‘ನಿತೀಶ್ ಮೇಲೆ ಅವರ ವಯಸ್ಸು ಪ್ರಭಾವವನ್ನು ಬೀರುತ್ತಿದೆ. ಅವರು ಏನನ್ನೋ ಹೇಳಲು ಬಯಸುತ್ತಾರೆ. ಆದರೆ, ಬೇರೆಯದ್ದೇ ಮಾತನಾಡುತ್ತಾರೆ. ನಾನೇನಾದರೂ ಬಿಜೆಪಿ ಅಜೆಂಡಾಕ್ಕಾಗಿ ಕೆಲಸ ಮಾಡುತ್ತಿದ್ದರೆ, ನಾನೇಕೆ ಕಾಂಗ್ರೆಸ್ ಅನ್ನು ಬಲಪಡಿಸುವ ಬಗ್ಗೆ ಮಾತನಾಡುತ್ತಿದ್ದೆ? ಅವರು ಭ್ರಮೆಗೆ ಒಳಗಾಗಿದ್ದಾರೆ. ರಾಜಕೀಯವಾಗಿ ಪ್ರತ್ಯೇಕವಾಗುತ್ತಿದ್ದಾರೆ. ನಿತೀಶ್ ಅವರು ನಂಬಿಕೆ ಅರ್ಹರಲ್ಲದವರಿಂದ ಸುತ್ತುವರಿಯಲ್ಪಟ್ಟಿದ್ದಾರೆ‘ ಎಂದು ಕಿಶೋರ್ ಹೇಳಿದ್ದಾರೆ.