ಹಲವು ವರ್ಷಗಳಿಂದ ಪಕ್ಷದಲ್ಲಿನ ಸಂಯೋಜಕ, ಜಂಟಿ ಸಂಯೋಜಕ ಹುದ್ದೆಗಳನ್ನು ಕ್ರಮವಾಗಿಪನ್ನೀರ್ಸೆಲ್ವಂ ಮತ್ತು ಕೆ.ಪಳನಿಸ್ವಾಮಿ ಹೊಂದಿದ್ದಾರೆ. ಆದರೆ, ಪಕ್ಷದ ನಾಯಕತ್ವವನ್ನು ಒಬ್ಬರೇ ವಹಿಸಬೇಕು ಎಂಬ ಚರ್ಚೆ ಈಚೆಗೆ ಶುರುವಾಗಿದ್ದು, ಗುರುವಾರ ನಡೆಯುವ ಪಕ್ಷದ ಸಾಮಾನ್ಯ ಮತ್ತುಕಾರ್ಯಕಾರಿ ಮಂಡಳಿಯಲ್ಲಿ ಈ ಬಗ್ಗೆ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.