'ಆನಂದ್, ನವಸಾರಿ ಮತ್ತು ಗಿರ್ ಸೋಮನಾಥ ಜಿಲ್ಲೆಗಳಲ್ಲಿ ಮೂರು ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಉಳಿದಂತೆ ಇನ್ನೂ ಆರು ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಅದರಲ್ಲಿ ಮೂರು ತಂಡಗಳು ರಾಜ್ಕೋಟ್ನಲ್ಲಿ, ಎರಡು ಗಾಂಧಿನಗರದಲ್ಲಿ, ತಲಾ ಒಂದು ತಂಡ ಸೂರತ್ ಮತ್ತು ಬನಸ್ಕಾಂತ ಜಿಲ್ಲೆಗಳಲ್ಲಿ ಕಾರ್ಯಾಚರಿಸಲಿವೆ' ಎಂದು ಎನ್ಡಿಆರ್ಎಫ್ನ 6ನೇ ಬೆಟಾಲಿಯನ್ನ ಉಪ ಕಮಾಂಡಂಟ್ ಅನುಪಮ್ ತಿಳಿಸಿದ್ದಾರೆ.