ಬೆಂಗಳೂರಿನ ಆಯುರ್ವೇದಿಸಂನಲ್ಲಿ ಆಯುರ್ವೇದ ವೈದ್ಯ, ಆಯುರ್ ಸೆಂಟ್ರಲ್ನ ನಿರ್ದೇಶಕ ಡಾ. ಬ್ರಹ್ಮಾನಂದ ನಾಯಕ್ ಅವರು ವೆಲ್ನೆಸ್ (ಕ್ಷೇಮ) ಹಾಗೂ ಅರೋಗ್ಯ ಪಾಲನೆಗೆ ಆಯುರ್ವೇದ ಟಿಪ್ಸ್ ಹಾಗೂ ಸಲಹೆಯನ್ನುಪ್ರಜಾವಾಣಿ ಲೈವ್ನಲ್ಲಿ ನೀಡುತ್ತಿದ್ದಾರೆ. ಈ ಕಾರ್ಯಕ್ರಮ ಪ್ರಜಾವಾಣಿಯ ಫೇಸ್ಬುಕ್, ಯೂಟ್ಯೂಬ್, ಟ್ವಿಟರ್ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದೆ.