ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹಾಸನ (ಜಿಲ್ಲೆ)

ADVERTISEMENT

‘ಕೋರೆಗಾಂವ್’ ಜಾತಿ ಪದ್ಧತಿ, ಅಸ್ಪೃಶ್ಯತೆ ವಿರುದ್ಧದ ಗೆಲುವು: ಬಿ. ಗೋಪಾಲ್‌

Dalit Victory Symbol: ಭೀಮಾ ಕೋರೆಗಾಂವ್ ಯುದ್ಧವು ಬ್ರಿಟಿಷರ ಪರದ ಯುದ್ಧವಲ್ಲ, ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ವಿರುದ್ಧ ಸಮಾನತೆಗಾಗಿ ನಡೆದ ಪೋರಾಟವಾಗಿದೆ ಎಂದು ಬಿ.ಗೋಪಾಲ್ ಆಲೂರಿನಲ್ಲಿ ತಿಳಿಸಿದ್ದಾರೆ.
Last Updated 8 ಜನವರಿ 2026, 7:01 IST
‘ಕೋರೆಗಾಂವ್’ ಜಾತಿ ಪದ್ಧತಿ, ಅಸ್ಪೃಶ್ಯತೆ ವಿರುದ್ಧದ ಗೆಲುವು: ಬಿ. ಗೋಪಾಲ್‌

ಬೂಕಬೆಟ್ಟ ರಂಗನಾಥ ಸ್ವಾಮಿ ಜಾತ್ರೆ: ರೈತರನ್ನು ಆಕರ್ಷಿಸುತ್ತಿರುವ ಕೋಣಗಳು

ಬೂಕಬೆಟ್ಟದ ರಂಗನಾಥ ಸ್ವಾಮಿ ಜಾತ್ರೆಯಲ್ಲಿನ ಹಳ್ಳಿಕಾರ್ ತಳಿ ಎತ್ತುಗಳ ಸಂಭ್ರಮ
Last Updated 8 ಜನವರಿ 2026, 6:59 IST
ಬೂಕಬೆಟ್ಟ ರಂಗನಾಥ ಸ್ವಾಮಿ ಜಾತ್ರೆ: ರೈತರನ್ನು ಆಕರ್ಷಿಸುತ್ತಿರುವ ಕೋಣಗಳು

ಹಳೇಬೀಡು | ತೋಟದಲ್ಲಿ ನೈಸರ್ಗಿಕ ಕೃಷಿ ಪಾಠ; 400ಕ್ಕೂ ಅಧಿಕ ರೈತರು ಭಾಗಿ

ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಕಾರ್ಯಾಗಾರ ಮುಕ್ತಾಯ
Last Updated 8 ಜನವರಿ 2026, 6:57 IST
ಹಳೇಬೀಡು | ತೋಟದಲ್ಲಿ ನೈಸರ್ಗಿಕ ಕೃಷಿ ಪಾಠ; 400ಕ್ಕೂ ಅಧಿಕ ರೈತರು ಭಾಗಿ

ಹಾಸನ: ಐದಂತಸ್ತಿನ ಕಟ್ಟಡದಿಂದ ಜಿಗಿದು ಯುವಕ ಆತ್ಮಹತ್ಯೆ

ಹಾಸನ ನಗರದ ಚನ್ನಪಟ್ಟಣ ಪ್ರದೇಶದಲ್ಲಿ ಯುವಕ ಶ್ರೀನಿಧಿ (22) ಐದು ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Last Updated 8 ಜನವರಿ 2026, 6:53 IST
ಹಾಸನ: ಐದಂತಸ್ತಿನ ಕಟ್ಟಡದಿಂದ ಜಿಗಿದು ಯುವಕ ಆತ್ಮಹತ್ಯೆ

ಹಾಸನ | ಮೆಕ್ಕೆಜೋಳ: ವ್ಯತ್ಯಾಸದ ಮೊತ್ತ ಪಾವತಿಗೆ ಕ್ರಮ

Farmer Support: ಮೆಕ್ಕೆಜೋಳ ವಹಿವಾಟಿನ ಆಧಾರದ ಮೇಲೆ ರೈತರಿಗೆ ವ್ಯತ್ಯಾಸದ ಮೊತ್ತ ಪಾವತಿಸಲು ಹಾಸನ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲು ಜಿಲ್ಲಾಧಿಕಾರಿ ಲತಾಕುಮಾರಿ ಸೂಚನೆ ನೀಡಿದ್ದಾರೆ.
Last Updated 8 ಜನವರಿ 2026, 6:52 IST
ಹಾಸನ | ಮೆಕ್ಕೆಜೋಳ: ವ್ಯತ್ಯಾಸದ ಮೊತ್ತ ಪಾವತಿಗೆ ಕ್ರಮ

ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯಲಿ: ಅಹಿಂದ ವರ್ಗಗಳಿಂದ ವಿಶೇಷ ಪೂಜೆ

Siddaramaiah Supporter: ದೀರ್ಘಾವಧಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಅಹಿಂದ ವರ್ಗಗಳ ಒಕ್ಕೂಟದಿಂದ ಇಲ್ಲಿನ ಚನ್ನಕೇಶವ ದೇವಾಲಯದಲ್ಲಿ ಬುಧವಾರ ವಿಶೇಷ ಪೂಜೆ
Last Updated 8 ಜನವರಿ 2026, 6:47 IST
ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯಲಿ: ಅಹಿಂದ ವರ್ಗಗಳಿಂದ ವಿಶೇಷ ಪೂಜೆ

ಶ್ರವಣಬೆಳಗೊಳ| ಧರ್ಮದ ಆಚರಣೆ ಜೀವಂತವಾಗಿರಿಸಿ: ಪಾದೂರ ಸುದರ್ಶನ ಕುಮಾರ್‌ ಇಂದ್ರ

Jain Heritage Event: ‘ಜೈನ ಧರ್ಮವು ಸಂಯಮ, ಶ್ರದ್ಧೆ ಮತ್ತು ಶಾಸ್ತ್ರಾನುಸರಣೆಯ ಮೇಲೆ ನಿಂತ ಶಾಶ್ವತ ಧರ್ಮ. ಅದನ್ನು ಸಮಾಜದೊಳಗೆ ಜೀವಂತವಾಗಿರಿಸುವ ಹೊಣೆಗಾರಿಕೆ ಪುರೋಹಿತರ ಮೇಲಿದೆ’ ಎಂದು ಹೇಳಿದರು.
Last Updated 7 ಜನವರಿ 2026, 6:56 IST
ಶ್ರವಣಬೆಳಗೊಳ| ಧರ್ಮದ ಆಚರಣೆ ಜೀವಂತವಾಗಿರಿಸಿ: ಪಾದೂರ ಸುದರ್ಶನ ಕುಮಾರ್‌ ಇಂದ್ರ
ADVERTISEMENT

ರಂಗನಾಥಸ್ವಾಮಿ ಜಾತ್ರೆ ಪ್ರಾರಂಭ: ಬೂಕನಬೆಟ್ಟಕ್ಕೆ ಬಂದ ನೂರಾರು ಎತ್ತುಗಳು

Bull Gathering Begins: ಹಿರೀಸಾವೆ: ಬೂಕನಬೆಟ್ಟದ ರಂಗನಾಥಸ್ವಾಮಿ ಜಾತ್ರೆಗೆ 500ಕ್ಕೂ ಹೆಚ್ಚು ಎತ್ತುಗಳು ಜಮಾವಣೆಗೊಂಡಿದ್ದು, ಜಾತ್ರೆ ಎರಡು ದಿನ ಮುಂಚಿತವಾಗಿ ಆರಂಭವಾಗಿದೆ. ಹಳ್ಳಿಕಾರ್ ತಳಿಯ ಎತ್ತುಗಳಿಂದ ಜಾತ್ರೆ ಮೈದಾನ ಶೋಭೆಗೊಳ್ಳುತ್ತಿದೆ.
Last Updated 7 ಜನವರಿ 2026, 6:55 IST
ರಂಗನಾಥಸ್ವಾಮಿ ಜಾತ್ರೆ ಪ್ರಾರಂಭ: ಬೂಕನಬೆಟ್ಟಕ್ಕೆ ಬಂದ ನೂರಾರು ಎತ್ತುಗಳು

ಹಳೇಬೀಡು| ನೈಸರ್ಗಿಕ ಕೃಷಿ ಕಾರ್ಯಾಗಾರ: ಮಣ್ಣಿನ ಆರೋಗ್ಯ ಕಾಪಾಡಲು ರೈತರ ಪಣ

ಹಳೇಬೀಡುನಲ್ಲಿ ನಡೆದ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ರೈತರು ವಿಷಮುಕ್ತ ಆಹಾರ ಪೂರೈಕೆ ಮಾಡುವ ನಿಶ್ಚಯ ಮಾಡಿಕೊಂಡರು. ಸುಭಾಷ್ ಪಾಳೇಕರ್ ಅವರ ಮಾರ್ಗದರ್ಶನದಲ್ಲಿ ಜೀವಾಮೃತ, ಮಣ್ಣು ಸಂರಕ್ಷಣಾ ತಂತ್ರಗಳು ಹಾಗೂ 'ನಮ್ದು' ಸಂತೆ ಕುರಿತು ಜ್ಞಾನ ಹೊಂದಿದರು.
Last Updated 7 ಜನವರಿ 2026, 6:55 IST
ಹಳೇಬೀಡು| ನೈಸರ್ಗಿಕ ಕೃಷಿ ಕಾರ್ಯಾಗಾರ: ಮಣ್ಣಿನ ಆರೋಗ್ಯ ಕಾಪಾಡಲು ರೈತರ ಪಣ

ಚನ್ನರಾಯಪಟ್ಟಣ| ವಾಹನ ಡಿಕ್ಕಿ: ಗಂಡು ಚಿರತೆ ಸಾವು

ಚನ್ನರಾಯಪಟ್ಟಣ ತಾಲೂಕಿನ ಎನ್‌ಎಚ್‌ 75 ರಲ್ಲಿ ಅಪಘಾತದಿಂದ 5-6 ವರ್ಷದ ಗಂಡು ಚಿರತೆ ಸಾವಿಗೀಡಾಗಿದ್ದು, ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ವಾಹನ ಡಿಕ್ಕಿ ಶಂಕೆಯಾದರೂ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನೆರವೇರಿದೆ.
Last Updated 7 ಜನವರಿ 2026, 6:55 IST
ಚನ್ನರಾಯಪಟ್ಟಣ| ವಾಹನ ಡಿಕ್ಕಿ: ಗಂಡು ಚಿರತೆ ಸಾವು
ADVERTISEMENT
ADVERTISEMENT
ADVERTISEMENT