‘ಮೊದಲೇ ನಿಗದಿಯಾಗಿರುವಂತೆ, ಅಖಿಲೇಶ್ ಯಾದವ್ ಅವರು ಇದೇ 4ರಂದು ಮೊರಾದಾಬಾದ್ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದಕ್ಕೆ ತೆರಳಬೇಕಿದೆ. ಆದರೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ವಿಮಾನ ಇಳಿಯಲು ಅನುಮತಿ ನಿರಾಕರಿಸಿದೆ. ಇದು ಅತ್ಯಂತ ಖಂಡನೀಯ. ಶೀಘ್ರದಲ್ಲೇ ಬಿಜೆಪಿ ದುರಹಂಕಾರ ಕೊನೆಗೊಳ್ಳುತ್ತದೆ’ ಎಂದು ಸಮಾಜವಾದಿ ಪಕ್ಷವು ಟ್ವೀಟ್ ಮಾಡಿದೆ.