ನವದೆಹಲಿ: ‘ದೇಶವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳಿಂದ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದಬಿಜೆಪಿಯುರಾಜೀವ್ಗಾಂಧಿ ಫೌಂಡೇಷನ್ (ಆರ್ಜಿಎಫ್) ಮತ್ತು ರಾಜೀವ್ಗಾಂಧಿ ಚಾರಿಟಬಲ್ ಟ್ರಸ್ಟ್ಗೆ (ಆರ್ಜಿಸಿಟಿ) ನೀಡಲಾಗಿದ್ದ ಪರವಾನಗಿಗಳನ್ನು ರದ್ದುಪಡಿಸಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.