ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಪುಣ್ಯಭೂಮಿ, ಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ನಗರವಾಸಿಗಳಿಗೆ ತರಕಾರಿ ಕೃಷಿಯ ಅರಿವು

Hassan Event: ಪುಣ್ಯಭೂಮಿ ಮತ್ತು ಲಯನ್ಸ್ ಸಂಸ್ಥೆಗಳ ಕಾರ್ಯಕ್ರಮದಲ್ಲಿ ನಗರವಾಸಿಗಳಿಗೆ ಜೈವಿಕ ವಿಧಾನದಲ್ಲಿ ತರಕಾರಿ ಬೆಳೆಯುವ ಮಹತ್ವ ಹಾಗೂ ಮಣ್ಣಿನ ಸತ್ವದ ಅರಿವು ಮೂಡಿಸಲಾಯಿತು.
Last Updated 20 ಫೆಬ್ರುವರಿ 2026, 6:33 IST
ಪುಣ್ಯಭೂಮಿ, ಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ನಗರವಾಸಿಗಳಿಗೆ ತರಕಾರಿ ಕೃಷಿಯ ಅರಿವು

ಸಕಲೇಶಪುರ: ಕಸ ಹಾಕುವ ಜಾಗವೀಗ ಬ್ಯೂಟಿ ಸ್ಪಾಟ್‌ 

Sakaleshpura Swachhata: ಸಕಲೇಶಪುರ ಪಟ್ಟಣದ ಬಾಳೇಗದ್ದೆ ಬಡಾವಣೆಯ ರಸ್ತೆ ಬದಿ ಕಸ ಸುರಿಯುತ್ತಿದ್ದ ಜಾಗವನ್ನು ಪುರಸಭೆ ಅಧಿಕಾರಿಗಳು ಸ್ವಚ್ಛಗೊಳಿಸಿ ಬ್ಯೂಟಿ ಸ್ಪಾಟ್ ಆಗಿ ಪರಿವರ್ತಿಸಿದ್ದಾರೆ. ಕಸ ಎಸೆಯುವವರ ವಿರುದ್ಧ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.
Last Updated 20 ಫೆಬ್ರುವರಿ 2026, 6:33 IST
ಸಕಲೇಶಪುರ: ಕಸ ಹಾಕುವ ಜಾಗವೀಗ ಬ್ಯೂಟಿ ಸ್ಪಾಟ್‌ 

ಆಲೂರು| ಹೆಸರಿಗಷ್ಟೇ ನಿಲ್ದಾಣ, ನಿಲ್ಲದ ರೈಲು: ಬಸ್‌ನಲ್ಲಿ ದುಬಾರಿ ಪ್ರಯಾಣ

Hassan Alur News: ಹಸನ ಜಿಲ್ಲೆಯ ಆಲೂರು ತಾಲ್ಲೂಕು ರೈಲು ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ಇಲ್ಲದೆ ಜನರು ದುಬಾರಿ ಬಸ್ ಪ್ರಯಾಣಕ್ಕೆ ಮೊರೆ ಹೋಗಿದ್ದಾರೆ. ರೈತರ ಕೃಷಿ ಉತ್ಪನ್ನಗಳ ಸಾಗಾಣಿಕೆಗೂ ಸಂಕಷ್ಟ ಎದುರಾಗಿದ್ದು, ಡೆಮೋ ರೈಲು ವಿಸ್ತರಣೆಗೆ ಒತ್ತಾಯ ಕೇಳಿಬಂದಿದೆ.
Last Updated 20 ಫೆಬ್ರುವರಿ 2026, 6:33 IST
ಆಲೂರು| ಹೆಸರಿಗಷ್ಟೇ ನಿಲ್ದಾಣ, ನಿಲ್ಲದ ರೈಲು: ಬಸ್‌ನಲ್ಲಿ ದುಬಾರಿ ಪ್ರಯಾಣ

ಸಕಲೇಶಪುರ| ಮಹಿಳಾ ಸ್ವಾವಲಂಬನೆಗೆ ವಿಫುಲ ಅವಕಾಶ: ಶಾಸಕ ಸಿಮೆಂಟ್‌ ಮಂಜು

Sakleshpur Training: ಮಹಿಳೆಯರು ಸ್ವಸಹಾಯ ಸಂಘ ಮತ್ತು ಸರ್ಕಾರದ ನೆರವಿನಿಂದ ಸಣ್ಣ ಉದ್ಯಮ ಆರಂಭಿಸಿ ಸ್ವಾವಲಂಬನೆ ಸಾಧಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
Last Updated 20 ಫೆಬ್ರುವರಿ 2026, 6:33 IST
ಸಕಲೇಶಪುರ| ಮಹಿಳಾ ಸ್ವಾವಲಂಬನೆಗೆ ವಿಫುಲ ಅವಕಾಶ: ಶಾಸಕ ಸಿಮೆಂಟ್‌ ಮಂಜು

ಬೇಲೂರಿನಲ್ಲಿ ಕರವೇ ಪ್ರತಿಭಟನೆಗೆ ಮಣಿದ ಆಡಳಿತ: ಮಳಿಗೆ ವಶಕ್ಕೆ ಪಡೆದ ಅಧಿಕಾರಿಗಳು

Belur News: ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಗೆ ಮಣಿದ ಬೇಲೂರು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು, ಹೈಕೋರ್ಟ್ ಆದೇಶದಂತೆ 16 ಅಂಗಡಿ ಮಳಿಗೆಗಳನ್ನು ವಶಕ್ಕೆ ಪಡೆದಿದ್ದಾರೆ. ₹38 ಲಕ್ಷ ಬಾಡಿಗೆ ಬಾಕಿ ಇರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
Last Updated 20 ಫೆಬ್ರುವರಿ 2026, 6:33 IST
ಬೇಲೂರಿನಲ್ಲಿ ಕರವೇ ಪ್ರತಿಭಟನೆಗೆ ಮಣಿದ ಆಡಳಿತ: ಮಳಿಗೆ ವಶಕ್ಕೆ ಪಡೆದ ಅಧಿಕಾರಿಗಳು

ಹೊಳೆನರಸೀಪುರ| ಅತ್ಯಾಚಾರ ಪ್ರಕರಣ ದಾಖಲಿಸಲು ಮಹಿಳೆ ಮೇಲೆ ಒತ್ತಡ: ಮೂವರ ಬಂಧನ

Crime News: ಹೊಳೆನರಸೀಪುರದಲ್ಲಿ ಹಣ ವಸೂಲಿಗಾಗಿ ಮಹಿಳೆಯನ್ನು ಬಳಸಿಕೊಂಡು ವ್ಯಕ್ತಿಯೊಬ್ಬರ ಮೇಲೆ ಸುಳ್ಳು ಅತ್ಯಾಚಾರ ದೂರು ದಾಖಲಿಸಲು ಸಂಚು ರೂಪಿಸಿದ್ದ ಅತಿಥಿ ಉಪನ್ಯಾಸಕಿ ನಾಗಲಕ್ಷ್ಮಿ ಹಾಗೂ ಲ್ಯಾಬ್ ಟೆಕ್ನಿಷಿಯನ್ ಧರ್ಮರಾಜನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 20 ಫೆಬ್ರುವರಿ 2026, 6:32 IST
ಹೊಳೆನರಸೀಪುರ| ಅತ್ಯಾಚಾರ ಪ್ರಕರಣ ದಾಖಲಿಸಲು ಮಹಿಳೆ ಮೇಲೆ ಒತ್ತಡ: ಮೂವರ ಬಂಧನ

ಸದೃಢ ಸಮಾಜದ ನಿರ್ಮಾಣ ಎಲ್ಲರ ಹೊಣೆ: ಸಂಸದ ಶ್ರೇಯಸ್‌ ಪಟೇಲ್‌

ನಶಾ ಮುಕ್ತ ಅಭಿಯಾನ, ಅಂಗಾಂಗ ದಾನ ಜಾಗೃತಿ ಜಾಥಾದಲ್ಲಿ ಸಂಸದ ಶ್ರೇಯಸ್‌ ಪಟೇಲ್‌
Last Updated 19 ಫೆಬ್ರುವರಿ 2026, 6:15 IST
ಸದೃಢ ಸಮಾಜದ ನಿರ್ಮಾಣ ಎಲ್ಲರ ಹೊಣೆ: ಸಂಸದ ಶ್ರೇಯಸ್‌ ಪಟೇಲ್‌
ADVERTISEMENT

ಮಕ್ಕಳ ಕಲಿಕೆಗೆ ಪ್ರೇರಣೆಯಾದ ‘ಪ್ರೇರಣಾ’ ಕಾರ್ಯಾಗಾರ

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್’, ಸ್ವರ್ಣ ವಿದ್ಯಾ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Last Updated 19 ಫೆಬ್ರುವರಿ 2026, 6:15 IST
ಮಕ್ಕಳ ಕಲಿಕೆಗೆ ಪ್ರೇರಣೆಯಾದ ‘ಪ್ರೇರಣಾ’ ಕಾರ್ಯಾಗಾರ

ಪುರದಮ್ಮ ದೇವಸ್ಥಾನಕ್ಕೆ ಸೌಕರ್ಯ ಕಲ್ಪಿಸಿ

ಹಾಸನ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ಕುರಿತಾದ ಸಭೆಯಲ್ಲಿ ಶಾಸಕ ಸ್ವರೂಪ್‌
Last Updated 19 ಫೆಬ್ರುವರಿ 2026, 6:14 IST
fallback

ರಥ ಲೋಕಾರ್ಪಣೆ; ವಿಶೇಷ ಪೂಜೆ 21ರಿಂದ

ಶ್ರೀ ನಾಗೇಶ್ವರ ಸ್ವಾಮಿ ಹಾಗೂ ಶ್ರೀ ಕೆಂಪಮ್ಮ ದೇವಿ ಯವರ ನೂತನ ಜಾ ಕಾರ್ಯಕ್ರಮ: ನವಿಲೆ ಪರಮೇಶ್.
Last Updated 19 ಫೆಬ್ರುವರಿ 2026, 6:12 IST
ರಥ ಲೋಕಾರ್ಪಣೆ; ವಿಶೇಷ ಪೂಜೆ 21ರಿಂದ
ADVERTISEMENT
ADVERTISEMENT
ADVERTISEMENT