ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈವರೆಗೆ ಹರಳೀಮಠ, ಅರಳಸುರಳಿ, ಅಕ್ಲಾಪುರ, ಹೆಗ್ಗೋಡು ಗ್ರಾಮಗಳಲ್ಲಿ ಕೆಎಫ್ಡಿ ವರದಿಯಾಗಿದೆ. ಅನುಮಾನಾಸ್ಪದವಾಗಿ ಕಂಡ 3,000 ಮಾದರಿಗಳ ಪರೀಕ್ಷೆ ನಡೆಸಿದ್ದೇವೆ
ಡಾ.ಕೆ.ಟಿ.ಅನಿಕೇತ್, ತಾಲ್ಲೂಕು ವೈದ್ಯಾಧಿಕಾರಿ
ಅಕಾಲಿಕ ಮಳೆಯಿಂದ ಮುಂದೆ ಮಳೆಯ ಸಹಜ ಚಕ್ರದ ಮೇಲೆ ನೇರ ಪರಿಣಾಮ ಬೀರುತ್ತದೆ. ಯಾವಾಗ ಬೇಕೋ ಆಗ ಸುರಿಯುತ್ತದೆ. ಇದರಿಂದ ಕೃಷಿ ಕ್ಷೇತ್ರಕ್ಕೆ ತೊಂದರೆ ಆಗಲಿದೆ.
ಎಸ್.ಶ್ರೀಧರ್, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕೃಷಿ ಹವಾಮಾನ ವಿಭಾಗದ ಮುಖ್ಯಸ್ಥ