ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಕ್ರೀಡಾಕೂಟ: ಹಳೇಬೀಡು ‘ಕೆಪಿಎಸ್’ ತಂಡಕ್ಕೆ ಸಮಗ್ರ ಪ್ರಶಸ್ತಿ

School Sports Meet: ಹಳೇಬೀಡು ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ಬಾಲಕ ಹಾಗೂ ಬಾಲಕಿಯರ ತಂಡ ಸಮಗ್ರ ಪ್ರಶಸ್ತಿ ಗೆದ್ದು ಗಮನ ಸೆಳೆದಿದೆ.
Last Updated 17 ಸೆಪ್ಟೆಂಬರ್ 2025, 2:15 IST
ಕ್ರೀಡಾಕೂಟ: ಹಳೇಬೀಡು ‘ಕೆಪಿಎಸ್’ ತಂಡಕ್ಕೆ ಸಮಗ್ರ ಪ್ರಶಸ್ತಿ

ಹಾಸನ: ಗಮನ ಸೆಳೆದ ಹಿರಿಯ ನಾಗರಿಕರ ಸ್ಪರ್ಧೆ

Senior Citizens Day: ಹಾಸನದಲ್ಲಿ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಹಿರಿಯ ನಾಗರಿಕರ ಹಾಗೂ ಅಂಗವಿಕಲ ಕಲ್ಯಾಣ ಇಲಾಖೆ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಟೋಟ ಸ್ಪರ್ಧೆಗಳು ಆಯೋಜಿಸಲಾಯಿತು.
Last Updated 17 ಸೆಪ್ಟೆಂಬರ್ 2025, 2:12 IST
ಹಾಸನ: ಗಮನ ಸೆಳೆದ ಹಿರಿಯ ನಾಗರಿಕರ ಸ್ಪರ್ಧೆ

ಕೊಣನೂರು | ಕಾಡಾನೆಗಳ ಹಾವಳಿ: ಬೆಳೆ ಹಾನಿ

Wild Elephant Attack: ಕೊಣನೂರು ಹೋಬಳಿಯ ಹೊಸನಗರದ ಬಳಿಯ ತೋಟಗಳಲ್ಲಿ ಐದು ಆನೆಗಳು ಲಗ್ಗೆ ಇಟ್ಟಿದ್ದು, ಜೋಳ ಹಾಗೂ ಶುಂಠಿ ಬೆಳೆ ಹಾನಿಗೊಳಗಾಗಿದೆ. ಸ್ಥಳೀಯರು ಭೀತಿಗೊಳಗಾಗಿ ಅರಣ್ಯ ಇಲಾಖೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 2:10 IST
ಕೊಣನೂರು | ಕಾಡಾನೆಗಳ ಹಾವಳಿ: ಬೆಳೆ ಹಾನಿ

ಹಾಸನ: ₹8.04 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Jewelry Robbery: ಹಾಸನ ಶಾಂತಿನಗರ ಬಡಾವಣೆಯ ಮನೆಯ ಬೀರುವಿನಲ್ಲಿಟ್ಟಿದ್ದ 8.04 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated 17 ಸೆಪ್ಟೆಂಬರ್ 2025, 2:05 IST
ಹಾಸನ: ₹8.04 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಹಾಸನಾಂಬ ಜಾತ್ರಾ ಮಹೋತ್ಸವ: ಸಿಎಂ, ಡಿಸಿಎಂಗೆ ಆಹ್ವಾನ

Hasanamba Darshan: byline no author page goes here ಹಾಸನ ನಗರದ ಅಧಿದೇವತೆ ಹಾಸನಾಂಬ ದರ್ಶನೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೃಷ್ಣಬೈರೇಗೌಡ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿದೆ.
Last Updated 17 ಸೆಪ್ಟೆಂಬರ್ 2025, 2:00 IST
ಹಾಸನಾಂಬ ಜಾತ್ರಾ ಮಹೋತ್ಸವ: ಸಿಎಂ, ಡಿಸಿಎಂಗೆ ಆಹ್ವಾನ

ಗಾಯಾಳು ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿ: ಸಿ.ಟಿ. ರವಿ

Ganesh Festival: ಹಿರೀಸಾವೆ ಹೊಸಹಳ್ಳಿಯ ಗಣೇಶ ಮೆರವಣಿಗೆಯಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಕುಟುಂಬ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಮುಖ್ಯಮಂತ್ರಿ ಸಹಾಯ ಮಾಡಬೇಕು ಎಂದು ಸಿ.ಟಿ. ರವಿ ಮನವಿ ಮಾಡಿದ್ದಾರೆ.
Last Updated 17 ಸೆಪ್ಟೆಂಬರ್ 2025, 1:58 IST
ಗಾಯಾಳು ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿ: ಸಿ.ಟಿ. ರವಿ

ಅರಸೀಕೆರೆ: ತೆಂಗು ಕಾಯಕಲ್ಪ ರಥಯಾತ್ರೆಗೆ ಚಾಲನೆ

Coconut Cultivation:ಅರಸೀಕೆರೆ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ತೆಂಗು ರೋಗದಿಂದ ಬಾಧಿತವಾಗಿದ್ದು, ನಿಯಂತ್ರಣ ಕುರಿತು ರೈತರಿಗೆ ಮಾಹಿತಿ ನೀಡಲು ತೆಂಗು ಕಾಯಕಲ್ಪ ರಥಯಾತ್ರೆ ನಡೆಯಲಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
Last Updated 17 ಸೆಪ್ಟೆಂಬರ್ 2025, 1:56 IST
ಅರಸೀಕೆರೆ: ತೆಂಗು ಕಾಯಕಲ್ಪ ರಥಯಾತ್ರೆಗೆ ಚಾಲನೆ
ADVERTISEMENT

ಜನಸಂಖ್ಯೆ ಶೇ 15ಕ್ಕೆ ಇಳಿದರೆ ಹಿಂದೂಗಳ ನರಮೇಧ: ಸಿ.ಟಿ. ರವಿ

CT Ravi Statement: ಹಾಸನ ಜಿಲ್ಲೆಯ ಹಿರೀಸಾವೆಯಲ್ಲಿ ಗಣೇಶೋತ್ಸವದಲ್ಲಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಹಿಂದುತ್ವದ ಭಾವ ಬೆಳೆಸದೇ ಇದ್ದರೆ ದೇಶ ಉಳಿಯುವುದಿಲ್ಲ ಎಂದು ವಿವಾದಾತ್ಮಕವಾಗಿ ಹೇಳಿದರು.
Last Updated 16 ಸೆಪ್ಟೆಂಬರ್ 2025, 7:51 IST
ಜನಸಂಖ್ಯೆ ಶೇ 15ಕ್ಕೆ ಇಳಿದರೆ ಹಿಂದೂಗಳ ನರಮೇಧ: ಸಿ.ಟಿ. ರವಿ

ಹಾಸನ: ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆಗೆ ಪರವಾನಗಿ ನೀಡದಿರಲು ಕರವೇ ಆಗ್ರಹ

Environmental Protest: ಶಿಲುಬೆ ಬೆಟ್ಟದಲ್ಲಿ ಮತ್ತೆ ಗಣಿಗಾರಿಕೆಗೆ ಪರವಾನಗಿ ನೀಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪರಿಸರ ರಕ್ಷಣೆಗೆ ಒತ್ತಾಯಿಸಿದರು.
Last Updated 16 ಸೆಪ್ಟೆಂಬರ್ 2025, 2:35 IST
ಹಾಸನ: ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆಗೆ ಪರವಾನಗಿ ನೀಡದಿರಲು ಕರವೇ ಆಗ್ರಹ

ಹಾಸನ ಗಣೇಶ ಮೆರವಣಿಗೆ ದುರಂತ | ಸರ್ಕಾರ ನೆರವಾಗಲಿ: ನಿಶ್ಚಲಾನಂದನಾಥ ಸ್ವಾಮೀಜಿ

Spiritual Appeal: ಗಣೇಶೋತ್ಸವದ ವೇಳೆ ಟ್ಯಾಂಕರ್‌ ಹರಿದು ಅನೇಕ ಯುವಕರು ಪ್ರಾಣ ಕಳೆದುಕೊಂಡಿದ್ದು, ಅವರ ಕುಟುಂಬಗಳಿಗೆ ಸರ್ಕಾರ ಶಾಶ್ವತ ಯೋಜನೆ ರೂಪಿಸಿ ನೆರವಾಗಬೇಕು ಎಂದು ನಿಶ್ಚಲಾನಂದನಾಥ ಸ್ವಾಮೀಜಿ ಆಗ್ರಹಿಸಿದರು.
Last Updated 16 ಸೆಪ್ಟೆಂಬರ್ 2025, 2:34 IST
ಹಾಸನ ಗಣೇಶ ಮೆರವಣಿಗೆ ದುರಂತ | ಸರ್ಕಾರ ನೆರವಾಗಲಿ: ನಿಶ್ಚಲಾನಂದನಾಥ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT