಸಿದ್ದಾರೆ.
Last Updated 9 ಫೆಬ್ರುವರಿ 2026, 6:23 IST
ಹೊಳೆನರಸೀಪುರ: ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಮಂಜು ಚಾಲನೆ
ADVERTISEMENT

ರಾಮೋತ್ಸವ: ಅದ್ದೂರಿ ಶೋಭಾಯಾತ್ರೆ

Religious Procession: ಚನ್ನರಾಯಪಟ್ಟಣ: ಅಯೋಧ್ಯೆಯಲ್ಲಿ ಬಾಲರಾಮ ಮಂದಿರ ಸ್ಥಾಪನೆಯಾಗಿ ಎರಡು ವರ್ಷ ಸಂದ ಹಿನ್ನೆಯಲ್ಲಿ ರಾಮೋತ್ಸವದ ಅಂಗವಾಗಿ ಶನಿವಾರ ಶೋಭಾಯಾತ್ರೆ ಅದ್ದೂರಿಯಾಗಿ ಜರುಗಿತು. ಶಕ್ತಿಪೀಠದ ಚೈತನ್ಯಸ್ವಾಮೀಜಿ ಚಾಲನೆ ನೀಡಿದರು.
Last Updated 8 ಫೆಬ್ರುವರಿ 2026, 5:44 IST
 ರಾಮೋತ್ಸವ:  ಅದ್ದೂರಿ ಶೋಭಾಯಾತ್ರೆ

ಆಲೂರು | ಶನಿವಾರ ಜನಸ್ಪಂದನ, ಸೋಮವಾರ ರೈತ ಸಭೆ

ಜನಸಂಪರ್ಕ ಸಭೆ ಎಲ್ಲರಿಗೂ ಸಹಕಾರಿ: ಮಲ್ಲಿಕಾರ್ಜುನ.
Last Updated 8 ಫೆಬ್ರುವರಿ 2026, 5:44 IST
ಆಲೂರು | ಶನಿವಾರ ಜನಸ್ಪಂದನ, ಸೋಮವಾರ ರೈತ  ಸಭೆ

ಹಾಸನ | ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಒತ್ತಾಯ

ಪೊಲೀಸ್ ಇಲಾಖೆಗೆ ಬೊಲೆರೋ ವಾಹನ ಹಸ್ತಾಂತರಿಸಿದ ಶಾಸಕ ಸ್ವರೂಪ್‌
Last Updated 8 ಫೆಬ್ರುವರಿ 2026, 5:43 IST
ಹಾಸನ | ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಒತ್ತಾಯ
ADVERTISEMENT
ADVERTISEMENT
ADVERTISEMENT