ಆಟೊಮೊಬೈಲ್ ಕಂಪನಿಗಳು ರದ್ದಿಗೆ ಹಾಕಿದ್ದ ವಸ್ತುಗಳನ್ನು ಬಳಸಿಕೊಂಡು ಪ್ರತಿಮೆ ನಿರ್ಮಿಸಲಾಗಿದೆ. ಹೈದರಾಬಾದ್, ವಿಶಾಖಪಟ್ಟಣ, ಚೆನ್ನೈ ಮತ್ತು ಗುಂಟೂರಿನ ರದ್ದಿ ಮಾರುಕಟ್ಟೆಗಳಿಂದ ಪ್ರತಿಮೆ ನಿರ್ಮಾಣಕ್ಕೆ ವಸ್ತುಗಳನ್ನು ತರಿಸಿಕೊಳ್ಳಲಾಗಿತ್ತು. ಇದರಲ್ಲಿ ಲೋಹದ ಚೈನ್ಗಳು, ಚಕ್ರಗಳು, ನಟ್, ಬೋಲ್ಟ್ ಇತ್ಯಾದಿಗಳು ಸೇರಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.