ಶನಿವಾರ, 14 ಮಾರ್ಚ್ 2026
×
ADVERTISEMENT

ಕೋಲಾರ | ಎತ್ತಿನಹೊಳೆಗೆ ₹24 ಸಾವಿರ ಕೋಟಿ ವೆಚ್ಚ– ಲೆಕ್ಕ ಕೊಡಿ

ನೀರು ನಮ್ಮ ಹಕ್ಕು, ಸರ್ಕಾರದ ವಿರುದ್ಧ ಮಾನನಷ್ಟ ದಾವೆ ಹೂಡುತ್ತೇವೆ, ಸುಪ್ರೀಂ ವರೆಗೂ ಹೋಗಿ ಹೋರಾಟ: ಗೋಪಾಲಗೌಡ
Published : 18 ಜನವರಿ 2026, 5:48 IST
Last Updated : 18 ಜನವರಿ 2026, 5:48 IST
ADVERTISEMENT
ಫಾಲೋ ಮಾಡಿ
Comments
ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ
ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ
ಸಂಸದ ಮಲ್ಲೇಶ್ ಬಾಬು ಸೌಮ್ಯತನವನ್ನು ಬಿಟ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಕೇಂದ್ರದ ಜೊತೆ ಮಾತನಾಡಿ ಜಿಲ್ಲೆಗೆ ಕೃಷ್ಣಾ ನದಿ ನೀರು ತರಬೇಕು
ಕೆ.ವಿ.ಶಂಕರಪ್ಪ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ
ಸಮಯ ಬಂದಾಗ ಜೋರಾಗಿ ಮಾತನಾಡಿ ಕೆಲಸ ಮಾಡೋಣ. ಕೆಲಸ ಆಗಬೇಕಾದ ಸಂದರ್ಭದಲ್ಲಿ ಸೌಮ್ಯದಿಂದ ಆ ಕೆಲಸ ಮಾಡಿಸಿಕೊಳ್ಳೋಣ
ಎಂ.ಮಲ್ಲೇಶ್‌ ಬಾಬು ಸಂಸದ
ನೀರು ಹರಿಸಿರುವುದಾಗಿ ಹೇಳುವ ಆಧುನಿಕ ಭಗೀರಥರು ಜಿಲ್ಲೆಯ ಜನರಿಗೆ ಬರೀ ನೋವು‌ ಕೊಡುತ್ತಿದ್ದಾರೆ‌. ಎತ್ತಿನಹೊಳೆ ನೀರು ಕೊಡುವುದಾಗಿ ದಶಕದಿಂದ ಹೇಳುತ್ತಿದ್ದು ಈವರೆಗೆ ಬಂದಿಲ್ಲ
ಆರ್‌.ಆಂಜನೇಯ ರೆಡ್ಡಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ
ನನಗೆ ಕಮಿಷನ್ ಯಾವುದೇ ಪದವಿ ಬೇಡ. ನನಗೆ ಬೇಕಿರುವುದು ನನ್ನ ಜನರು ಬದುಕು. ಅದಕ್ಕೆ ಉಸಿರು ಇರುವವರೆಗೆ‌ ಹೋರಾಟ ನಡೆಸುತ್ತೇನೆ. ತಾವು ಹೆದರಬೇಡಿ ತಮ್ಮೊಂದಿಗೆ ನಾನಿರುತ್ತೇನೆ
ವಿ.ಗೋಪಾಲಗೌಡ ನಿವೃತ್ತ ನ್ಯಾಯಮೂರ್ತಿ ಸುಪ್ರೀಂ ಕೋರ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT